ಬರೆಲಿ(ಉತ್ತರಪ್ರದೇಶ) ಇಲ್ಲಿಯ ಘಟನೆ

ಬರೆಲಿ (ಉತ್ತರಪ್ರದೇಶ) – ಬರೆಲಿಯಲ್ಲಿನ ಪ್ರೇಮನಗರ ಪ್ರದೇಶದಲ್ಲಿ ಬಡಾ ಹನುಮಾನ ದೇವಸ್ಥಾನದಲ್ಲಿ ಕಳವು ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಜುಬೈರ್ ಎಂಬ ಮತಾಂಧ ಮುಸಲ್ಮಾನನಿಂದ ಅಕ್ಟೋಬರ ೧೧ ರಂದು ದೇವಸ್ಥಾನದ ಹುಂಡಿಯಲ್ಲಿನ ಹಣ ಕಳವು ಮಾಡಿರುವುದು ಗಮನಕ್ಕೆ ಬಂದ ನಂತರ ದೇವಸ್ಥಾನದಲ್ಲಿ ಉಪಸ್ಥಿತರಿರುವ ಹಿಂದೂಗಳು ಅವನನ್ನು ಹಿಡಿದರು. ಆಗ ಅವನು ತನ್ನ ಹೆಸರು ರೋಹಿತ ಎಂದು ಹೇಳಿದ್ದನು; ಆದರೆ ಯಾವಾಗ ಅವನು ಮುಸಲ್ಮಾನ ಎಂದು ಜನರಿಗೆ ತಿಳಿಯಿತು, ಆಗ ಅವನು ಹಿಂದೂ ದೇವತೆಗಳನ್ನು ಕೆಟ್ಟ ಶಬ್ದಗಳಿಂದ ಬೈದು ನಿಂದಿಸಿದನು. ಮತ್ತು ದೇವಸ್ಥಾನವನ್ನು ಬಾಂಬ್ನಿಂದ ಧ್ವಂಸ ಮಾಡುವ ಬೆದರಿಕೆ ನೀಡಿದನು. ಪೊಲೀಸರು ಅವನನ್ನು ಬಂಧಿಸಿ ಅವನ ವಿರುದ್ಧ ದೂರು ದಾಖಲಿಸಿದ್ದಾರೆ.
Mohammad Zubair caught stealing from Hanuman Mandir in Bareilly, had identified himself as ‘Rohit’https://t.co/0QKs5oNbHd
— OpIndia.com (@OpIndia_com) October 12, 2022
ಜುಬೈರ್ ದೇವಸ್ಥಾನದ ಹುಂಡಿಯ ಹತ್ತಿರ ಇರುವುದು ಗಮನಕ್ಕೆ ಬಂದ ನಂತರ ಅರ್ಚಕರಾದ ಕುಲದೀಪ ಮಿಶ್ರಾ ಇವರೆಗೆ ಅನುಮಾನ ಬಂದಿತು. ಮಿಶ್ರಾ ಇವರಿಗೆ ಹುಂಡಿ ಒಡೆದಿರುವುದು ಗಮನಕ್ಕೆ ಬಂದಿದೆ. ಆಗ ಅವರು ದೇವಸ್ಥಾನದಲ್ಲಿ ಉಪಸ್ಥಿತೀರುವ ಹಿಂದೂಗಳ ಸಹಾಯದಿಂದ ಜುಬೈರನನ್ನು ಹಿಡಿದರು. ಅವನ ವಿಚಾರಣೆ ನಡೆಸಿ ಅವನ ಹತ್ತಿರ ಗುರುತಿನ ಚೀಟಿ ಇಲ್ಲವೆಂದು ಹೇಳಿದನು; ಆದರೆ ಅವನ ಗಡ್ಡದಿಂದ ಹಿಂದೂಗಳ ಅನುಮಾನ ಗಟ್ಟಿಯಾಯಿತು. ಅವನ ಸಂಚಾರ ವಾಣಿಯ ಸಂಪರ್ಕ ಮಾಡಿದಾಗ ‘ಟು ಕಾಲರ್’ ಮೇಲೆ ಅವನ ಹೆಸರು ಜುಬೈರ ಎಂದು ತಿಳಿದುಬಂದಿತು. ಪೊಲೀಸರು ಅವನನ್ನು ಬಂಧಿಸಿದ್ದು ಅವನ ಜೇಬಿನಿಂದ ಒಂದು ಸಾವಿರ ೬೯೨ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ಸಂಪಾದಕೀಯ ನಿಲುವು
|
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case