ಸಾಧಕರಿಗೆ ಧೈರ್ಯ ಮತ್ತು ಆನಂದವನ್ನು ನೀಡಿ, ಅವರಿಂದ ಸೇವೆ ಹಾಗೂ ಸಾಧನೆ ಮಾಡಿಸಿಕೊಂಡು ತಾವು ಮಾತ್ರ ನಾಮರಹಿತವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸನಾತನದ ಪ್ರತಿಯೊಬ್ಬ ಸಾಧಕನ ಸಾಧನೆಯ ಆರಂಭದ ಕ್ಷಣಗಳು ಅಮೂಲ್ಯ ಮತ್ತು ಅನುಭೂತಿಗಳಿಂದ ಕೂಡಿರುತ್ತದೆ.

ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟರ ಮುಸಲ್ಮಾನ ಪ್ರೀತಿ !

ಕೇರಳದ ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್‌ ಅವರು ರಾಜ್ಯದ ಎಲ್ಲ ಸರಕಾರಿ ವಿಶ್ವವಿದ್ಯಾಲಯಗಳಲ್ಲಿ ಆಗಸ್ಟ್ ೧೪ ಅನ್ನು ‘ವಿಭಜನೆಯ ಭೀಕರ ದಿನ’ ಎಂದು ಆಚರಿಸುವಂತೆ ನಿರ್ದೇಶನ ನೀಡಿದ್ದರು.

ನಾಯಿಗಳ ಬಗ್ಗೆ ‘ಪೇಟಾ’ದ ದುಃಖ

ಕಳೆದ ಒಂದು ತಿಂಗಳಿಂದ ದೆಹಲಿ ಸೇರಿದಂತೆ ದೇಶದೆಲ್ಲೆಡೆಯು ‘ಪ್ರಾಣಿ’ ವಿಷಯ ಚರ್ಚೆಯಲ್ಲಿದೆ. ಸರ್ವೋಚ್ಚ ನ್ಯಾಯಾಲಯವು ರಾಜಧಾನಿ ದೆಹಲಿಯಿಂದ ನಾಯಿಗಳನ್ನು ತೊಲಗಿಸುವಂತೆ ನೀಡಿದ ನಿರ್ಧಾರದಿಂದಾಗಿ ‘ಪೇಟಾ’ ಸಂಸ್ಥೆಯು ಆಕ್ರೋಶಗೊಂಡಿದೆ. ಈ ನಿಮಿತ್ತ, ‘ಪೇಟಾ’ ಸಂಸ್ಥೆಗೆ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸುವ ಅಥವಾ ತನ್ನ ಅಸ್ತಿತ್ವವನ್ನು ತೋರಿಸುವ ಅವಕಾಶ ಸಿಕ್ಕಿದೆ. ಸರ್ವೋಚ್ಚ ನ್ಯಾಯಾಲಯವು ಬೀದಿ ನಾಯಿಗಳನ್ನು ತಕ್ಷಣವೇ ಹಿಡಿದು ಶಾಶ್ವತವಾಗಿ ಆಶ್ರಯ ಕೇಂದ್ರಗಳಲ್ಲಿ ಇರಿಸುವುದನ್ನು ಕಡ್ಡಾಯಗೊಳಿಸಿದೆ. ಈ ಸರ್ವೋಚ್ಚ ನಿರ್ಧಾರವನ್ನು ಅಮಾನವೀಯ, ಕಾನೂನುಬಾಹಿರ ಮತ್ತು ಅತಾರ್ಕಿಕ ಎಂದು ಕರೆದು, ಅಮೆರಿಕಾದಲ್ಲಿ ಸ್ಥಾಪಿತವಾಗಿರುವ … Read more

‘ಅಸುರಕ್ಷಿತ ಭಾವನೆ’ಯನ್ನು ನಿವಾರಿಸಲು ಮುಂಬಯಿಯ ಖ್ಯಾತ ಸಲಹೆಗಾರ್ತಿ ಸಾಧಕಿ ಡಾ. ಮೀನೂ ರತನ್‌ ಇವರು ಹೇಳಿರುವ ‘ಸೇಫ್‌ ಪ್ಲೇಸ್‌ ರೆಮೆಡಿ’ ಪರಿಣಾಮಕಾರಿ ಮಾರ್ಗವಾಗಿದೆ !

ವ್ಯಕ್ತಿಗೆ ಅಸುರಕ್ಷಿತ ಅನಿಸಿದಾಗ ಯಾವ ಸ್ಥಳದಲ್ಲಿ ಅವನಿಗೆ ಮೊದಲು ನಿರ್ಭಯ ಮತ್ತು ಶಾಂತ ಸ್ಥಿತಿಯ ಅನುಭವವಾಗಿತ್ತೋ, ಅಂತಹ ಸ್ಥಳಕ್ಕೆ ಮನಸ್ಸಿನಿಂದ ಹೋಗಿ ಅವನು ನಾಮಜಪ, ಧ್ಯಾನ ಇತ್ಯಾದಿ ಮಾಡಬೇಕು !

ಕೆಟ್ಟ ಶಕ್ತಿಗಳ ತೊಂದರೆ ಇರುವವರ ಮೇಲೆ ತೊಂದರೆಗಳ ತೀವ್ರತೆಗನುಸಾರ ಆಧ್ಯಾತ್ಮಿಕ ಉಪಾಯ ಮಾಡಲು ಆವಶ್ಯಕವಿರುವ ಕನಿಷ್ಠ ಆಧ್ಯಾತ್ಮಿಕ ಮಟ್ಟ

ಒಬ್ಬ ವ್ಯಕ್ತಿಯು ಕೆಟ್ಟ ಶಕ್ತಿಗಳ ತೊಂದರೆ ಇರುವ ವ್ಯಕ್ತಿಗೆ ಆಧ್ಯಾತ್ಮಿಕ ಉಪಾಯವನ್ನು ಮಾಡಬೇಕಾಗಿದ್ದರೆ, ಅವನಲ್ಲಿ ಸಕಾರಾತ್ಮಕ ಶಕ್ತಿ, ಅಂದರೆ ಚೈತನ್ಯ ಇರಬೇಕಾಗುತ್ತದೆ ಮತ್ತು ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಹೆಚ್ಚಾದಂತೆ ಅವನಲ್ಲಿರುವ ಚೈತನ್ಯದ ಪ್ರಮಾಣವೂ ಹೆಚ್ಚಾಗುತ್ತದೆ

ನೈಜೀರಿಯಾದ ರಕ್ತಸಿಕ್ತ ಸಂಘರ್ಷ !

‘ಬೊಕೊ ಹರಾಮ್‌’ನ ದಾಳಿಗಳಿಂದ ಇಲ್ಲಿಯವರೆಗೆ ೩೫ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ೨೦ ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ನಿರಾಶ್ರಿತರಾಗಿದ್ದಾರೆ.

ಸಂವಿಧಾನ ಮತ್ತು ಮನುಸ್ಮೃತಿ ಇವುಗಳ ನಡುವಿನ ನಿರರ್ಥಕ ವಾದ-ವಿವಾದ !

ಮನುಸ್ಮೃತಿಯ ಬಗ್ಗೆ ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ಸಂಸದ ರಾಹುಲ ಗಾಂಧಿ !

ಪೀಡಿತರಿಗೆ ನ್ಯಾಯ ನೀಡುವ ವಿವಿಧ ಉಚ್ಚ ನ್ಯಾಯಾಲಯಗಳ ಮತ್ತು ಸರ್ವೋಚ್ಚ ನ್ಯಾಯಾಲಯದ ಕೆಲವು ತೀರ್ಪುಗಳು !

ನ್ಯಾಯದಾನದ ವಿಳಂಬದ ಬಗ್ಗೆ ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಖೇದ

ಬೆಳಗಾವಿ ಜಿಲ್ಲೆಯ ಕಾಗವಾಡದ ‘ಶ್ರೀ ಮಾಂದಾರ ಗಣೇಶ’ನ ನೂತನ ವಿಗ್ರಹದ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಬಗ್ಗೆ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಿಂದ ಸಾಧಕ ಶ್ರೀ. ನಿಷಾದ ದೇಶಮುಖ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ !

ಆಗಸ್ಟ್ ೨೭ ರಂದು ಇರುವ ಗಣೇಶಚತುರ್ಥಿ ನಿಮಿತ್ತ… ‘೧೯ ರಿಂದ ೨೨ ಫೆಬ್ರುವರಿ ೨೦೨೫ ರ ಕಾಲಾವಧಿಯಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡದ ಶ್ರೀ ಮಾಂದಾರ ಗಣೇಶನ ಭಗ್ನವಾಗಿರುವ ಹಳೆಯ ವಿಗ್ರಹವನ್ನು ಬದಲಾಯಿಸಿ ಹೊಸ ವಿಗ್ರಹದ ಪ್ರಾಣಪ್ರತಿಷ್ಠಾಪನೆ ಮತ್ತು ದೇವಸ್ಥಾನದ ಮೇಲೆ ಕಳಶಾರೋಹಣವನ್ನು ಮಾಡಲಾಯಿತು. ಶ್ರೀ ಮಾಂದಾರ ಗಣೇಶನು (ಮಂದಿರ ಸ್ಥಾಪನೆ ಶಕೆ ೧೯೭೭ (ಕ್ರಿ.ಶ. ೧೮೫೫) ಮತ್ತು ಜೀರ್ಣೋದ್ಧಾರ ೨೦೧೫) ಪಟವರ್ಧನ ಸರಕಾರದ ಕುಟುಂಬದ ಜಾಗೃತ ಉಪಾಸ್ಯದೇವತೆಯಾಗಿದ್ದಾನೆ. ಈ ಸಮಾರಂಭದ ಬಗ್ಗೆ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಿಂದ … Read more