ಹರಿಯಾಣದ ಗೃಹಸಚಿವರ ಹೇಳಿಕೆ

ಚಂಡೀಗಢ (ಹರಿಯಾಣ) – ಹರಿಯಾಣದ ನೂಹದಲ್ಲಿ ಜುಲೈ 31 ರಂದು ಹಿಂದೂಗಳ ಧಾರ್ಮಿಕ ಮೆರವಣಿಗೆ ಮೇಲೆ ಮತಾಂಧ ಮುಸ್ಲಿಂಮರು ದಾಳಿ ಮಾಡಿದ್ದಾರೆ. ಈ ಬಗ್ಗೆ ನಮಗೆ ಯಾವುದೇ ಪೂರ್ವ ಸೂಚನೆ ಇರಲಿಲ್ಲ ಎಂದು ರಾಜ್ಯ ಗೃಹ ಸಚಿವ ಅನಿಲ ವಿಜ ಹೇಳಿದ್ದಾರೆ. ಘಟನೆ ನಡೆದ ದಿನ ಮಧ್ಯಾಹ್ನ 3 ಗಂಟೆಗೆ ಅಲ್ಲಿಯ ವ್ಯಕ್ತಿಯೊಬ್ಬ ನಮಗೆ ಮಾಹಿತಿ ಕೊಟ್ಟನು. ಆನಂತರ ಪೋಲೀಸರು ಅಲ್ಲಿಗೆ ತಲುಪಿದರು.
नूंह हिंसा में बड़ा खुलासा: सरकार के पास हमले का इनपुट ही नहीं था, मंदिर में फंसे व्यक्ति ने दी थी खबर#NuhViolence #NuhConspiracy #AnilVij #Haryana #MewatAttack https://t.co/ihSeAwuTqk
— Amar Ujala (@AmarUjalaNews) August 5, 2023
ಗೃಹಸಚಿತ ವಿಜ ಇವರು, ರಾಜ್ಯದ ಗುಪ್ತಚರ ಇಲಾಖೆಗೆ ಏಕೆ ಸಿಕ್ಕಿಲ್ಲ ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಇನ್ನೊಂದು ಕಡೆ ರಾಜ್ಯದ ಗೃಹ ಸಚಿವ ಟಿ. ವಿ. ಎಸ್. ಎನ್. ಪ್ರಸಾದ ಇವರು, ಗೃಹಸಚಿವ ವಿಜ ಹೇಳಿಕೆಯ ಒಂದು ದಿನ ಮೊದಲೇ ನಮಗೆ ದಾಳಿಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಹಾಗೆಯೇ ಈ ಮಾಹಿತಿ ನೂಹದಲ್ಲಿ ನಡೆದ ಶಾಂತಿ ಸಮಿತಿಯ ಸಭೆಯಲ್ಲಿ ಸಹ ಮಾಹಿತಿ ನೀಡಲಾಗಿತ್ತು. ಆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅಡಚಣೆ ಬರುವುದಿಲ್ಲ ಎಂದು ಆಶ್ವಾಸನೆ ನೀಡಲಾಗಿತ್ತು. (ಆಡಳಿತ ಮತ್ತು ಸರಕಾರದ ಮಧ್ಯೆ ಹೊಂದಾಣಿಕೆ ಇಲ್ಲ, ಹೀಗೆಂದು ತಿಳಿಯಬೇಕೆ ? _ಸಂಪಾದಕರು)
ಸಂಪಾದಕೀಯ ನಿಲುವುಆಂತರಿಕ ಶತ್ರುಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲಾಗದ ಸರಕಾರವು ವಿದೇಶಿ ಶಕ್ತಿಗಳ ಆಕ್ರಮಣವನ್ನು ಹೇಗೆ ಹಿಮ್ಮೆಟ್ಟಿಸುತ್ತದೆ ? |
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!