ಮಾನವೀ ಬುದ್ಧಿ ಮತ್ತು ಅದಕ್ಕಿರುವ ಮಿತಿ !
“ಮೆದುಳಿನ ಚಿಕ್ಕ ಭಾಗ ಮಾತ್ರ ಉಪಯೋಗಿಸಲ್ಪಡುತ್ತದೆ, ಉಳಿದ ದೊಡ್ಡ ಭಾಗವನ್ನು ಜೀವಮಾನವಿಡೀ ಯಾರೂ ಉಪಯೋಗಿಸುವುದೇ ಇಲ್ಲ, ಅದು ಹಾಗೆಯೇ ನಿರುಪಯುಕ್ತವಾಗಿರುತ್ತದೆ”, ಎಂದು ಹೇಳುತ್ತಾರೆ. ಭಾರತೀಯ ಸಂಸ್ಕೃತಿಯು ಈ ದೊಡ್ಡ ಭಾಗವನ್ನು ಉಪಯೋಗಿಸಲು ಕಲಿಸುತ್ತದೆ.’
“ಮೆದುಳಿನ ಚಿಕ್ಕ ಭಾಗ ಮಾತ್ರ ಉಪಯೋಗಿಸಲ್ಪಡುತ್ತದೆ, ಉಳಿದ ದೊಡ್ಡ ಭಾಗವನ್ನು ಜೀವಮಾನವಿಡೀ ಯಾರೂ ಉಪಯೋಗಿಸುವುದೇ ಇಲ್ಲ, ಅದು ಹಾಗೆಯೇ ನಿರುಪಯುಕ್ತವಾಗಿರುತ್ತದೆ”, ಎಂದು ಹೇಳುತ್ತಾರೆ. ಭಾರತೀಯ ಸಂಸ್ಕೃತಿಯು ಈ ದೊಡ್ಡ ಭಾಗವನ್ನು ಉಪಯೋಗಿಸಲು ಕಲಿಸುತ್ತದೆ.’
ಹರಿಯಾಣದ ಗುರುಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಮರಿಂದ ಶುಕ್ರವಾರ ಕಾನೂನುಬಾಹಿರವಾಗಿ ನಮಾಜ್ ಪಠಣ ಮಾಡುತ್ತಿರುವಾಗ, ಗುಂಪೊಂದರಿಂದ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲಾಯಿತು.
ಇಂಡೋನೇಷಿಯಾದ ಮೊದಲ ರಾಷ್ಟ್ರಪತಿ ಸುಕರ್ಣೋ ಇವರ ೭೦ ವರ್ಷದ ಮಗಳು ಸುಕಮಾವತಿ ಅವರು ಇಸ್ಲಾಮನ್ನು ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.
ಅನೇಕರು ಆಧುನಿಕ ಭೋಗವಾದಿ ಸಂಸ್ಕೃತಿಯಲ್ಲಿ ಆನಂದದಲ್ಲಿದ್ದು ತಮ್ಮ ತರ್ಕ-ವಿತರ್ಕಗಳನ್ನೇ ತಮ್ಮ ಬುದ್ಧಿಶಕ್ತಿಯೆಂದು ತಿಳಿದು ಅಹಂಕಾರವನ್ನು ಪೋಷಿಸುತ್ತಿರುತ್ತಾರೆ. ಯಾವಾಗ ಭಾರತೀಯ ಸಂಸ್ಕೃತಿಯ ಮೂಲಕ ನಿರ್ಧರಿಸಲಾದ ಶಿಕ್ಷಣವನ್ನು ತಿಳಿದುಕೊಳ್ಳುವ ಪ್ರಯತ್ನವಾಗುವುದೋ, ಆಗಲೇ ಅವರಿಗೆ ಈ ಚಕ್ರದಿಂದ ಹೊರಗೆ ಬರಲು ಸಾಧ್ಯವಾಗುತ್ತದೆ.
ಹಿಂದುತ್ವನಿಷ್ಠ ಪಕ್ಷವಾಗಿರುವ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಭಾಜಪದ ಶಾಸಕನ ತಾಯಿಯನ್ನೂ ಸಹ ಮತಾಂತರಿಸಲು ಕ್ರೈಸ್ತ ಮತಪ್ರಚಾರಕರು ಹೆದರುವುದಿಲ್ಲ, ಇದರಿಂದ ಇವರಿಗೆ ಯಾವುದೇ ಭಯ ಉಳಿದಿಲ್ಲ ಎಂಬುದು ಸ್ಪಷ್ಟವಾಗುತ್ತದೆ !
ಸಂತರು ಸನಾತನದ ಶ್ರೀ. ರಾಮ ಹೊನಪ ಇವರಿಗೆ ‘ನಿಮ್ಮ ಗುರು (ಪರಾತ್ಪರ ಗುರು ಡಾ. ಆಠವಲೆ)ಗಳು ವೈಕುಂಠದಿಂದ ಬಂದಿದ್ದಾರೆ’, ಎಂದು ಹೇಳಿ ‘ಸನಾತನದ ಮತ್ತು ದತ್ತಗುರುಗಳ ಕಾರ್ಯವು ಒಂದೇ ಆಗಿದೆ’, ಎಂದು ಹೇಳಿದ್ದರು .
‘ನಾವು ವೈಯಕ್ತಿಕ ಸ್ವಾರ್ಥ, ಪದವಿ, ಮಾನ-ಸನ್ಮಾನದ ಪ್ರಲೋಭನೆ ಮತ್ತು ಆರ್ಥಿಕ ಲಾಭವನ್ನು ತ್ಯಜಿಸಿ ಹಾಗೆಯೇ ರಾಜಕೀಯ ಪಕ್ಷಗಳಲ್ಲಿ ಸಿಲುಕಿಕೊಳ್ಳದೇ, ಭಾರತದಲ್ಲಿ ಸಮತಾವಾದಿ ಮತ್ತು ಮಾನವತಾವಾದಿ ಹಿಂದೂ ರಾಜ್ಯವನ್ನು ಸ್ಥಾಪಿಸಲು ಎಲ್ಲರೂ ಒಂದಾಗಿ ಕಾರ್ಯನಿರತರಾಗೋಣ !
ಭಾರತದಲ್ಲಿ ‘ಗಜವಾ-ಎ-ಹಿಂದ್’ ಮಾಡಲು ಹಿಂದೂಗಳನ್ನು ಮತಾಂತರಿಸುವ ಜಾಗತಿಕ ಸಂಚು ! – ಶ್ರೀ. ಸುರೇಶ ಚವ್ಹಾಣಕೆ, ಪ್ರಧಾನ ಸಂಪಾದಕರು, ಸುದರ್ಶನ ನ್ಯೂಸ್
ಈ ದೇವಸ್ಥಾನದಲ್ಲಿ ದೇವಿಯ ಮೂರ್ತಿಯಾಗಿರದೇ ಸ್ವಯಂಭೂ ಶಿಲೆಯಾಗಿದೆ. ಈ ಶಿಲೆಯನ್ನು ಸಿಂಧೂರದಿಂದ ಅಲಂಕರಿಸಲಾಗಿದೆ.
ಭಾರತವು ‘ಹಿಂದೂ ರಾಷ್ಟ್ರ’ವಾದ ನಂತರ ಬಾಲಿವುಡ್ನವರಿಗೆ ಹಿಂದೂ ಧರ್ಮದ ವಿರುದ್ಧ ಮಾತನಾಡುವ ಧೈರ್ಯವಾಗುವುದಿಲ್ಲ ! – ಶ್ರೀ. ಶರದ ಪೋಂಕ್ಷೆ, ಖ್ಯಾತ ಚಲನಚಿತ್ರ ನಟ