ಪಹಲ್ಗಾಮ್ (ಜಮ್ಮು-ಕಾಶ್ಮೀರ) ಇಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಪೋಸ್ಟ್

ನವದೆಹಲಿ – ಮಾನವೀಯತೆಯ ಮಿತಿಗಳನ್ನು ಮೀರಿದಾಗ, ಪ್ರತ್ಯುತ್ತರವು ನಿರ್ಣಾಯಕವಾಗಿರುತ್ತದೆ. ಭಾರತ ಎಂದಿಗೂ ಆಕ್ರಮಣವನ್ನು ಮರೆಯುವುದಿಲ್ಲ. ಯಾವ ನಿರಪರಾಧಿಗಳ ಬಲಿ ಪಡೆಯಲಾಗಿದೆಯೋ, ಅವರಿಗೆ ನ್ಯಾಯ ಒದಗಿಸಲಾಗಿದೆ. ಭಾರತ ಒಗ್ಗಟ್ಟಾಗಿದೆ, ಎಂಬ ಪೋಸ್ಟ್ ಅನ್ನು ಭಾರತೀಯ ಸೇನೆಯು ‘ಎಕ್ಸ್’ನಲ್ಲಿ ಮಾಡಿದೆ.
On the anniversary of the Pahalgam terror attack, the Indian Army recalls Op Sindoor: a reminder that when boundaries of humanity are crossed, the response is decisive.
"Justice is Served. India Stands United."#SindoorAnniversary #JusticeEndures #NationFirst#PahalgamAttack… pic.twitter.com/V4UqcQMtIb
— Sanatan Prabhat (@SanatanPrabhat) April 21, 2026
ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಕಳೆದ ವರ್ಷ ಹಿಂದೂಗಳನ್ನು ಜಿಹಾದಿ ಭಯೋತ್ಪಾದಕರು ಧರ್ಮವನ್ನು ಕೇಳಿ ಕೊಂದ ಘಟನೆಗೆ ಒಂದು ವರ್ಷ ತುಂಬಿದ ನಿಮಿತ್ತ ಸೇನೆಯು ಈ ಪೋಸ್ಟ್ ಮಾಡಿದೆ. ಭಾರತೀಯ ಸೇನೆಯು ಈ ಘಟನೆಯ ಪ್ರತೀಕಾರ ತೀರಿಸಿಕೊಳ್ಳಲು ‘ಆಪರೇಷನ್ ಸಿಂದೂರ’ವನ್ನು ಹಮ್ಮಿಕೊಂಡು ಪಾಕಿಸ್ತಾನದ ಜಿಹಾದಿ ಭಯೋತ್ಪಾದಕರ ೯ ನೆಲೆಗಳನ್ನು ನಾಶಪಡಿಸಿತ್ತು, ಹಾಗೆಯೇ ಪಾಕಿಸ್ತಾನದ ವಾಯುಪಡೆ ಮತ್ತು ಸೈನ್ಯದ ನೆಲೆಗಳನ್ನು ಧ್ವಂಸಗೊಳಿಸಿತ್ತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ