Kanchi Kamakoti Peetam : ಆಚಾರ್ಯ ಗಣೇಶ ಶರ್ಮಾ ಅವರು ಕಂಚಿ ಕಾಮಕೋಟಿ ಪೀಠದ ಉತ್ತರಾಧಿಕಾರಿಯಾಗಿ ಘೋಷಣೆ
ಆಚಾರ್ಯ ಗಣೇಶ ಶರ್ಮಾ ಅವರ ಮೂಲ ಹೆಸರು ದುಡ್ಡೂ ಸತ್ಯ ವೆಂಕಟ ಸೂರ್ಯ ಸುಬ್ರಹ್ಮಣ್ಯಂ ಗಣೇಶ ಶರ್ಮಾ ದ್ರಾವಿಡ ಆಗಿದೆ. ಅವರು ಆಂಧ್ರಪ್ರದೇಶದವರಾಗಿದ್ದಾರೆ.
ಆಚಾರ್ಯ ಗಣೇಶ ಶರ್ಮಾ ಅವರ ಮೂಲ ಹೆಸರು ದುಡ್ಡೂ ಸತ್ಯ ವೆಂಕಟ ಸೂರ್ಯ ಸುಬ್ರಹ್ಮಣ್ಯಂ ಗಣೇಶ ಶರ್ಮಾ ದ್ರಾವಿಡ ಆಗಿದೆ. ಅವರು ಆಂಧ್ರಪ್ರದೇಶದವರಾಗಿದ್ದಾರೆ.
ವಾಸ್ತವವಾಗಿ ಇಂತಹ ಬೇಡಿಕೆಗಳಿಗಾಗಿ ಹಿಂದುತ್ವನಿಷ್ಠ ಸಂಘಟನೆಗಳು ಪ್ರತಿಭಟನೆ ಮಾಡುವ ಪರಿಸ್ಥಿತಿ ಬರಬಾರದು. ಸರಕಾರವೇ ಸ್ವಯಂಪ್ರೇರಿತವಾಗಿ ಇಂತಹ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ!
ಭ್ರಷ್ಟ ಮತ್ತು ಅಶ್ಲೀಲ ಹೇಳಿಕೆಗಳನ್ನು ನೀಡುವ ಸಚಿವರನ್ನು ಅವರ ಹುದ್ದೆಗಳಿಂದ ತೆಗೆದು ಹಾಕಲು ಸುಪ್ರೀಂ ಕೋರ್ಟ್ ಆದೇಶ ನೀಡಬೇಕಾಗುತ್ತಿರುವುದು ‘ನಾವು ಸಂವಿಧಾನವನ್ನು ರಕ್ಷಿಸುತ್ತೇವೆ’ ಎಂದು ಹೇಳುವ ಪಕ್ಷಗಳಿಗೆ ನಾಚಿಕೆಗೇಡಿನ ವಿಷಯ !
ನ್ಯಾಯಾಲಯವನ್ನೂ ಲೆಕ್ಕಿಸದ ಪೊಲೀಸರ ದುರಹಂಕಾರ ನೋಡಿ! ಇಂತಹ ಬೇಜವಾಬ್ದಾರಿ ಪೊಲೀಸರು ಜನರನ್ನು ಹೇಗೆ ರಕ್ಷಿಸುತ್ತಾರೆ! ನ್ಯಾಯಾಲಯವೇ ಕ್ರಮ ಕೈಗೊಳ್ಳಬೇಕಾದರೆ, ಇಂತಹ ಪೊಲೀಸ್ ಪಡೆ ಏಕೆ ಬೇಕು?
ಮೇ ೧೭ ರಿಂದ ಮೇ ೧೯, ೨೦೨೫ ರವರೆಗೆ ಗೋವಾದಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಹ್ವಾನ ನೀಡಿದ ನಂತರ ಅವರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ಪತ್ರ ಬರೆದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರದ ಉಪಮುಖ್ಯಮಂತ್ರಿ ಮತ್ತು ಇತರ ನಾಯಕರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸುತ್ತಾರೆ.
ಶೈವರ ಪಟ್ಟೈ (ಅಡ್ಡ ತಿಲಕ) ಮತ್ತು ವೈಷ್ಣವರ ನಾಮ (ನೇರ ಲಂಬ ತಿಲಕ) ಇವುಗಳನ್ನು ಅಶ್ಲೀಲ ಲೈಂಗಿಕ ಸ್ಥಿತಿಗೆ ಹೋಲಿಕೆ ಮಾಡಿದ ಪ್ರಕರಣದಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಪೊನ್ಮುಡಿ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಜಿಲ್ಲೆಯ ವಿರಂಚಿಪುರಂ ಪ್ರದೇಶದ ಕಟ್ಟು ಕೊಲಾಯಿ ಗ್ರಾಮದಲ್ಲಿ ಕಳೆದ 4 ತಲೆಮಾರುಗಳಿಂದ ವಾಸಿಸುತ್ತಿರುವ 150 ಕುಟುಂಬಗಳು ಇದ್ದಕ್ಕಿದ್ದಂತೆ ನಿರಾಶ್ರಿತರಾಗುವ ಪರಿಸ್ಥಿತಿ ಎದುರಾಗಿದೆ. ಅವರು ವಾಸಿಸುತ್ತಿರುವ ಭೂಮಿ ವಕ್ಫ್ ಮಂಡಳಿಗೆ ಸೇರಿದ್ದು ಎಂದು ಹೇಳಲಾಗಿದೆ.
ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಹಿಂದೂದ್ವೇಷಿಯಾಗಿರುವುದರಿಂದ ಅದರ ಮನಸ್ಥಿತಿಯು ಮತಾಂಧ ಮುಸ್ಲಿಮರಿಗಿಂತಲೂ ವಿಕೃತವಾಗಿದೆ ಎಂಬುದು ಇದರಿಂದ ಮತ್ತೊಮ್ಮೆ ಬಹಿರಂಗವಾಗಿದೆ!
ಕೊಯಮತ್ತೂರಿನ ಕಿನತುಕಾಡವು ತಾಲೂಕಿನ ಸೆನ್ಗುಟ್ಟೈಪಲಯಂ ಗ್ರಾಮದ ಸ್ವಾಮಿ ಚಿದಭವಂದ್ ಮೆಟ್ರಿಕ್ ಪ್ರೌಢ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ವಿದ್ಯಾರ್ಥಿನಿಗೆ ಮುಟ್ಟಾದ ಕಾರಣ ಆಕೆಯನ್ನು ತರಗತಿಯ ಹೊರಗೆ ಕೂರಿಸುವಂತೆ ಮುಖ್ಯೋಪಾಧ್ಯಾಯರು ಹೇಳಿದರು.