ಕಣ್ಮರೆಯಾಗುತ್ತಿರುವ ಮುಗ್ಧತೆ !
ಯಾವ ವಿಷಯವನ್ನು ೧೮ ಅಥವಾ ೨೦ ವರ್ಷಗಳ ನಂತರ ಅನುಭವಿಸುವುದು ಸೂಕ್ತವೋ, ಅದನ್ನು ಈ ಅಬೋಧ ವಯಸ್ಸಿನಲ್ಲಿ ಅನುಭವಿಸಲಾಗುತ್ತಿದ್ದರೆ, ಅದನ್ನು ಗಂಭೀರ ಎಂದು ಪರಿಗಣಿಸಬೇಕಾಗುತ್ತದೆ.
ಯಾವ ವಿಷಯವನ್ನು ೧೮ ಅಥವಾ ೨೦ ವರ್ಷಗಳ ನಂತರ ಅನುಭವಿಸುವುದು ಸೂಕ್ತವೋ, ಅದನ್ನು ಈ ಅಬೋಧ ವಯಸ್ಸಿನಲ್ಲಿ ಅನುಭವಿಸಲಾಗುತ್ತಿದ್ದರೆ, ಅದನ್ನು ಗಂಭೀರ ಎಂದು ಪರಿಗಣಿಸಬೇಕಾಗುತ್ತದೆ.
ಪ್ರಸ್ತುತ ಧರ್ಮಗ್ಲಾನಿಯ ಕಾಲವಿರುವುದರಿಂದ, ‘ಧರ್ಮಪ್ರಸಾರದ ಕಾರ್ಯ ಮಾಡುವುದು’ ಅತ್ಯುತ್ತಮ ಅರ್ಪಣೆಯಾಗಿದೆ.
ಇಂದು ಸಂತರ ಸಾನಿಧ್ಯದಲ್ಲಿ ನಡೆದ ‘ಸನಾತನ ರಾಷ್ಟ್ರ’ದ ಸಂಕಲ್ಪ ಸಭೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.
ಅನಾನುಕೂಲತೆಗಳಿಗಾಗಿ ನಾವು ಎಲ್ಲರಲ್ಲೂ ಕ್ಷಮೆಯಾಚಿಸುತ್ತೇವೆ. ಈ ಎಲ್ಲಾ ಪ್ರಸಂಗಗಳಲ್ಲಿನ ಅಡಚಣೆಗಳ ಮೂಲವನ್ನು ತಿಳಿದು ಭವಿಷ್ಯದಲ್ಲಿ ಇಂತಹ ಅಡಚಣೆ ಉಂಟಾಗದಂತೆ ನಾವು ಪ್ರಯತ್ನಿಸುತ್ತೇವೆ.
ಅನೇಕ ರಾಜಪುತ್ರರ ಕುಟಿಲ ಪರಾಕ್ರಮದಿಂದ ದೆಹಲಿಯ ಕ್ರೂರ ಮೊಘಲ್ ಸಿಂಹಾಸನಕ್ಕೆ ಬಲ ಬಂತು ಮತ್ತು ಕೆಲವು ಮರಾಠಾ ಸರದಾರರ ಆತ್ಮಘಾತಕ ದ್ವೇಷದಿಂದ ಇಲ್ಲಿ ಇಂಗ್ಲಿಷ್ ಆಡಳಿತಗಾರರ ಆಸನ ಭದ್ರವಾಯಿತು.
‘ಅಮೇರಿಕಾದಲ್ಲಿ ೨೫ ಕೋಟಿ ಜನಸಂಖ್ಯೆ ಇರುವಾಗ ಪ್ರತಿವರ್ಷ ೨೦-೨೫ ಸಾವಿರ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈಗ ಅಲ್ಲಿನ ಜನಸಂಖ್ಯೆ ೨೭ ಕೋಟಿಗಿಂತಲೂ ಹೆಚ್ಚಿದೆ, ಈಗ ಪರಿಸ್ಥಿತಿ ಹೇಗಿರಬಹುದು ? ಅಲ್ಲಿನ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಆಹಾರ ಮತ್ತು ಪಾನೀಯಗಳು ಹೇರಳವಾಗಿವೆ.
ಇಂಗ್ಲೆಂಡ್ನಲ್ಲಿ ಇಂಡಿಯಾ ಹೌಸ್ನ ಕೆಳಮಾಳಿಗೆಯಲ್ಲಿ ಸಾವರಕರರೊಂದಿಗೆ ಅನೇಕ ಪ್ರಯೋಗಗಳನ್ನು ಮಾಡಿದ ನಂತರ ಬಾಂಬ್ನಂತಹ ಒಂದು ಅಸ್ತ್ರವು ಸಿದ್ಧವಾಯಿತು. ಸೇನಾಪತಿ ಬಾಪಟ್ರ ಮನಸ್ಸಿನಲ್ಲಿ ಅದರ ಪ್ರಯೋಗವನ್ನು ಅಲ್ಲಿಯೇ ಹೌಸ್ ಆಫ್ ಕಾಮನ್ಸ್ ಮೇಲೆ ಮಾಡಬೇಕೇಂದಿತ್ತು; ಆದರೆ ಸ್ವಾತಂತ್ರ್ಯವೀರ ಸಾವರಕರರು ಅವರನ್ನು ಹಾಗೆ ಮಾಡದಂತೆ ತಡೆದರು.
೧೯೨೧ ರಲ್ಲಿ ನಡೆದಿರುವ ಮೋಪಲಾ ಗಲಭೆಗೆ ಮೊದಲನೆಯ ಮಹಾಯುದ್ಧದಿಂದ ನಂಟಿದೆ. ಈ ಗಲಭೆಯಲ್ಲಿ ಸರಕಾರಿ ಸಿಬ್ಬಂದಿಗಳು, ಪೋಲಿಸರು ಮತ್ತು ಅಂದಿನ ಬ್ರಿಟಿಷ ಸೈನಿಕರ ಮೇಲೆ ದಾಳಿ ಮಾಡಲಾಗಿತ್ತು ಮತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ನರಮೇಧ ಮಾಡಲಾಗಿತ್ತು.