
‘ಪುರುಷಾರ್ಥ ಮತ್ತು ಪುಣ್ಯ ಇವುಗಳ ವೃದ್ದಿಯಿಂದ ಲಕ್ಷ್ಮಿಯು ಬರುತ್ತಾಳೆ. ದಾನ, ಪುಣ್ಯ ಮತ್ತು ಕೌಶಲ್ಯದಿಂದ ಲಕ್ಷ್ಮಿಯು ವೃದ್ಧಿಸುತ್ತಾಳೆ. ತಾಳ್ಮೆ ಮತ್ತು ಸದಾಚಾರಗಳಿಂದ ಅವಳು ಸ್ಥಿರವಾಗುತ್ತಾಳೆ. ಪಾಪ, ಮನಸ್ತಾಪ ಮತ್ತು ಭಯಗಳಿಂದ ಬಂದ ಲಕ್ಷ್ಮಿಯು ಜಗಳ ಮತ್ತು ಭಯ ನಿರ್ಮಿಸುತ್ತಾಳೆ. ಅವಳು ೧೦ ವರ್ಷಗಳಲ್ಲಿ ನಷ್ಟವಾಗುತ್ತಾಳೆ. ಹೇಗೆ ಹತ್ತಿಯ ಗೋದಾಮಿಗೆ ಬೆಂಕಿ ಬಿದ್ದಾಗ ಹತ್ತಿಯೆಲ್ಲಾ ನಾಶವಾಗುತ್ತದೆಯೋ ಅದೇರೀತಿ ದುಷ್ಟಮಾರ್ಗದಿಂದ ಬಂದ ಸಂಪತ್ತು ಹಠಾತ್ತನೆ ನಷ್ಟವಾಗುತ್ತದೆ. ಉದ್ಯೋಗ, ಸದಾಚಾರ, ಧರ್ಮ ಮತ್ತು ತಾಳ್ಮೆ ಇವುಗಳಿಂದ ಸುಖ ಕೊಡುವ ಧನಪ್ರಾಪ್ತಿಯಾಗುತ್ತದೆ. ಆ ಧನವು ‘ಬಹುಜನ ಸುಖಾಯ |’ ಪ್ರವೃತ್ತಿಯನ್ನು ನಿರ್ಮಾಣ ಮಾಡಿ ಇಹಲೋಕ ಮತ್ತು ಪರಲೋಕದಲ್ಲಿ ಸುಖವನ್ನು ನೀಡುತ್ತದೆ ಮತ್ತು
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !