ಖಲಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡಿದ ಅಜ್ಮೀರ್ ದರ್ಗಾ ಪದಾಧಿಕಾರಿಯ ಮಗನ ಬಂಧನ

ರಾಜಸ್ಥಾನದಲ್ಲಿ ಕನ್ನಯ್ಯಾಲಾಲ್ ಹತ್ಯೆಗೆ ಸಂಬಂಧಿಸಿದಂತೆ ಅಜ್ಮೀರ್ ದರ್ಗಾದ ಸೇವಕನನ್ನು ಸಹ ಬಂಧಿಸಲಾಗಿತ್ತು. ಹಾಗೂ ಈ ದರ್ಗಾಕ್ಕೆ ಸಂಬಂಧಪಟ್ಟವರನ್ನೆಲ್ಲ ಕೂಲಂಕಷವಾಗಿ ತನಿಖೆ ನಡೆಸಬೇಕು !

ನಕಲಿ ಪ್ಲೇಟ್‌ಲೆಟ್‌ಸ್ ಮಾರುವ ಗುಂಪು ಪತ್ತೆ – ೧೦ ಜನರ ಬಂಧನ

ನಕಲಿ ಪ್ಲೇಟ್‌ಲೆಟ್‌ಗಳನ್ನು ಮಾರುವ ಮೂಲಕ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುವ ಗುಂಪನ್ನು ಪತ್ತೆ ಹಚ್ಚಲಾಗಿದೆ. ಗ್ಯಾಂಗ್‌ನ ನಾಯಕನೂ ಸೇರಿದಂತೆ ೧೦ ಜನರನ್ನು ಪೊಲೀಸರು ಬಂಧಿಸಿದರು. ಆರೋಪಿಗಳಿಂದ ೧೮ ಚೀಲ ಪ್ಲಾಸ್ಮಾ (ರಕ್ತಕಣಗಳು ಯಾವುದರಲ್ಲಿ ತೇಲುತ್ತವೆಯೋ ಆ ಬಣ್ಣರಹಿತ ಭಾಗ), ೩ ಚೀಲ ನಕಲಿ ಪ್ಲೇಟ್ ಲೆಟ್ಸ್ ಹಾಗೂ ಒಂದು ಲಕ್ಷದ ಎರಡು ಸಾವಿರ ನಗದು ವಶಪಡಿಸಿಕೊಳ್ಳಲಾಯಿತು.

ಕಾನಪುರದ ಗ್ರಾಮವೊಂದರಲ್ಲಿ ಅಕ್ರಮ ಮನೆ ಕೆಡವಲು ಹೋದ ಪೊಲೀಸರ ಮೇಲೆ ಕಲ್ಲು ತೂರಾಟ

ಪೋಲೀಸರ ಮೇಲೆ ಕಲ್ಲು ತೂರಲು ಧೈರ್ಯವಾಗುತ್ತದೆ ಎಂದರೆ ‘ಪೊಲೀಸರ ಭಯ ಉಳಿದಿಲ್ಲ’ ಎಂದೇ ಹೇಳಬೇಕಾಗುವುದು !

ಕಾಂಗ್ರೆಸ್ ನಾಯಕ ಆಶಿಕ ಪಟೇಲನಿಂದ ಯುವತಿಯ ಪ್ರಿಯಕರನ ಹತ್ಯೆ !

ಅಪರಾಧಗಳಿಂದ ತುಂಬಿರುವ ಕಾಂಗ್ರೆಸ್ ! ಇಂತಹ ಕಾಮುಕ ಮುಸಲ್ಮಾನ ನಾಯಕರ ಮೇಲೆ ಅತ್ಯಂತ ಕಠಿಣ ಕ್ರಮ ಜರುಗಿಸಲು ಪ್ರಯತ್ನಗಳಾಗುವುದು ಆವಶ್ಯಕವಾಗಿದೆ !

ಹಿಂದೂಗಳ ಅಂಗಡಿಯಿಂದ ದೀಪಾವಳಿಯ ವಸ್ತುಗಳನ್ನು ಖರೀದಿಸಲು ಕರೆ ನೀಡಿದ್ದ ತಮಿಳುನಾಡಿನ ಹಿಂದೂ ಕಾರ್ಯಕರ್ತನ ಬಂಧನ

ಹಿಂದೂಗಳಿಗೆ ಹಿಂದೂಗಳ ಅಂಗಡಿಯಿಂದಲೇ ವಸ್ತುಗಳು ಖರೀದಿಸಲು ಕರೆ ನೀಡಿರುವುದು ಈ ದೇಶದಲ್ಲಿ ಅಪರಾಧವಾಗಿದೆ, ಇದು ಹಿಂದೂಗಳಿಗೆ ಯಾವಾಗ ಗಮನಕ್ಕೆ ಬರುವುದು ? ಈ ಸ್ಥಿತಿ ಹಿಂದೂ ರಾಷ್ಟ್ರ ಅನಿವಾರ್ಯಗೊಳಿಸುತ್ತದೆ !

ಮಂಗಳೂರಿನಲ್ಲಿ ಪಿ.ಎಫ್.ಐ. ಸ್ಥಳಗಳ ಮೇಲೆ ದಾಳಿ : ೫ ಜನರು ವಶ

ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಅಕ್ಟೋಬರ್ ೧೩ ರಂದು ಮಂಗಳೂರಿನ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಿ ೫ ಜನರನ್ನು ವಶಕ್ಕೆ ಪಡೆದಿದೆ.

ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಜುಬೈರನನ್ನು ಬಂದಿಸಿದ ನಂತರ ದೇವಸ್ಥಾನವನ್ನು ಬಾಂಬ್‌ನಿಂದ ಧ್ವಂಸ ಮಾಡುವ ಬೆದರಿಕೆ ಒಡ್ಡಿದ !

ಮತಾಂಧರಿಂದ ಹಿಂದೂಗಳ ದೇವಸ್ಥಾನದಲ್ಲಿ ಕಳವು ಮಾಡುವ ಧೈರ್ಯ ಬರುತ್ತದೆ, ಇದು ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !

ಬೆಂಗಳೂರಿನಲ್ಲಿ ಅಕ್ಬರುದ್ದೀನ ಓವೈಸಿಯ ಹಿಂದೂಗಳಿಗೆ ಪಾಠ ಕಲಿಸುವ ಹೇಳಿಕೆಯ ಮೇಲೆ ಮುಸಲ್ಮಾನರ ತಲವಾರಿನೊಂದಿಗೆ ಕುಣಿತ !

ವಿಡಿಯೋ ಪ್ರಸಾರಿತವಾದ ನಂತರ ಪೊಲೀಸರಿಂದ ೧೪ ಅಪ್ರಾಪ್ತ ಮಕ್ಕಳೊಂದಿಗೆ ೧೯ ಮುಸಲ್ಮಾನರ ಬಂಧನ !

ಜೋಧಪುರದಲ್ಲಿ (ರಾಜಸ್ಥಾನ) ‘ಈದ್ ಮಿಲಾದ್’ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ‘ಸರ್ ತನ್ ಸೆ ಜುದಾ’ ಘೋಷಣೆ !

ಜೋಧಪುರ – ಇಲ್ಲಿ ‘ಈದ್ ಮಿಲಾದ್’ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ‘ಸರ್ ತನ್ ಸೆ ಜುದಾ’ (ದೇಹದಿಂದ ತಲೆಯನ್ನು ಬೇರ್ಪಡಿಸಿ) ಎಂಬ ಘೋಷಣೆಗಳನ್ನು ನೀಡಲಾಯಿತು. Rajasthan: Islamists raise ‘Sar Tan Se Juda’ slogans in Jodhpur during Eid procession, one person arrestedhttps://t.co/2QOo7YWqfv — OpIndia.com (@OpIndia_com) October 10, 2022 ವಾರ್ತಾ ವಾಹಿನಿಯೊಂದು ನೀಡಿದ ಮಾಹಿತಿಯ ಪ್ರಕಾರ, ಅಕ್ಟೋಬರ್ ೯, ೨೦೨೨ ರಂದು ಜೋಧಪುರದಲ್ಲಿ ‘ಇದ್ ಮಿಲಾದ್’ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ … Read more