Tamil Nadu Crime : ತಮಿಳುನಾಡಿನಲ್ಲಿ ೩ ಸಾವಿರದ ೨೪೬ ಅಪರಾಧಿಗಳು ಮತ್ತು ೪೧೯ ಮಾದಕ ವಸ್ತು ಕಳ್ಳಸಾಗಾಣಿಕೆದಾರರ ಬಂಧನ!
೧ ಕೋಟಿ ೪೩ ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳೂ ಜಪ್ತು !
೧ ಕೋಟಿ ೪೩ ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳೂ ಜಪ್ತು !
ಮಾದಕ ದ್ರವ್ಯ ನಿಯಂತ್ರಣ ವಿಭಾಗವು ಮಾದಕ ವಸ್ತುಗಳ ಅಂತರರಾಷ್ಟ್ರೀಯ ದೊಡ್ಡ ಜಾಲದ ಮೇಲೆ ಕಠಿಣ ಕ್ರಮ ಕೈಗೊಂಡು ಉನ್ನತ ದರ್ಜೆಯ ಕೊಕೇನ್ ಅನ್ನು ವಶಪಡಿಸಿಕೊಂಡಿದೆ.
ಪ್ರಾಂತ್ಯದ ಗವರ್ನರ್ ಆಕ್ಟಾವಿಯೊ ಗುಜಮಾನ್ ಅವರು ಈ ಘಟನೆಯ ಕುರಿತು ಮಾತನಾಡಿ, ರಸ್ತೆಯಲ್ಲಿ ಸ್ಫೋಟಕಗಳನ್ನು ಹೂತಿಡಲಾಗಿತ್ತು ಮತ್ತು ಬಸ್ ಅಲ್ಲಿಂದ ಹಾದು ಹೋಗುವಾಗ ‘ರಿಮೋಟ್’ ಸಹಾಯದಿಂದ ಸ್ಫೋಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಕುಖ್ಯಾತ ಭಯೋತ್ಪಾದಕ ಮತ್ತು ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ದಾವೂದ್ ಇಬ್ರಾಹಿಂನ ಆಪ್ತ ಸಹಚರ ಹಾಗೂ ಮಾದಕವಸ್ತು ಕಳ್ಳಸಾಗಾಣಿಕೆದಾರ ಸಲೀಂ ಡೋಲಾನನ್ನು ತುರ್ಕಿಯೆಯಲ್ಲಿ ಬಂಧಿಸಲಾಗಿದೆ.
ಇಂತಹವರಿಗೆ ಈಗ ಯಾರಾದರೂ ಶರಿಯತ್ ಕಾನೂನಿನಂತೆ ಭೂಮಿಯಲ್ಲಿ ಆಳವಾದ ಗುಂಡಿ ತೋಡಿ, ಅದರಲ್ಲಿ ಸೊಂಟದವರೆಗೆ ಹೂತು ಕಲ್ಲುಗಳಿಂದ ಹೊಡೆದು ಕೊಲ್ಲುವ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರೆ ಆಶ್ಚರ್ಯಪಡಬೇಕಿಲ್ಲ!
ಅಪರಾಧ ಕೃತ್ಯಗಳಲ್ಲಿ ಅಲ್ಪಸಂಖ್ಯಾತ ಸಮುದಾಯವು ಏಕೆ ಮುಂಚೂಣಿಯಲ್ಲಿದೆ ಎಂಬುದಕ್ಕೆ ಜಾತ್ಯತೀತವಾದಿಗಳು ಉತ್ತರಿಸುವರೇ?
ನಾಯಿಗಳ ಆಹಾರದ ಪ್ಯಾಕೆಟ್ಗಳಲ್ಲಿ ಅಡಗಿಸಿ ರಾಜಧಾನಿ ಎಕ್ಸ್ಪ್ರೆಸ್ ಮೂಲಕ ದೆಹಲಿಯಿಂದ ಬೆಂಗಳೂರಿಗೆ ಈ ಮಾದಕ ವಸ್ತುಗಳನ್ನು ತರುತ್ತಿದ್ದಾಗ ಈ ಕ್ರಮ ಕೈಗೊಳ್ಳಲಾಗಿದೆ.
ಈ ಮಾಹಿತಿ ಹೊರಬಂದ ಮೇಲೆ ‘ಕರ್ನಾಟಕದ ಜೈಲುಗಳಲ್ಲಿನ ಪೊಲೀಸರು ಮಾದಕ ವಸ್ತುಗಳನ್ನು ಸೇವಿಸಿ ಗುಂಗಿನಲ್ಲಿರುತ್ತಾರೆಯೇ ? ಇದರ ತನಿಖೆಯೂ ಆಗಬೇಕು’, ಎಂದೇ ಜನತೆಗೆ ಅನಿಸುತ್ತಿದೆ !
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾರ್ಚ್ 17 ರಂದು ವಿಧಾನಸಭೆಯಲ್ಲಿ ತಿಳಿಸಿದರು. ನಾಗಪುರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಕಳ್ಳಸಾಗಾಣಿಕೆ ಬಗ್ಗೆ ಬಿಜೆಪಿ ಶಾಸಕ ಪ್ರವೀಣ್ ದಟ್ಕೆ ಅವರು ಕೇಳಿದ ಪ್ರಶ್ನೆಗೆ ದೇವೇಂದ್ರ ಫಡ್ನವೀಸ್ ಉತ್ತರಿಸಿದರು.
ಬಂಧಿತರಾದ ಅಜ್ಮೀರ್ನ ಅಲಿ ಅಕ್ಬರ್, ಮೀರತ್ನ ಅನಸ್ ಮತ್ತು ಅಂಬಾಲಾದ ಜಂಗ್ವೀರ್ ವಿಚಾರಣೆಯ ವೇಳೆ ಮಾಹಿತಿ ನೀಡಿದ್ದು, ಮೊದಲ ಸ್ಫೋಟವನ್ನು ರಾಜಸ್ಥಾನದ ಹನುಮಾನ್ಗಢದಲ್ಲಿ ನಡೆಸಲು ಯೋಜಿಸಲಾಗಿತ್ತು. ಆದರೆ ಆರ್ಡಿಎಕ್ಸ್ ತಲುಪಲು ವಿಳಂಬವಾದ ಕಾರಣ ಯೋಜನೆಯನ್ನು ಮುಂದೂಡಲಾಗಿತ್ತು.