ಶಿಕ್ಷಣಕ್ಕಾಗಿ ಬಾಂಗ್ಲಾದೇಶಕ್ಕೆ ಹೋಗಿದ್ದ ಹಿಂದೂ ಯುವತಿಯನ್ನು ಮತಾಂತರಿಸಿದ ಮುಸಲ್ಮಾನರು

ಢಾಕಾ (ಬಾಂಗ್ಲಾದೇಶ) – ಶಿಕ್ಷಣಕ್ಕಾಗಿ ಭಾರತದಿಂದ ಬಾಂಗ್ಲಾದೇಶಕ್ಕೆ ಹೋಗಿದ್ದ ಅಮೃತ ದತ್ತ ಎಂಬ ಯುವತಿಯನ್ನು ಅಬ್ದುಲ್ಲ ಎಂಬ ಒಬ್ಬ ಬಾಂಗ್ಲಾದೇಶದ ಮುಸಲ್ಮಾನ ಯುವಕನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಮತಂತರಗೊಳಿಸಿ, ವಿವಾಹ ಮಾಡಿಕೊಂಡುನು. ವಿವಾಹದ ನಂತರ ಅಬ್ದುಲ್ಲ ಅಮೃತಾಳ ಮೇಲೆ ಶಾರೀರಿಕ ದೌರ್ಜನ್ಯ ಮಾಡುವುದು ಮುಂದುವರಿಸಿದ ನಂತರ ಅಮೃತ ಬಾಂಗ್ಲಾದೇಶದಲ್ಲಿನ ಹಿಂದೂಗಳ ಸಹಾಯ ಪಡೆದಳು. ಎಂದು `ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಸಂಘಟನೆಯು ಟ್ವೀಟ್ ಮೂಲಕ ಈ ಮಾಹಿತಿ ನೀಡಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಂತಹ ದೇಶಕ್ಕೆ ಶಿಕ್ಷಣಕ್ಕಾಗಿ ಹೋಗುವುದು, ಹಾಸ್ಯಾಸ್ಪದವಾಗಿದೆ ! ಭಾರತದಲ್ಲಿ `ಲವ್ ಜಿಹಾದ್’ ಘಟನೆಗಳು ಘಟಿಸುತ್ತವೆ, ಅಲ್ಲಿ ಬಾಂಗ್ಲಾದೇಶ ಹೇಗೆ ಹಿಂದೆ ಉಳಿಯಲು ಸಾಧ್ಯ ?