ಮುಸಲ್ಮಾನರಿಂದ ಉಚಿತ ಸಿಹಿತಿನಿಸು ತಿಂದು ಅಂಗಡಿಯವನ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ
ಬಾಂಗ್ಲಾದೇಶದಲ್ಲಿನ ಹಿಂದೂಗಳ ಹೀನಾಯ ಸ್ಥಿತಿ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಬಾರಿಸಾಲನಲ್ಲಿ ಓರ್ವ ಹಿಂದೂವಿನ ಸಿಹಿತಿನಿಸುವಿನ ಅಂಗಡಿಯ ಮೇಲೆ ಮುಸಲ್ಮಾನರ ಸಮೂಹದಿಂದ ದಾಳಿ ಮಾಡಲಾಯಿತು. ಓರ್ವ ಮುಸಲ್ಮಾನು ಈ ಅಂಗಡಿಯಲ್ಲಿ ಸಿಹಿ ತಿಂಡಿ ತಿಂದ ಹಣ ನೀಡದೆ ಹೋಗುತ್ತಿರುವಾಗ ಆ ಹಿಂದೂ ಅಗಡಿಯವ ಅವನ ಬಳಿ ಹಣ ಕೇಳಿದನು. ಆ ಸಮಯದಲ್ಲಿ ಈ ಮುಸಲ್ಮಾನನು ಹಿಂದೂ ಅಂಗಡಿದಾರನು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ ಮಾಡುತ್ತಾ ಇತರ ಮುಸಲ್ಮಾನರನ್ನು ಕರೆದು ಈ ಅಂಗಡಿಯ ಮೇಲೆ ದಾಳಿ ಮಾಡಿದನು, ಇದನ್ನು `ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಎಂಬ ಸಂಘಟನೆಯು ಟ್ವಿಟ್ ಮೂಲಕ ಮಾಹಿತಿ ನೀಡಿದೆ.
Muslims occupied roads and markets in Bangladesh’s Barisal and attacked Hindu establishments. Hindus shut their shops as Muslims shouted Islamic slogans against the minority Hindu community.
P.S. Muslims started attacks after one Hindu shopkeeper asked for payment from a Maulavi. pic.twitter.com/9lf788OfpC— Newsum (@Newsumindia) January 11, 2023
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ