ತುರ್ತುಪರಿಸ್ಥಿತಿಯ ಆ ಕರಾಳ ದಿನಗಳನ್ನು ಎಂದಿಗೂ ಮರೆಯಲಾಗದು.!
ತುರ್ತುಪರಿಸ್ಥಿತಿಯ ಆ ಕರಾಳ ದಿನಗಳನ್ನು ಎಂದಿಗೂ ಮರೆಯಲಾಗದು. ವರ್ಷ ೧೯೭೫ ರಿಂದ ೧೯೭೭ ರ ಕಾಲಾವಧಿಯು ಅನೇಕ ಸಂಸ್ಥೆಗಳು ವ್ಯವಸ್ಥಿತ ಪದ್ದತಿಯಿಂದ ನಾಶ ಹೊಂದಿದವು. ನಾವು ಭಾರತೀಯ ಪ್ರಜಾಪ್ರಭುತ್ವದ ಉದ್ದೇಶವನ್ನು ಯಶಸ್ವಿಗೊಳಿಸಲು ಸರ್ವತೋಮುಖವಾಗಿ ಪ್ರಯತ್ನಿಸುವ ಸಂಕಲ್ಪವನ್ನು ಮಾಡೋಣ ಮತ್ತು ಸಂವಿಧಾನದಲ್ಲಿ ನಮೂದಿಸಿರುವ ಮೌಲ್ಯಗಳನ್ನು ಪಾಲಿಸೋಣ ಎಂದು ಟ್ವೀಟ್ ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ.