ಮುಸಲ್ಮಾನರಿಂದ ಯೂರಿಯಾ ಮಿಶ್ರಿತ ಮೀನುಗಳನ್ನು ಖರೀದಿಸಬೇಡಿ ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಗೌಹಾಟಿ – ರಾಜ್ಯದ ನಾಗಾವ್ ಮತ್ತು ಮೋರಿಗಾಂವ್ ಜಿಲ್ಲೆಗಳಲ್ಲಿ ಮೀನುಗಾರಿಕೆ ಮಾಡುವವರು ಯೂರಿಯಾ ಬಳಸುವುದರಿಂದ ರಾಜ್ಯದಲ್ಲಿ (ಕಿಡ್ನಿ)ಮೂತ್ರಪಿಂಡದ ರೋಗಗಳು ಹೆಚ್ಚಾಗಿವೆ. ನಾಗಾವ್ ಮತ್ತು ಮೊರಿಗಾಂವ್‌ನಲ್ಲಿ ಮೀನುಗಾರಿಕೆ ಉದ್ಯಮದಲ್ಲಿ ವಲಸಿಗ ಮುಸಲ್ಮಾನರ ಪ್ರಾಬಲ್ಯ ಹೆಚ್ಚಾಗಿದೆ. ಅಂತಹವರಿಂದ ಮೀನು ಖರೀದಿಸುವುದು ಅಪಾಯಕಾರಿ ಆಗಬಹುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಹೇಳಿದರು.

ಮುಖ್ಯಮಂತ್ರಿಯವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ‘ಪೋಸ್ಟ್‌’ನಲ್ಲಿ, ಮೀನು ಅಸ್ಸಾಂ ಜನರ ಆಹಾರದ ಅವಿಭಾಜ್ಯ ಅಂಗವಾಗಿದೆ. ಮೊರಿಗಾಂವ್, ನಾಗಾಂವ್ ಮತ್ತು ಕಾಚರ್ ಇವು ಮೀನುಗಾರಿಕೆಯಲ್ಲಿ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿವೆ. ಅಸ್ಸಾಂನಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಯೂರಿಯಾ ಮಿಶ್ರಿತ ಮೀನುಗಳನ್ನು ಸಾರ್ವಜನಿಕರಿಗೆ ಮಾರುತ್ತಿದ್ದಾರೆ. ಜನರು ಜಾಗರೂಕತೆಯಿಂದ ಇರಬೇಕು. ಸರಕಾರವೂ ಕ್ರಮ ಕೈಗೊಳ್ಳುತ್ತಿದೆ ಎಂದರು.

ಸಂಪಾದಕೀಯ ನಿಲುವು

ಲವ್ ಜಿಹಾದ್, ಭೂಮಿ ಜಿಹಾದ್, ಥೂಕ್ ಜಿಹಾದ್ ನಂತರ ಈಗ ಇದು ‘ಯುರಿಯಾ ಜಿಹಾದ್’ ಎಂದು ಏಕೆ ಭಾವಿಸಬಾರದು ? ಹಿಂದೂಗಳ ವಿರುದ್ಧ ಬಂಡೆದ್ದ ಮುಸಲ್ಮಾನರ ವಿರುದ್ಧ ಹಿಂದೂಗಳು ಆರ್ಥಿಕ ಬಹಿಷ್ಕಾರ ಹಾಕುವಂತೆ ಒತ್ತಾಯಿಸಿದರೆ ತಪ್ಪೇನಿಲ್ಲ ?