ಅನಾಥಾಶ್ರಮದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮತಾಂಧನ ಬಂಧನ
ಮಂಗಳೂರಿನ ನೂರಾನಿಯಾ ಯತಿಮಖಾನಾ ದಾರುಲ್ ಮಸ್ಕಿನ್ನ ಅನಾಥಾಶ್ರಮದಲ್ಲಿ ಅಸಹಾಯಕ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಉಸ್ತಾದ್ ಅಯೂಬ್ ಕೊಣಾಜೆ (ವಯಸ್ಸು ೫೨) ಇವನನ್ನು ಬಂಧಿಸಲಾಗಿದೆ.
ಮಂಗಳೂರಿನ ನೂರಾನಿಯಾ ಯತಿಮಖಾನಾ ದಾರುಲ್ ಮಸ್ಕಿನ್ನ ಅನಾಥಾಶ್ರಮದಲ್ಲಿ ಅಸಹಾಯಕ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಉಸ್ತಾದ್ ಅಯೂಬ್ ಕೊಣಾಜೆ (ವಯಸ್ಸು ೫೨) ಇವನನ್ನು ಬಂಧಿಸಲಾಗಿದೆ.
ಈ ಅಭಿಯಾನವನ್ನು ಬೆಂಗಳೂರು ನಗರದ ಕೆಂಗೇರಿ, ರಾಜಾಜಿ ನಗರ, ಲೋಟಗನಹಳ್ಳಿ, ಮಾರುತಿ ನಗರ ಮುಂತಾದ ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು, ಧರ್ಮಪ್ರೇಮಿಗಳು, ಧರ್ಮ ಶಿಕ್ಷಣ ವರ್ಗಕ್ಕೆ ಬರುವ ಧರ್ಮಪ್ರೇಮಿಗಳು ಸಹಭಾಗಿಯಾಗಿದ್ದರು.
ನವಾಜ್ನ ಸಾವಿನ ನಂತರ, ತೌಫಿಕ್ನ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು ಮತ್ತು ಆತನಿಗೂ ರಕ್ತ ವಾಂತಿಯಾಗಲು ಆರಂಭವಾಯಿತು. ಭಯಭೀತರಾದ ಆರೋಪಿ ಅಬ್ದುಲ್ ರಹೀಮ್ ಮತ್ತು ಅಬ್ದುಲ್ ತೌಫಿಕ್ ಇವರು ಎಮ್ಮೆಕೆರೆಯ ಕೊರಗಜ್ಜ ದೇವಸ್ಥಾನಕ್ಕೆ ಬಂದು ತಪ್ಪಿಗೆ ಕ್ಷಮೆಯಾಚಿಸಲು ಹಾಗೂ ಹಣವನ್ನು ಹುಂಡಿಗೆಯಲ್ಲಿ ಹಾಕಲು ಬಂದಾಗ ಅವರನ್ನು ಬಂಧಿಸಲಾಯಿತು.