ಖಲಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡಿದ ಅಜ್ಮೀರ್ ದರ್ಗಾ ಪದಾಧಿಕಾರಿಯ ಮಗನ ಬಂಧನ
ರಾಜಸ್ಥಾನದಲ್ಲಿ ಕನ್ನಯ್ಯಾಲಾಲ್ ಹತ್ಯೆಗೆ ಸಂಬಂಧಿಸಿದಂತೆ ಅಜ್ಮೀರ್ ದರ್ಗಾದ ಸೇವಕನನ್ನು ಸಹ ಬಂಧಿಸಲಾಗಿತ್ತು. ಹಾಗೂ ಈ ದರ್ಗಾಕ್ಕೆ ಸಂಬಂಧಪಟ್ಟವರನ್ನೆಲ್ಲ ಕೂಲಂಕಷವಾಗಿ ತನಿಖೆ ನಡೆಸಬೇಕು !
ರಾಜಸ್ಥಾನದಲ್ಲಿ ಕನ್ನಯ್ಯಾಲಾಲ್ ಹತ್ಯೆಗೆ ಸಂಬಂಧಿಸಿದಂತೆ ಅಜ್ಮೀರ್ ದರ್ಗಾದ ಸೇವಕನನ್ನು ಸಹ ಬಂಧಿಸಲಾಗಿತ್ತು. ಹಾಗೂ ಈ ದರ್ಗಾಕ್ಕೆ ಸಂಬಂಧಪಟ್ಟವರನ್ನೆಲ್ಲ ಕೂಲಂಕಷವಾಗಿ ತನಿಖೆ ನಡೆಸಬೇಕು !
ನಕಲಿ ಪ್ಲೇಟ್ಲೆಟ್ಗಳನ್ನು ಮಾರುವ ಮೂಲಕ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುವ ಗುಂಪನ್ನು ಪತ್ತೆ ಹಚ್ಚಲಾಗಿದೆ. ಗ್ಯಾಂಗ್ನ ನಾಯಕನೂ ಸೇರಿದಂತೆ ೧೦ ಜನರನ್ನು ಪೊಲೀಸರು ಬಂಧಿಸಿದರು. ಆರೋಪಿಗಳಿಂದ ೧೮ ಚೀಲ ಪ್ಲಾಸ್ಮಾ (ರಕ್ತಕಣಗಳು ಯಾವುದರಲ್ಲಿ ತೇಲುತ್ತವೆಯೋ ಆ ಬಣ್ಣರಹಿತ ಭಾಗ), ೩ ಚೀಲ ನಕಲಿ ಪ್ಲೇಟ್ ಲೆಟ್ಸ್ ಹಾಗೂ ಒಂದು ಲಕ್ಷದ ಎರಡು ಸಾವಿರ ನಗದು ವಶಪಡಿಸಿಕೊಳ್ಳಲಾಯಿತು.
ಪೋಲೀಸರ ಮೇಲೆ ಕಲ್ಲು ತೂರಲು ಧೈರ್ಯವಾಗುತ್ತದೆ ಎಂದರೆ ‘ಪೊಲೀಸರ ಭಯ ಉಳಿದಿಲ್ಲ’ ಎಂದೇ ಹೇಳಬೇಕಾಗುವುದು !
ಅಪರಾಧಗಳಿಂದ ತುಂಬಿರುವ ಕಾಂಗ್ರೆಸ್ ! ಇಂತಹ ಕಾಮುಕ ಮುಸಲ್ಮಾನ ನಾಯಕರ ಮೇಲೆ ಅತ್ಯಂತ ಕಠಿಣ ಕ್ರಮ ಜರುಗಿಸಲು ಪ್ರಯತ್ನಗಳಾಗುವುದು ಆವಶ್ಯಕವಾಗಿದೆ !
ಹಿಂದೂಗಳಿಗೆ ಹಿಂದೂಗಳ ಅಂಗಡಿಯಿಂದಲೇ ವಸ್ತುಗಳು ಖರೀದಿಸಲು ಕರೆ ನೀಡಿರುವುದು ಈ ದೇಶದಲ್ಲಿ ಅಪರಾಧವಾಗಿದೆ, ಇದು ಹಿಂದೂಗಳಿಗೆ ಯಾವಾಗ ಗಮನಕ್ಕೆ ಬರುವುದು ? ಈ ಸ್ಥಿತಿ ಹಿಂದೂ ರಾಷ್ಟ್ರ ಅನಿವಾರ್ಯಗೊಳಿಸುತ್ತದೆ !
ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಅಕ್ಟೋಬರ್ ೧೩ ರಂದು ಮಂಗಳೂರಿನ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಿ ೫ ಜನರನ್ನು ವಶಕ್ಕೆ ಪಡೆದಿದೆ.
ಮತಾಂಧರಿಂದ ಹಿಂದೂಗಳ ದೇವಸ್ಥಾನದಲ್ಲಿ ಕಳವು ಮಾಡುವ ಧೈರ್ಯ ಬರುತ್ತದೆ, ಇದು ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !
ವಿಡಿಯೋ ಪ್ರಸಾರಿತವಾದ ನಂತರ ಪೊಲೀಸರಿಂದ ೧೪ ಅಪ್ರಾಪ್ತ ಮಕ್ಕಳೊಂದಿಗೆ ೧೯ ಮುಸಲ್ಮಾನರ ಬಂಧನ !
ಜೋಧಪುರ – ಇಲ್ಲಿ ‘ಈದ್ ಮಿಲಾದ್’ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ‘ಸರ್ ತನ್ ಸೆ ಜುದಾ’ (ದೇಹದಿಂದ ತಲೆಯನ್ನು ಬೇರ್ಪಡಿಸಿ) ಎಂಬ ಘೋಷಣೆಗಳನ್ನು ನೀಡಲಾಯಿತು. Rajasthan: Islamists raise ‘Sar Tan Se Juda’ slogans in Jodhpur during Eid procession, one person arrestedhttps://t.co/2QOo7YWqfv — OpIndia.com (@OpIndia_com) October 10, 2022 ವಾರ್ತಾ ವಾಹಿನಿಯೊಂದು ನೀಡಿದ ಮಾಹಿತಿಯ ಪ್ರಕಾರ, ಅಕ್ಟೋಬರ್ ೯, ೨೦೨೨ ರಂದು ಜೋಧಪುರದಲ್ಲಿ ‘ಇದ್ ಮಿಲಾದ್’ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ … Read more