ಹರಿಯಾಣ ಸರಕಾರದ ಬುಲ್ಡೋಜರ್ ನಿಂದ ನಡೆದಿರುವ ಕ್ರಮದ ಬಗ್ಗೆ ಅಸದ್ದುದ್ದೀನ್ ಓವೈಸಿ ಇವರ ಕೂಗಾಟ !

ನವ ದೆಹಲಿ – ನೂಹ ಇಲ್ಲಿಯ ಹಿಂಸಾಚಾರದ ವಿರುದ್ಧ ಹರಿಯಾಣ ಸರಕಾರದಿಂದ ನಡೆಯುತ್ತಿರುವ ಕಾರ್ಯಾಚರಣೆಯಿಂದ ಎಂಐಎಂ ಪಕ್ಷದ ಸಂಸದ ಅಸದ್ದುದ್ದೀನ್ ಓವೈಸಿ ಇವರು ಕೂಗಾಡಲು ಆರಂಭಿಸಿದ್ದಾರೆ. ಇಲ್ಲಿಯವರೆಗೆ ೬೦೦ ಕ್ಕೂ ಹೆಚ್ಚಿನ ಕಟ್ಟಡಗಳನ್ನು ಅಥವಾ ಅಂಗಡಿಗಳನ್ನು ಬುಲ್ಡೋಜರ್ ನಿಂದ ನೆಲೆಸಮ ಮಾಡುವ ಕಾರ್ಯಾಚರಣೆಯ ವಿರುದ್ಧ ಅವರು, ಸರಕಾರ ಕೇವಲ ಬಡ ಮುಸಲ್ಮಾನರನ್ನು ಗುರಿ ಮಾಡುತ್ತಿದೆ. ಇದು ಪಕ್ಷಪಾತದ ಕಾರ್ಯಾಚರಣೆಯಾಗಿದ್ದು ಯಾರು ಹಿಂಸಾಚಾರ ನಡೆಸಿದ್ದಾರೆ ಅವರು ಬಂದುಕೂ ಹಿಡಿದು ಸ್ವತಂತ್ರವಾಗಿ ಓಡಾಡುತ್ತಿದ್ದಾರೆ. ನೂರಾರು ಬಡ ಮುಸಲ್ಮಾನರು ಬೀದಿಗೆ ಬಂದಿದ್ದಾರೆ, ಎಂದು ಹೇಳಿದರು.
दंगाइयों के समर्थन में हरियाणा सरकार पर बरसे ओवैसी !#Haryana #Owaisi #AIMIM #Sohna #Gurugram #MewatVoilence #NuhViolence #newsindia
@asadowaisi @aimim_national @mlkhattar @cmohry @police_haryana pic.twitter.com/lxOkiWGL5g
— News India (@newsindia24x7_) August 6, 2023
ಸಂಪಾದಕೀಯ ನಿಲುವುಹಿಂದೂಗಳನ್ನು ಗುರಿ ಮಾಡುವಾಗ ಇದೇ ಮುಸಲ್ಮಾನರ ಬಡತನ ಎಲ್ಲಿ ಹೋಗಿತ್ತು, ಇದರ ಬಗ್ಗೆ ಓವೈಸಿ ಎಂದು ಮಾತನಾಡುವುದಿಲ್ಲ ಇದು ಸಹಜವಾಗಿದೆ ! |
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು