ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರನ್ನು ನೋಡಿದಾಗ ಸಾಧಕಿಗೆ ಬಂದ ಅನುಭೂತಿ
ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಭೇಟಿಯ ನಂತರ ೪-೫ ದಿನ ‘ಅವರು ಪ್ರತ್ಯಕ್ಷ ನನ್ನ ಎದುರಿಗೆ ನಿಂತಿದ್ದಾರೆ ಮತ್ತು ಅವರಿಂದ ನನ್ನ ಕಡೆ ಚೈತನ್ಯ ಪ್ರಕ್ಷೇಪಿಸುತ್ತಿದೆ’, ಎಂಬ ಅನುಭವ ಬರುವುದು
ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಭೇಟಿಯ ನಂತರ ೪-೫ ದಿನ ‘ಅವರು ಪ್ರತ್ಯಕ್ಷ ನನ್ನ ಎದುರಿಗೆ ನಿಂತಿದ್ದಾರೆ ಮತ್ತು ಅವರಿಂದ ನನ್ನ ಕಡೆ ಚೈತನ್ಯ ಪ್ರಕ್ಷೇಪಿಸುತ್ತಿದೆ’, ಎಂಬ ಅನುಭವ ಬರುವುದು
‘ತಾಯಿಯ ರೂಪದಲ್ಲಿ ಸಾಧಕರನ್ನು ನಿರಪೇಕ್ಷವಾಗಿ ಪ್ರೇಮಿಸುವ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ !
ನನಗೆ ಮನಸ್ಸಿನಲ್ಲಿಯೂ ‘ಪರಾತ್ಪರ ಗುರು ಡಾ. ಆಠವಲೆಯವರು ಪರಮೇಶ್ವರರಾಗಿದ್ದಾರೆ ಮತ್ತು ನಾನು ಆ ಪರಮೇಶ್ವರನವಳಾಗಿದ್ದೇನೆ’, ಹೀಗೆಯೇ ಅನಿಸುತ್ತಿರುತ್ತದೆ.
ರಾಮನಾಥಿ (ಗೋವಾ) ಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಗಣ್ಯವ್ಯಕ್ತಿಗಳ ಅಭಿಪ್ರಾಯಗಳು
ಮಹರ್ಷಿಗಳು ಹೇಳಿದಂತೆ ೨೨.೩.೨೦೧೯ ರಂದು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಗಣಪತಿಪುರಾದ ಶ್ರೀ ಗಣೇಶ ದೇವಸ್ಥಾನಕ್ಕೆ ಹೋದರು ಮತ್ತು ಅವರು ಶ್ರೀ ಗಣೇಶನ ದರ್ಶನವನ್ನು ಪಡೆದರು.
ಶ್ರೀಕೃಷ್ಣನ ಚಿತ್ರದ ಪರಿಶೀಲನೆಯಿಂದ ಅರಿವಾಗಿದೆಯೇನೆಂದರೆ, ಶ್ರೀಕೃಷ್ಣನ ಚಿತ್ರ ಸಾತ್ತ್ವಿಕ ಆಗಿರುವುದರಿಂದ ಅದನ್ನು ನೋಡಿ ಎಲ್ಲರ ಭಾವಜಾಗೃತಿಯಾಯಿತು. – ಪರಾತ್ಪರ ಗುರು ಡಾ. ಆಠವಲೆ
ಹುಬ್ಬಳ್ಳಿಯ ‘ನಾಟ್ಯಾಂಜಲಿ ಕಲಾ ಕೇಂದ್ರದ ಸಂಸ್ಥಾಪಕಿ ಡಾ. ಸಹನಾ ಭಟ್ (ಭರತನಾಟ್ಯಮ್ ನೃತ್ಯಕಲಾವಿದೆ) ಇವರು ೨೦೨೨ ರಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು.
ಪೂ ಅಣ್ಣಾ, ನೀವು ಮಾತನಾಡುವಾಗ ನಿಮ್ಮ ಧ್ವನಿ ಮತ್ತು ವಿಚಾರಗಳು ಕೆಲವೊಮ್ಮೆ ಜುಳುಜುಳು ಹರಿಯುವ ನೀರಿನ ಅಲೆಯಂತೆ ನಮ್ಮೆದುರು ಬರುತ್ತವೆ, ಕೆಲವೊಮ್ಮೆ ಯಾವ ತಡೆ ಬಂದರೂ ಸಹ ಲೆಕ್ಕಿಸದೇ ಕೇವಲ ಸಮುದ್ರವನ್ನು ಸೇರುವ ಧ್ಯಾಸವನ್ನಿಟ್ಟು ಹರಿಯುವ ನದಿಯಂತೆ ಏಕಾಗ್ರಚಿತ್ತದಿಂದ ಎಲ್ಲವನ್ನೂ ಮೀರಿ ಹೋಗುವ ಭಾವ ನಮ್ಮಲ್ಲಿ ಉತ್ಪನ್ನ ಮಾಡುತ್ತೀರಿ.
ನನ್ನ ಮನಸ್ಸು ಅಖಂಡ ನಿರ್ವಿಚಾರ ಸ್ಥಿತಿಯಲ್ಲಿದ್ದು ಮನಸ್ಸಿನಲ್ಲಿ ಅಖಂಡವಾಗಿ ‘ನಿರ್ವಿಚಾರ’ ಈ ನಾಪಜಪವು ನಡೆಯುತ್ತಿರುತ್ತದೆ. ಮನಸ್ಸಿನಲ್ಲಿ ಬೇರೆ ಯಾವುದೇ ವಿಷಯದ ಬಗ್ಗೆ ವಿಚಾರಗಳು ಬಂದರೆ, ತಕ್ಷಣ ರಥದಲ್ಲಿರುವ ಗುರುದೇವರ ಸುಂದರ ರೂಪವು ಕಣ್ಣುಗಳ ಮುಂದೆ ಬಂದು ನನ್ನ ಮನಸ್ಸು ಶಾಂತವಾಗುತ್ತದೆ.
ಮಹರ್ಷಿಗಳು ನಾಡಿಪಟ್ಟಿಯಲ್ಲಿ ಹೇಳಿದಂತೆ ‘೨೦೧೫ ರಿಂದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಭಾರತದಲ್ಲೆಲ್ಲ ಪ್ರವಾಸ ಮಾಡುತ್ತಿದ್ದಾರೆ. ಅವರು ಮಹರ್ಷಿಗಳು ಆಜ್ಞೆಯನ್ನು ನೀಡಿದ ನಂತರ ೫-೬ ತಿಂಗಳ ನಂತರ ೧೦-೧೨ ದಿನಗಳಿಗಾಗಿ ಗೋವಾದ ರಾಮನಾಥಿ ಆಶ್ರಮಕ್ಕೆ ಬರುತ್ತಾರೆ.