ಅಸ್ಸಾಂ: ದೇವಸ್ಥಾನದ ವಸ್ತುಗಳನ್ನು ಲೂಟಿ ಮಾಡುತ್ತಿದ್ದ ಮುಸ್ಲಿಂ ಗ್ಯಾಂಗ್ ಮೇಲೆ ಪೊಲೀಸ್ ದಾಳಿ
ಭಾರತದಲ್ಲಿ ಮತಾಂಧರು, ದಂಗೆಕೋರರು, ಭಯೋತ್ಪಾದಕರು ಮತ್ತು ಅಪರಾಧ ಪ್ರವೃತ್ತಿಯ ಮುಸ್ಲಿಮರನ್ನು ರಕ್ಷಿಸಲು ಮುಸ್ಲಿಂ ಮಹಿಳೆಯರು ಮತ್ತು ಪುರುಷರು ಯಾವಾಗಲೂ ಮುಂದೆ ಬರುತ್ತಾರೆ ಎಂಬುದಕ್ಕೆ ಇದೊಂದು ಸಾಕ್ಷಿ!
ಭಾರತದಲ್ಲಿ ಮತಾಂಧರು, ದಂಗೆಕೋರರು, ಭಯೋತ್ಪಾದಕರು ಮತ್ತು ಅಪರಾಧ ಪ್ರವೃತ್ತಿಯ ಮುಸ್ಲಿಮರನ್ನು ರಕ್ಷಿಸಲು ಮುಸ್ಲಿಂ ಮಹಿಳೆಯರು ಮತ್ತು ಪುರುಷರು ಯಾವಾಗಲೂ ಮುಂದೆ ಬರುತ್ತಾರೆ ಎಂಬುದಕ್ಕೆ ಇದೊಂದು ಸಾಕ್ಷಿ!
ಹಿಂದೂ ಸಮಾಜವು ಹೇಡಿಯಾಗಿರುವುದರಿಂದಲೇ ಅವರು ಬಹುಸಂಖ್ಯಾತರಾಗಿದ್ದರೂ ಅಲ್ಪಸಂಖ್ಯಾತ ಸಮಾಜವು ಅವರ ಮೇಲೆ ಈ ರೀತಿಯ ದೌರ್ಜನ್ಯ ಎಸಗುತ್ತಿದೆ. ಈ ಸ್ಥಿತಿಯು ಭಾರತದ ೧೦೦ ಕೋಟಿ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!
‘ಪೂಜೆಯ ಸಮಯದಲ್ಲಿ, ಆರತಿಯ ಸಮಯದಲ್ಲಿ ವಿಷಕಾರಿ ಹಾವು ಕಂಡುಬಂದಲ್ಲಿ ಅದನ್ನು ಕೊಲ್ಲಬೇಕು, ಕಾಂಗ್ರೆಸ್ ಅಂತಹದ್ದೇ ವಿಷಕಾರಿ ಹಾವು’, ಎಂದು ಯಾರಾದರೂ ಹೇಳಿದರೆ ಅದನ್ನು ಖರ್ಗೆ ಅವರು ಒಪ್ಪುತ್ತಾರೆಯೇ?
ಮುಂದಿನ ೫ ವರ್ಷಗಳಲ್ಲಿ ನಾವು ಬಾಂಗ್ಲಾದೇಶಿ ಮಿಯಾಗಳ ಸೊಂಟ ಮುರಿಯುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಭರವಸೆ ನೀಡಿದ್ದಾರೆ.
ಭಾರತದ ಭದ್ರತೆಗೆ ಬಹಿರಂಗವಾಗಿ ಸವಾಲು ಹಾಕುವ ಇಂತಹ ವ್ಯಕ್ತಿಗಳಿಗೆ ಮತ್ತು ಅವರ ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆಜೀವ ನಿಷೇಧ ಹೇರಬೇಕು!
ಸ್ಥಳೀಯ ಗುರುತು ಮತ್ತು ಆಡಳಿತಾತ್ಮಕ ಸ್ಪಷ್ಟತೆಯನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಯ ಹೆಸರನ್ನು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಜೂನ್ ೨೦೨೪ ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾಡ್ನ ಶಿರಸಗಾಂವ್ ಗ್ರಾಮದ ಬಳಿ ‘ಸುಖೋಯ್-೩೦ ಎಮ್ಕೆಐ’ ವಿಮಾನವು ಪತನಗೊಂಡಿತ್ತು; ಆದರೆ ಪೈಲಟ್ ಮತ್ತು ಸಹ-ಪೈಲಟ್ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದರು.
ಆಸ್ಸಾಂನ ಪಶ್ಚಿಮ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಭೂಮಿಯ ಹಳೆಯ ವಿವಾದವು ಹಿಂಸಾತ್ಮಕ ತಿರುವು ಪಡೆದಿದೆ. ಇದರಿಂದಾಗಿ ಪ್ರತಿಭಟನಾಕಾರರು ಭಾಜಪ ಸ್ಥಳೀಯ ನಾಯಕ ಮತ್ತು ‘ಕಾರ್ಬಿ ಆಂಗ್ಲಾಂಗ್ ಸ್ವಾಯತ್ತ ಮಂಡಳಿ’ಯ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ತುಲಿರಾಮ ರೊಂಗ್ಹಾಂಗ್ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ.
ಅಕ್ರಮ ನುಸುಳುವಿಕೆಯು ಅಸ್ಸಾಂ ಮತ್ತು ಇಡೀ ಈಶಾನ್ಯ ಪ್ರದೇಶದ ಮುಂದಿರುವ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಭವಿಷ್ಯದಲ್ಲಿ ಯಾವುದೇ ಸಂಘರ್ಷದ ಪರಿಸ್ಥಿತಿಯಲ್ಲಿ ರಾಜ್ಯದ ಕೆಲವು ಜನರು ಬಾಂಗ್ಲಾದೇಶವನ್ನು ಬೆಂಬಲಿಸಬಹುದು, ಅದರಿಂದ ಭದ್ರತೆಯ ಅಪಾಯ ನಿರ್ಮಾಣವಾಗಬಹುದು
ಅಸ್ಸಾಂನ ಹೈಲಾಕಂಡಿ ಜಿಲ್ಲೆಯ 912 ಎಕರೆಗೂ ಅಧಿಕ ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ತಿಳಿಸಿದ್ದಾರೆ.