ಬಾಂಗ್ಲಾದೇಶದಿಂದಲೂ ತಾಲಿಬಾನ್ ಸರಕಾರಕ್ಕೆ ‘ಸ್ನೇಹಪರ’ ಬೆಂಬಲ !
ಅಫ್ಘಾನಿಸ್ತಾನದಲ್ಲಿನ ತಾಲಿಬಾನಿ ಸರಕಾರ ಇದು ಜನತೆಯ ಸರಕಾರವಾಗಿದೆ. ಆದ್ದರಿಂದ ಬಾಂಗ್ಲಾದೇಶವು ತಾಲಿಬಾನ್ ಸರಕಾರವನ್ನು ಸ್ವೀಕರಿಸುವುದು, ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೋಮೆನ್ ಹೇಳಿದರು.
ಅಫ್ಘಾನಿಸ್ತಾನದಲ್ಲಿನ ತಾಲಿಬಾನಿ ಸರಕಾರ ಇದು ಜನತೆಯ ಸರಕಾರವಾಗಿದೆ. ಆದ್ದರಿಂದ ಬಾಂಗ್ಲಾದೇಶವು ತಾಲಿಬಾನ್ ಸರಕಾರವನ್ನು ಸ್ವೀಕರಿಸುವುದು, ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೋಮೆನ್ ಹೇಳಿದರು.
ಖುಲನಾ ಜಿಲ್ಲೆಯಲ್ಲಿರುವ ಶಿಯಾಲಿ ಗ್ರಾಮದಲ್ಲಿ ಆಗಸ್ಟ್ ೭ ರ ಮಧ್ಯಾಹ್ನ ನೂರಾರು ಮತಾಂಧರು ಜಮಾಯಿಸಿದರು. ಅವರು ಹಳ್ಳಿಯ ಹಿಂದೂಗಳ ೧೦ ದೇವಾಲಯಗಳ ಮೇಲೆ ದಾಳಿ ಮಾಡಿ ನಾಶಪಡಿಸಿದರು. ಅದರಲ್ಲಿ ೪ ದೊಡ್ಡ ಮತ್ತು ೬ ಸಣ್ಣ ದೇವಸ್ಥಾನಗಳು ಒಳಗೊಂಡಿವೆ.
ಅಮೇರಿಕಾ, ಜಪಾನ, ಆಸ್ಟ್ರೇಲಿಯಾ ಮತ್ತು ಭಾರತ ಈ ದೇಶಗಳ ‘ಕ್ವಾಡ್’ ಗುಂಪಿನಲ್ಲಿ ಸಹಭಾಗಿ ಆಗಿದ್ದಕ್ಕಾಗಿ ಬೆದರಿಕೆ ನೀಡುವ ಚೀನಾಗೆ ಬಾಂಗ್ಲಾದೇಶವು ಕಪಾಳಮೋಕ್ಷ ನೀಡಿದೆ. ‘ಬಾಂಗ್ಲಾದೇಶವು ‘ಕ್ವಾಡ್’ ನಲ್ಲಿ (ಕ್ವಾಡಿಲೆಟ್ರಲ ಸಿಕ್ಯುರಿಟಿ ಡಾಯಲಾಗ’ನಲ್ಲಿ) ಸಹಭಾಗಿಯಾದರೆ ದ್ವಿಪಕ್ಷೀಯ ಸಂಬಂಧಗಳು ಹದಗೆಡುತ್ತವೆ’, ಎಂದು ಚೀನಾದ ರಾಯಭಾರಿ ಲಿ ಜಿಮಿಂಗ್ ಎಚ್ಚರಿಕೆ ನೀಡಿದ್ದರು.
ಢಾಕಾ (ಬಾಂಗ್ಲಾದೇಶ) – ಕೆಲವು ದಿನಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದಾಗ, ಹಾಗೂ ಅಲ್ಲಿಂದ ಹಿಂದಿರುಗಿದ ನಂತರ ಬಾಂಗ್ಲಾದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಹಿಂಸಾಚಾರ ಮಾಡಲಾಗಿತ್ತು. ಇದರ ಹಿಂದೆ ಜಿಹಾದಿ ಸಂಘಟನೆಯಾದ ಹಿಫಜತ್-ಎ-ಇಸ್ಲಾಂನ ಕೈವಾಡವಿತ್ತು.
ಬಾಂಗ್ಲಾದೇಶದ ಬೊಗುಲಾ ಜಿಲ್ಲೆಯ ಧುನೋತ ಉಪಜಿಲ್ಲೆಯ ದೇವಾಲಯವೊಂದರಲ್ಲಿ ಸರಸ್ವತಿ ದೇವಿಯ ವಿಗ್ರಹವನ್ನು ಮತಾಂಧರು ಧ್ವಂಸಗೊಳಿಸಿದರು.
ಸಂಘಟನೆಯನ್ನು ನಿಷೇಧಿಸಲಾಯಿತೆಂದರೆ ಅದರ ಚಟುವಟಿಕೆಗಳು ಮುಗಿಯುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಂತಹ ನಿಷೇಧಿತ ಸಂಘಟನೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಅವಶ್ಯಕ !
ಬಾಂಗ್ಲಾದೇಶದ ಮಹಮ್ಮದಪುರ ಉಪ ಜಿಲ್ಲೆಯ ೪೦೦ ವರ್ಷಗಳ ಹಳೆಯ ಪರುರ್ಕುಲ ಅಷ್ಟಗ್ರಾಮ ಮಹಾ ಸ್ಮಶಾನವನ್ನು ಮತ್ತು ರಾಧಾ ಗೋಬಿಂದ ಆಶ್ರಮವನ್ನು ಅಪರಿಚಿತ ವ್ಯಕ್ತಿಗಳು ಸುಟ್ಟುಹಾಕಿದ್ದಾರೆ.