ಸನಾತನ ಸಂಸ್ಥೆಯ ವತಿಯಿಂದ ಗೋವಾ ಮುಖ್ಯಮಂತ್ರಿ. ಡಾ. ಪ್ರಮೋದ್ ಸಾವಂತ ಇವರಿಗೆ ರಾಖಿ ಕಟ್ಟಿಲಾಯಿತು !
ಸಹೋದರನ ಏಳಿಗೆಯಾಗಬೇಕು, ಸಹೋದರನು ಸಹೋದರಿಯನ್ನು ರಕ್ಷಿಸಬೇಕು ಎಂಬ ಭಾವನೆಯಿಂದ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತದೆ.
ಸಹೋದರನ ಏಳಿಗೆಯಾಗಬೇಕು, ಸಹೋದರನು ಸಹೋದರಿಯನ್ನು ರಕ್ಷಿಸಬೇಕು ಎಂಬ ಭಾವನೆಯಿಂದ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತದೆ.
ಮಹರ್ಷಿಗಳ ಆಜ್ಞೆಯಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಇನ್ನೊರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಗುರುಪೂರ್ಣಿಮೆಯ ದಿನದಂದು ಅಂದರೆ ೩ ಜುಲೈ ೨೦೨೩ ರಂದು ಪೂಜೆ ಮತ್ತು ಆರತಿ ಮಾಡಿದರು.
ಶ್ರೀ ೧೦೦೮ ಮಹಾಶಕ್ತಿ ಪೀಠಾಧೀಶ್ವರ ಶ್ರೀ ಶಕ್ತೀಜಿ ಮಹಾರಾಜ ಇವರ ಶುಭ ಹಸ್ತದಿಂದ “ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಮೂಲ್ಯ ಭೋಧನೆಗಳು” (ಸಂಪುಟ ೧) : ‘ಸಾಧನೆ ಪ್ರತ್ಯಕ್ಷ ಕಲಿಸುವ ಪಧ್ಧತಿ’ ಇದರ ಮರಾಠಿ ಮತ್ತು ಹಿಂದಿ ಭಾಷೆಯ ‘ಇ- ಪುಸ್ತಕ’ ಪ್ರಕಾಶಿಸಲಾಯಿತು.
ಪ್ರತಿಭಾವಂತ ಮತ್ತು ಚಾರಿತ್ರ್ಯಸಂಪನ್ನ ಹಿಂದೂನಿಷ್ಠರ ಸಂಘಟನೆಯಾಗಿರುವ ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವವನ್ನು ನಕ್ಷತ್ರಪುಂಜಕ್ಕೆ ಹೋಲಿಸಬಹುದು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಈ ನಕ್ಷತ್ರಪುಂಜವನ್ನು ಸಾಧನೆಯೆಂಬ ಜ್ಞಾನದಿಂದ ಬೆಳಗಿಸುವ ಏಕೈಕ ಸ್ವಯಂಪ್ರಕಾಶಿ ಸೂರ್ಯರಾಗಿದ್ದಾರೆ.
ರಾಷ್ಟ್ರೀಯ ರಾಜಪೂತ ಕರಣಿ ಸೇನೆಯ ವತಿಯಿಂದ ಹಿಂದೂ ಧರ್ಮದ ಮೇಲಿನ ಆಘಾತವನ್ನು ತಡೆಯುವ ಕಾರ್ಯ ನಡೆಯುತ್ತಿದೆ. ಪದ್ಮಾವತಿ ಚಲನಚಿತ್ರದಲ್ಲಿ ತಾಯಿ ಪದ್ಮಾವತಿಯವರನ್ನು ಅಪಮಾನ ಮಾಡಿದ್ದರೆಂದು ಈ ಚಲನಚಿತ್ರದ ಕೊಲ್ಹಾಪುರದಲ್ಲಿ ನಿರ್ಮಿಸಿದ್ದ ಸೆಟ್ ಅನ್ನು ರಾಷ್ಟ್ರೀಯ ರಾಜಪೂತ ಕರಣಿ ಸೇನೆ ಧ್ವಂಸಗೊಳಿಸಿತ್ತು.
ಹೊಸ ಸಂಘಟನೆಯನ್ನು ಸ್ಥಾಪಿಸುವಾಗ ಧ್ಯೇಯವನ್ನು ನಿರ್ಧರಿಸುವುದು ಆವಶ್ಯಕತೆ ಇದೆ. ಧ್ಯೇಯವನ್ನು ಇಟ್ಟು ಕೊಳ್ಳುವುದರಿಂದ ಸಂಘಟನೆಯ ಕಾರ್ಯಕ್ಕೆ ದಿಕ್ಕು ಮತ್ತು ವೇಗ .ಸಿಗುತ್ತದೆ. ಅದರಂತೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿಯೊಂದು ಹಿಂದುತ್ವನಿಷ್ಠ ಸಂಘಟನೆಗಳು ಧ್ಯೇಯವನ್ನು ನಿರ್ಧರಿಸಿ ಕಾರ್ಯವನ್ನು ಮಾಡುವ ಆವಶ್ಯಕತೆಯಿದೆ.
ವೈಷ್ವಿಕ ಹಿಂದೂ ರಾಷ್ಟ್ರ ಅಧಿವೇಶನ ನಡೆಯುವುದಕ್ಕಾಗಿ ಸಹಾಯ ಮಾಡಿರುವ ಎಲ್ಲಾ ಜ್ಞಾತ ಅಜ್ಞಾತ ಗಣ್ಯರ ಕುರಿತು ಆಭಾರ ವ್ಯಕ್ತಪಡಿಸಲಾಯಿತು. ವೈಷ್ವಿಕ ಹಿಂದೂ ರಾಷ್ಟ್ರ ಮಹೋತ್ಸವಕ್ಕಾಗಿ ಶ್ರೀ ರಾಮನಾಥ ದೇವಸ್ಥಾನದಿಂದ ಸಭಾಗೃಹ ಹಾಗೂ ನಿವಾಸ ವ್ಯವಸ್ಥೆ ಮಾಡಿಕೊಡಲಾಗಿತ್ತು.
ರಾಜಕೀಯ ಎಂದರೆ ಜನರು ಆಯ್ಕೆ ಮಾಡುವವರೆಗೆ ಮಾತ್ರ. ನನಗೆ ಹಿಂದುತ್ವಕ್ಕಾಗಿ ಬದುಕುವುದಿದೆ. ಧರ್ಮಕ್ಕಾಗಿ ರಾಜಕೀಯ ಬಿಡಲು ಸಿದ್ಧನಿದ್ದೇನೆ. ಇವತ್ತೋ ನಾಳೆಯೋ ಸಾವು ಖಚಿತ ಎಂದಾದರೆ ಇತಿಹಾಸದಲ್ಲಿ ದಾಖಲಾಗುವ ಹಾಗೆ ಸಾಯಬಾರದೇಕೆ ? ದೇಶ ಮತ್ತು ಧರ್ಮಕ್ಕಾಗಿ ಸಾಯಲೂ ಸಿದ್ಧನಿದ್ದೇನೆ.
ವೈಷ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ೭ ನೆಯ ದಿನ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಅಮೃತೇಶ್ ಏನ್. ಪಿ ಇವರು ಹಿಂದೂ ಜನಜಾಗೃತಿ ಸಮಿತಿಯ ಧರ್ಮ ಪ್ರಚಾರಕ ಸದ್ಗುರು ನಿಲೇಶ ಸಿಂಗಬಾಳ, ಸಮಿತಿಯ ಐ.ಟಿ. ಸೇಲ್ ಸಮನ್ವಯಕ ಶ್ರೀ. ಪ್ರದೀಪ ವಾಡಕರ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ಸಚಿವ ನ್ಯಾಯವಾದಿ ನಾಗೇಶ ಜೋಶಿ ಇವರನ್ನು ಗೌರವಿಸಿದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ, ಸಂತ ಭಕ್ತರಾಜ ಮಹಾರಾಜರು ಹಾಗೂ ಪರಾತ್ಪರ ಗುರು ಪಾಂಡೆ ಮಹಾರಾಜರ ಮಾರ್ಗದರ್ಶನದಿಂದಾಗಿಯೇ ಉದ್ಯೋಗ ಮಾಡುವಾಗ ಧರ್ಮಸೇವೆಯನ್ನು ಮಾಡಬಲ್ಲೆನು.