ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ ಅವರನ್ನು ಮೌಲವಿ (ಇಸ್ಲಾಮಿಕ್ ವಿದ್ವಾಂಸರು) ಅಶ್ಲೀಲವಾಗಿ ಅವಮಾನಿಸಿದ ಪ್ರಕರಣ

ಆಗ್ರಾ (ಉತ್ತರ ಪ್ರದೇಶ) – ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ ಬಗ್ಗೆ ಮೌಲವಿ ಸಾಜಿದ ರಶೀದಿ ಅವರು ಅತ್ಯಂತ ಅಶ್ಲೀಲ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ, ‘ಯೋಗಿ ಯೂತ್ ಬ್ರಿಗೇಡ್’ ಎಂಬ ಸಂಘಟನೆಯು ಇಲ್ಲಿ ಪ್ರತಿಕ್ರಿಯಿಸಿದೆ. ಸಂಘಟನೆಯ ಅಧ್ಯಕ್ಷ ಕುನ್ವರ ಅಜಯ ತೋಮರ ಅವರು, ಈ ಮೌಲವಿಯ ನಾಲಿಗೆ ಕತ್ತರಿಸಿ ತಂದವರಿಗೆ 1 ಲಕ್ಷ 51 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದರು.
ತೋಮರ ಅವರು ಮಾತು ಮುಂದುವರೆಸುತ್ತಾ,
1. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ ಅವರು ಮುಸ್ಲಿಮರ ಓಲೈಕೆಗಾಗಿ ಡಿಂಪಲ ಯಾದವ ಅವರ ಅವಮಾನದ ಬಗ್ಗೆ ಪ್ರತಿಕ್ರಿಯಿಸಿಲ್ಲ. (ಹಾಗಿದ್ದರೆ, ಮುಸ್ಲಿಮರ ಓಲೈಕೆಗಾಗಿ ಆತ್ಮಗೌರವ ಕಳೆದುಕೊಂಡ ಸಮಾಜವಾದಿಗಳು! – ಸಂಪಾದಕರು) ನಾವು ಇದನ್ನು ಸಹಿಸುವುದಿಲ್ಲ. ಮೌಲವಿಯ ಮೂಳೆಗಳನ್ನು ಮುರಿದು, ಅವನು ಕನಸಿನಲ್ಲೂ ಹಿಂದೂ ಮಹಿಳೆಗೆ ಅವಮಾನ ಮಾಡುವ ಯೋಚನೆ ಮಾಡದಂತೆ ಹೊಡೆಯಿರಿ.
2. ಇಸ್ಲಾಂನಲ್ಲಿ ಮುಸ್ಲಿಂ ಮಹಿಳೆಯರನ್ನು ‘ತ್ರಿವಳಿ ತಲಾಖ್’ ಅಥವಾ ‘ಹಲಾಲ್’ (ತಲಾಖ್ ನೀಡಿದ ಗಂಡನನ್ನು ಮರುಮದುವೆಯಾಗಲು ಮುಸ್ಲಿಂ ಮಹಿಳೆ ತನ್ನ ಕುಟುಂಬದ ಮತ್ತೊಬ್ಬ ಪುರುಷನೊಂದಿಗೆ ಒಮ್ಮೆ ದೈಹಿಕ ಸಂಬಂಧ ಹೊಂದಬೇಕಾದ ಪದ್ಧತಿ) ನಂತಹ ಆಚರಣೆಗಳ ಹೆಸರಿನಲ್ಲಿ ಶೋಷಿಸಲಾಗುತ್ತದೆ.
ಯಾವ ಪ್ರಕರಣ?ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಮೌಲಾನಾ ಸಾಜಿದ ರಶೀದಿ ಅವರು, “ಮಸೀದಿಗೆ ಇಬ್ಬರು ಮಹಿಳೆಯರು ಬಂದಿದ್ದರು. ಒಬ್ಬರು ತಮ್ಮನ್ನು ಸರಿಯಾಗಿ ಮುಚ್ಚಿಕೊಂಡಿದ್ದರು, ಇನ್ನೊಬ್ಬರು ಡಿಂಪಲ ಯಾದವ. ಅವರ ಹಿಂಭಾಗದಿಂದ ತೆಗೆದ ಚಿತ್ರವನ್ನು ನೋಡಿ, ಅವರು ಬೆತ್ತಲೆಯಾಗಿ ಕುಳಿತಂತೆ ಕಾಣಿಸುತ್ತಿದ್ದರು,” ಎಂದು ಹೇಳಿದ್ದರು. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ