ಪಾಕಿಸ್ತಾನದಲ್ಲಿ ಮನೆಯಿಂದ 13 ವರ್ಷದ ಹಿಂದೂ ಬಾಲಕಿಯ ಅಪಹರಣ
ಅರ್ಶದ ಅಲಿ ತನ್ನ ಮಿತ್ರರ ಸಹಾಯದಿಂದ ಇಲ್ಲಿಯ ಶೇರಶಹಾ ಭಾಗದಿಂದ ಒಬ್ಬ 13 ವರ್ಷದ ಹಿಂದೂ ಬಾಲಕಿಯನ್ನು ಕೆಲವು ದಿನಗಳ ಮೊದಲು ಮನೆಯಿಂದ ಅಪಹರಿಸಿದರು.
ಅರ್ಶದ ಅಲಿ ತನ್ನ ಮಿತ್ರರ ಸಹಾಯದಿಂದ ಇಲ್ಲಿಯ ಶೇರಶಹಾ ಭಾಗದಿಂದ ಒಬ್ಬ 13 ವರ್ಷದ ಹಿಂದೂ ಬಾಲಕಿಯನ್ನು ಕೆಲವು ದಿನಗಳ ಮೊದಲು ಮನೆಯಿಂದ ಅಪಹರಿಸಿದರು.
ಇಲ್ಲಿ ೨ ದಿನಗಳ ಹಿಂದೆ ನಡೆದ ಒಂದು ಆತ್ಮಹತ್ಯಾ ಜಿಹಾದಿ ಆಕ್ರಮಣದ ನಂತರ ಅಮೇರಿಕಾದ ರಾಯಭಾರಿ ಕಛೇರಿಯು ಅಮೇರಿಕಾದ ನಾಗರೀಕರಿಗೆ ಸೂಚನೆಯನ್ನು ಜ್ಯಾರಿಗೊಳಿಸಿದೆ. ಅಮೇರಿಕಾವು ‘ಕೆಲವರು ಜಿಹಾದಿ ಭಯೋತ್ಪಾದಕ ಆಕ್ರಮಣಗಳನ್ನು ಮಾಡುವ ಸಾಧ್ಯತೆಯಿದೆ.
ಇಲ್ಲಿನ ‘ಆಯ ೧೦/೪ ಸೆಕ್ಟರ’ನಲ್ಲಿ ಪೊಲೀಸರು ತಪಾಸಣೆಗಾಗಿ ನಿಲ್ಲಿಸಲಾದ ಟ್ಯಾಕ್ಸಿಯಲ್ಲಿ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ ಓರ್ವ ಪೊಲೀಸನು ಮೃತಪಟ್ಟಿದ್ದು, ೪ ಪೊಲೀಸರೊಂದಿಗೆ ೬ ಜನರು ಗಾಯಗೊಂಡಿದ್ದಾರೆ.
ತಹರೀಕ-ಎ-ತಾಲಿಬಾನ ಎಂಬ ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದ ಗಡಿಯಲ್ಲಿರುವ ಬನ್ನೂ ಜಿಲ್ಲೆಯಲ್ಲಿರುವ ‘ಕಾವುಂಟರ ಟೆರರಿಝಮ ಸೆಂಟರ’ನ ಮೇಲೆ ಆಕ್ರಮಣ ಮಾಡಿ ಸೈನಿಕರನ್ನು ವಶಕ್ಕೆ ಪಡೆದಿತ್ತು. ಅವರ ಬಿಡುಗಡೆಗಾಗಿ ಪಾಕಿಸ್ತಾನದ ಸೈನ್ಯವು ನಡೆಸಿರುವ ಕಾರ್ಯಾಚರಣೆಯಲ್ಲಿ ಟಿಟಿಪಿಯ ೩೩ ಭಯೋತ್ಪಾದಕರು ಮೃತರಾಗಿದ್ದಾರೆ.
ಯಾವ ರೀತಿ ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದಕರನ್ನು ನುಗ್ಗಿಸಿ ಆಕ್ರಮಣಗಳನ್ನು ಮಾಡುತ್ತದೆಯೋ, ಅದೇ ರೀತಿ ತಾಲಿಬಾನಿ ಭಯೋತ್ಪಾದಕರು ಪಾಕಿಸ್ತಾನದಲ್ಲಿ ನುಗ್ಗಿ ಪಾಕಿಸ್ತಾನವನ್ನು ಸಾಕಾಗುವಂತೆ ಮಾಡುತ್ತಿದ್ದಾರೆ. `ಮಾಡಿದ್ದುಣ್ಣೋ ಮಹಾರಾರಾಯ’ ಎನ್ನುವ ತಾತ್ಪರ್ಯದಂತೆ ಪಾಕಿಸ್ತಾನಕ್ಕೆ ಅನುಭವವಾಗುತ್ತಿದೆ.
ಆರ್ಥಿಕವಾಗಿ ದಿವಾಳಿ ಆಗುವ ಸ್ಥಿತಿಯಲ್ಲಿ ರುವ ಪಾಕಿಸ್ತಾನ ಈ ರೀತಿಯ ಬೆದರಿಕೆ ಹಾಕುವುದು ಎಂದರೆ ಅದು ಅಂತ್ಯ ತಲುಪುವಂತಿದೆ. ಪಾಕಿಸ್ತಾನದ ಬಳಿಯಿರುವ ಅಣುಬಾಂಬ ನಿಜವಾಗಿಯೂ ಕ್ಷಮತೆ ಹೊಂದಿದೆ ದೆಯೇ? ಎನ್ನುವುದು ಪ್ರಶ್ನೆ ಆಗಿದೆ. ಪಾಕಿಸ್ತಾನದ ಒಬ್ಬ ಮಂತ್ರಿ ಗೆ ‘ಅಣುಬಾಂಬ ಹೇಗೆ ಇರುತ್ತದೆ’ಎಂದೂ ಗೊತ್ತಿರಲಿಲ್ಲ. ಇಂತಹವರು ಭಾರತ ಕ್ಕೆ ಬೆದರಿಕೆ ಹಾಕುವುದು ಹಾಸ್ಯಾಸ್ಪದವೇ ಆಗಿದೆ.
ಪಾಕಿಸ್ತಾನ ಸರಕಾರವು ಪ್ರಸ್ತುತ ಆರ್ಥಿಕ ಸಂಕಷ್ಟದಲ್ಲಿದೆ. ‘ದೇಶವನ್ನು ಕಾಡುತ್ತಿರುವ ಆಹಾರಪೂರೈಕೆ ಸಮಸ್ಯೆಯನ್ನು ಪರಿಹರಿಸುವುದೋ ಅಥವಾ ವಿದೇಶಿ ವಿನಿಮಯ ಮೀಸಲು ಉಳಿಸುವುದೋ ಎಂಬುದನ್ನು ನಿರ್ಧರಿಸಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ.