ಸನಾತನದ ೫೧ನೇ ಸಂತ, ಪ್ರೇಮ ಭಾವದ ಮೂರ್ತಿರೂಪ ಹಾಗೂ ಮಿರಜ್ ಆಶ್ರಮದ ಆಧಾರಸ್ತಂಭವಾಗಿದ್ದ ಪೂ. ಜಯರಾಮ ಜೋಶಿ ಅಜ್ಜ ಅವರ ದೇಹತ್ಯಾಗ !
ಪ್ರೇಮಭಾವಕ್ಕೆ ತತ್ವನಿಷ್ಠೆಯ ಜೋಡಣೆಯನ್ನು ನೀಡುವ ಪೂ. ಜೋಶಿ ಅಜ್ಜ ಅವರು ಮಿರಜ್ ಆಶ್ರಮದ ಸಾಧಕರಿಗೆ ಸಾಧನೆಯಲ್ಲಿ ಸಹಾಯ ಮಾಡುವ ಮೂಲಕ ಅಲ್ಲಿನ ಸಾಧಕರಿಗೆ ಆಧಾರಸ್ತಂಭವಾದರು.
ಪ್ರೇಮಭಾವಕ್ಕೆ ತತ್ವನಿಷ್ಠೆಯ ಜೋಡಣೆಯನ್ನು ನೀಡುವ ಪೂ. ಜೋಶಿ ಅಜ್ಜ ಅವರು ಮಿರಜ್ ಆಶ್ರಮದ ಸಾಧಕರಿಗೆ ಸಾಧನೆಯಲ್ಲಿ ಸಹಾಯ ಮಾಡುವ ಮೂಲಕ ಅಲ್ಲಿನ ಸಾಧಕರಿಗೆ ಆಧಾರಸ್ತಂಭವಾದರು.
ಬೆಳ್ತಂಗಡಿಯ ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಸನಾತನ ಸಾಧಕರಾದ ಪೆರ್ನ ಗೌಡ (೯೦ ವರ್ಷ) ಇವರು ನವೆಂಬರ್ ೬ ರಂದು ವಯೋಮಾನದಿಂದ ನಿಧನರಾಗಿದ್ದಾರೆ. ಅವರು ಸನಾತನದ ಸಾಧಕರಾದ ಶ್ರೀ. ಆನಂದ ಗೌಡ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸಾಧಕರಾದ ಶ್ರೀ. ವಿಜಯಕುಮಾರ ಇವರ ತಂದೆಯಾಗಿದ್ದಾರೆ.
ತಿಮ್ಮಕ್ಕ ಅವರು ತಮ್ಮ ಪರಿಸರ ಪ್ರೀತಿಗಾಗಿ ಜಗತ್ತಿನಾದ್ಯಂತ ಗುರುತಿಸಿಕೊಂಡಿದ್ದರು. ೧೯೫೦ ರ ದಶಕದಲ್ಲಿ ಅವರು ತಮ್ಮ ಪತಿ ಚಿಕ್ಕಯ್ಯ ಅವರೊಂದಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ೫ ಕಿಲೋಮೀಟರ್ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು ೪೦೦ ಆಲದ ಮರಗಳನ್ನು ನೆಟ್ಟು ಅನೇಕ ವರ್ಷಗಳ ಕಾಲ ಅವುಗಳನ್ನು ಪೋಷಿಸಿದ್ದರು.
ಗೋವಾದ ಪ್ರಿಯೋಳ (ಮ್ಹಾರ್ದೋಳ) ದಲ್ಲಿರುವ ಸನಾತನದ ೫೩ನೇ ಸಂತ ಪೂ. ಸೀತಾರಾಮ ದೇಸಾಯಿ (ವಯಸ್ಸು ೮೪ ವರ್ಷ) ಅವರು ೨೩ ಅಕ್ಟೋಬರ್ ೨೦೨೫ ರಂದು ಸಾಯಂಕಾಲ ೬ ಗಂಟೆ ೨೫ ನಿಮಿಷಕ್ಕೆ ದೇಹತ್ಯಾಗ ಮಾಡಿದರು.
ಧರ್ಮಭಾಸ್ಕರ ಪ.ಪೂ. ವಿನಾಯಕ ಮಸುರಕರ್ ಮಹಾರಾಜರು ಗೋರೆಗಾಂವ್ನಲ್ಲಿ ಸ್ಥಾಪಿಸಿದ ಮತ್ತು ‘ಮಸುರಾಶ್ರಮ’ ಎಂಬ ಹೆಸರಿನಿಂದ ಗುರುತಿಸಲ್ಪಡುವ ಆಶ್ರಮದ ಕಾರ್ಯಕಾರಿ ಟ್ರಸ್ಟಿ ದಿಲೀಪ್ ಯೆರೂಣಕರ್ ಅವರು ನವೆಂಬರ್ ೩, ೨೦೨೫ ರಂದು ಹೃದಯಾಘಾತದಿಂದ ನಿಧನರಾದರು.
ಉತ್ತರ ಪ್ರದೇಶದ ಲಕ್ಷ್ಮಣಪುರಿ ನಗರದ ಆಲಮಬಾಗ್ ಪ್ರದೇಶದ ಓಮ್ ನಗರದಲ್ಲಿ ವಾಸವಾಗಿದ್ದ ‘ಡಿ.ಆರ್.ಡಿ.ಒ’ದ ಎಂಜಿನಿಯರ್ ಆಕಾಶದೀಪ ಗುಪ್ತಾ (ವಯಸ್ಸು 30 ವರ್ಷ) ಅವರ ಸಂದೇಹಾಸ್ಪದ ಸಾವು ಸಂಭವಿಸಿದೆ.
ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸರಕಾರದ ಕೃಷಿ ಸಚಿವರಾಗಿದ್ದ ರವಿ ಸೀತಾರಾಮ್ ನಾಯಿಕ (79 ವರ್ಷ) ಅವರು ಅಕ್ಟೋಬರ್ 14 ರ ರಾತ್ರಿ 11.30 ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೇಂದ್ರ ಸರಕಾರವು ಭೈರಪ್ಪ ಅವರಿಗೆ ಭಾರತದ ಯಥಾರ್ಥ ಇತಿಹಾಸಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಮರಣಾನಂತರವಾದರೂ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಬೇಕು. ಹಾಗೆಯೇ, ಅವರ ಬೋಧನೆಗಳ ಪ್ರಶಸ್ತಿಯನ್ನು ಪ್ರೋತ್ಸಾಹಿಸುವ ಅಭಿಯಾನಗಳನ್ನು ನಡೆಸುವುದು ಇಂದಿನ ಅಗತ್ಯವಾಗಿದೆ
ದವಿದಾಸ್ ಸುಬ್ಬರಾಯ ಶೇಟ್ ಅವರು ಸೂಲಿಬೆಲೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಸನಾತನ ಪರಿವಾರ ಪ್ರಾರ್ಥಿಸಿದೆ.
ರಾಜ್ಯಸಭಾ ಸಂಸದರು ಹಾಗೂ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಅವರು 81ನೇ ವಯಸ್ಸಿನಲ್ಲಿ ಆಗಸ್ಟ್ 4ರಂದು ಬೆಳಿಗ್ಗೆ ನಿಧನರಾದರು. ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.