ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಏಳನೇ ದಿನದಂದು (ಜೂನ್ 30)

2025 ರಲ್ಲಿ ಗುರು, ರಾಹು ಮತ್ತು ಶನಿಯು ತಮ್ಮ ರಾಶಿ ಬದಲಾಯಿಸುತ್ತದೆ. ಈ ಮೂರು ಗ್ರಹಗಳ ರಾಶಿ ಪರಿವರ್ತನೆ ಅಪರೂಪವಾಗಿದೆ. ಆದ್ದರಿಂದ 2025 ರ ಉತ್ತರಾರ್ಧದಲ್ಲಿ ಧರ್ಮನಿಷ್ಠರಿಗೆ ಬಲಪಡಿಸುತ್ತದೆ. ಶ್ರೀರಾಮ ಜನ್ಮಭೂಮಿ ತೀರ್ಪಿನ ಸಮಯದಲ್ಲಿ, ಗುರು ಮತ್ತು ಶನಿ ಗ್ರಹಗಳು ಸಂಯೋಗವಾಗಿದ್ದವು. ಆ ಸಮಯದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಠಾತ್ ಬದಲಾವಣೆಯಾಗಿತ್ತು. ಅದೇ ಸಂಯೋಗವು 2025 ರಿಂದ 2027 ರ ಅವಧಿಯಲ್ಲಿದೆ. ಆದ್ದರಿಂದ ಮುಂಬರುವ 3 ವರ್ಷಗಳಲ್ಲಿ ಹಿಂದುತ್ವದ ಹಿತದೃಷ್ಟಿಯಿಂದ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. 2027ರವರೆಗಿನ ಅವಧಿ ಹಿಂದುತ್ವಕ್ಕೆ ಅನುಕೂಲಕರವಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮುಂದಿನ 3 ವರ್ಷಗಳಲ್ಲಿ ಸಾಂವಿಧಾನಿಕ ಹಿಂದೂ ರಾಷ್ಟ್ರದ ಸ್ಥಾಪನೆಯ ಸ್ಪಷ್ಟ ಸೂಚನೆಗಳಿವೆ. ಮುಂದಿನ 2 ವರ್ಷಗಳು ಪರಿವರ್ತನೆಯ ಸಮಯವಾಗಿದೆ. ಸಂಘಟಿತವಾಗಿ ಕೆಲಸ ಮಾಡಬೇಕು. ಮುಂಬರುವ ಅವಧಿಯಲ್ಲಿ ಹಿಂದೂ ರಾಷ್ಟ್ರದ ಬುನಾದಿ ನಿರ್ಮಾಣವಾಗಬೇಕು. ದೈವಿಕ ಶಕ್ತಿಗಳೂ ಹಿಂದೂಗಳಿಗೆ ಸಹಾಯ ಮಾಡುತ್ತಿವೆ. ಇಂತಹ ಸಮಯದಲ್ಲಿ ಹಿಂದೂಗಳು ಹಿಂದುತ್ವದ ಕೆಲಸವನ್ನು ಕ್ಷಿಪ್ರವಾಗಿ ಮಾಡಬೇಕಾಗಿದೆ. ಅನುಕೂಲಕರ ಅವಧಿಯಲ್ಲಿ ಕೆಲಸವನ್ನು ಸಡಿಲಗೊಳಿಸಿದರೆ, ದೊಡ್ಡ ಕೆಲಸವನ್ನು ಪರಿಹರಿಸಬಹುದು. ಆದ್ದರಿಂದ ಹಿಂದೂ ರಾಷ್ಟ್ರ ಸ್ಥಾಪನೆಗೆ ಹಿಂದೂಗಳು ಸಂಘಟಿತ ಪ್ರಯತ್ನ ನಡೆಸುವುದು ಅಗತ್ಯವಾಗಿದೆ. ಗುರುವು ವೈದಿಕ ಧರ್ಮದ ತಾರಕ ಗ್ರಹವಾಗಿದೆ. ಮುಂಬರುವ ಅವಧಿಯಲ್ಲಿ ಗುರು ಗ್ರಹವು ಮೀನ ರಾಶಿಯನ್ನು ಪ್ರವೇಶಿಸಲಿದೆ. ಇದರಿಂದ ಚೀನಾ, ರಷ್ಯಾದಂತಹ ಕಮ್ಯುನಿಸ್ಟ್ ರಾಷ್ಟ್ರಗಳ ವ್ಯವಸ್ಥೆಯೇ ಬದಲಾಗುವ ಸಾಧ್ಯತೆ ಇದೆ. ಈ ದೇಶಗಳು ಧರ್ಮದ ತತ್ವಗಳ ಆಧಾರದ ಮೇಲೆ ಸರ್ಕಾರವನ್ನು ಹೊಂದುವ ಸಾಧ್ಯತೆಯಿದೆ.
ಹಿಂದುತ್ವದ ರಕ್ಷಣೆ ಎಂದರೆ ಇಡೀ ಮಾನವಕುಲದ ರಕ್ಷಣೆ !
ಹಿಂದೂ ರಾಷ್ಟ್ರದ ನಿರ್ಮಾಣವು ಹಿಂದೂಗಳಿಗೆ ಮಾತ್ರವಲ್ಲ, ಅದು ಇಡೀ ಮಾನವಕುಲವನ್ನು ರಕ್ಷಿಸಲು ಆಗುತ್ತದೆ. ನಿಸರ್ಗವೂ ಸಹ ಪ್ರಾಣಿಗಳಿಗೆ ತಮ್ಮ ರಕ್ಷಣೆಗಾಗಿ ಉಗುರುಗಳು ಮತ್ತು ಹಲ್ಲುಗಳನ್ನು ನೀಡಿದೆ. ಆತ್ಮರಕ್ಷಣೆ ಪ್ರಕೃತಿಯ ಧರ್ಮವಾಗಿದೆ. ಅದರಂತೆ ಹಿಂದೂ ಧರ್ಮದ ರಕ್ಷಣೆಯು ಪ್ರಕೃತಿಯ ರಕ್ಷಣೆಯಾಗಿದೆ, ಎಂದು ಡಾ. ಆಚಾರ್ಯ ಡಾ. ಅಶೋಕ್ ಕುಮಾರ್ ಮಿಶ್ರಾ ಇವರು ಹೇಳಿದರು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !