ಸ್ವಾರ್ಥಿ ಮತ್ತು ಆತ್ಮಕೇಂದ್ರಿತ ಭಾರತೀಯರು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಭಾರತೀಯ ಜನರು ಸ್ವಾರ್ಥಿ ಮತ್ತು ಆತ್ಮಕೇಂದ್ರಿತ ರಾಗಿರುವ ಕಾರಣ ಅವರಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರೇಮವಿಲ್ಲ. ಹಾಗಾಗಿ ಇಂತಹವರು ರಾಷ್ಟ್ರ-ಧರ್ಮದ ಬಗ್ಗೆ ಮನಸ್ಸಿನಲ್ಲಿ ಯಾವುದೇ ಅರಿವಿಲ್ಲದ ಅಭ್ಯರ್ಥಿಯನ್ನು ಆರಿಸಿದರೆ ಆಶ್ಚರ್ಯವೇನು ?

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ