Knife Attack : ರಸ್ತೆಯಿಂದ ಪಕ್ಕಕ್ಕೆ ಸರಿಯಲು ಕೇಳಿದ್ದಕ್ಕೆ ಹಿಂದೂಗಳ ಮೇಲೆ ಆಯಾನ್ ಮತ್ತು ಅಸದ್ ಚಾಕುವಿನಿಂದ ದಾಳಿ!

ಲಖನೌ (ಉತ್ತರಪ್ರದೇಶ) – ರಾಜ್ಯದ ಬಾಂದಾ ನಗರದಲ್ಲಿ ಸತೀಶ ಯಾದವ ಎಂಬ ಹಿಂದೂ ಯುವಕ ಆಯಾನ್ ಮತ್ತು ಅಸದ್ ಇಬ್ಬರನ್ನು ರಸ್ತೆಯಿಂದ ಪಕ್ಕಕ್ಕೆ ಸರಿಯುವಂತೆ ಕೇಳಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಇಬ್ಬರೂ ಸತೀಶ ಅವರಿಗೆ ಅಮಾನವೀಯವಾಗಿ ಹೊಡೆದು, ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ರಕ್ತಸಿಕ್ತ ಸ್ಥಿತಿಯಲ್ಲಿ ಸತೀಶ ಯಾದವ ರಸ್ತೆಯಲ್ಲಿ ಕುಸಿದುಬಿದ್ದರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಪೊಲೀಸರು ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡು, ದಾಳಿ ಮಾಡಿದ ಆಯಾನ್ ಮತ್ತು ಅಸದ್ ಅವರನ್ನು ಬಂಧಿಸಿದ್ದಾರೆ. ಬಾಂದಾ ಪೊಲೀಸ್ ಉಪ ಆಯುಕ್ತ ರಾಜೀವ್ ಪ್ರತಾಪ್ ಅವರು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ, ಆರೋಪಿಗಳ ವಿರುದ್ಧ ದೂರು ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಸತೀಶ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಅಂಗಡಿಗೆ ಹೋಗಿದ್ದರು. ಅಂಗಡಿಯ ಹೊರಗೆ ಆಯಾನ್ ಮತ್ತು ಅಸದ್ ರಸ್ತೆಯ ಮಧ್ಯದಲ್ಲಿ ನಿಂತಿದ್ದರು. ಸತೀಶ್ ಅವರು ಇಬ್ಬರಿಗೂ ‘ಪಕ್ಕಕ್ಕೆ ಸರಿಯಿರಿ’ ಎಂದು ಸೌಮ್ಯವಾಗಿ ಹೇಳಿದರು. ಅದಕ್ಕೆ ಅವರು ಕೋಪಗೊಂಡು ಸತೀಶ ಮೇಲೆ ಆಕ್ರಮಣ ಮಾಡಿದರು.

ಸಂಪಾದಕೀಯ ನಿಲುವು

  • ಇಂತಹ ಪದೇ ಪದೇ ನಡೆಯುವ ಘಟನೆಗಳಿಂದ ಮುಸಲ್ಮಾನರ ಬಳಿ ಚೂಪಾದ ಶಸ್ತ್ರಾಸ್ತ್ರಗಳಿರುತ್ತವೆ ಮತ್ತು ಅವುಗಳ ಮೂಲಕ ಅವರು ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ!
  • ದೇಶದಲ್ಲಿ ಅಲ್ಪಸಂಖ್ಯಾತರಾಗಿರುವವರು ಪ್ರತಿಯೊಂದು ಅಪರಾಧದಲ್ಲೂ ಬಹುಸಂಖ್ಯಾತರಾಗುತ್ತಾರೆ ಎಂಬುದನ್ನು ತಿಳಿಯಿರಿ!