
ನವ ದೆಹಲಿ – ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 20 ರಂದು ಗದ್ದಲದಲ್ಲಿ ಕೊನೆಗೊಂಡಿತು. ಈ ಅಧಿವೇಶನ 20 ದಿನಗಳ ಕಾಲ ನಡೆಯದ ಕಾರಣ ಅಂದಾಜು ರೂಪಾಯಿ 84 ಕೋಟಿ ನಷ್ಟ ಉಂಟಾಗಿದೆ. ಸಂಸತ್ತಿನ ಕಾರ್ಯಕಲಾಪ ನಿಮಿಷಕ್ಕೆ ಸುಮಾರು ರೂಪಾಯಿ 2 ಲಕ್ಷ 50 ಸಾವಿರ ವೆಚ್ಚವಾಗುತ್ತದೆ.
ಲೋಕಸಭೆಯಲ್ಲಿ ಕೇವಲ 61 ಗಂಟೆ 55 ನಿಮಿಷಗಳು ಮತ್ತು ರಾಜ್ಯಸಭೆಯಲ್ಲಿ 43 ಗಂಟೆ 39 ನಿಮಿಷಗಳು ಕಾರ್ಯಕಲಾಪ ನಡೆದವು. ಇದು ಬಹಳ ಕಡಿಮೆ ಕಾಲಾವಧಿಯಾಗಿದೆ. ಇದರರ್ಥ ಜನರಿಗಾಗಿ ಇದ್ದ ಮಹತ್ವದ ವಿಷಯಗಳನ್ನು ಸಂಸತ್ತಿನಲ್ಲಿ ಸಮರ್ಪಕವಾಗಿ ಚರ್ಚಿಸಲು ಸಾಧ್ಯವಾಗಲಿಲ್ಲ.
ಸಂಪಾದಕೀಯ ನಿಲುವುಸಾರ್ವಜನಿಕರ ಹಣವನ್ನು ಗದ್ದಲ ಮಾಡುತ್ತಿರುವ ಪ್ರತಿಯೊಬ್ಬ ಜನಪ್ರತಿನಿಧಿಯಿಂದಲೂ ವಸೂಲಿ ಮಾಡಿದರೆ ಮಾತ್ರ ಅವರಿಗೆ ಅರಿವಾಗುತ್ತದೆ ! ಆದರೂ ಅವರು ಇನ್ನೂ ಗದ್ದಲ ಮಾಡುತ್ತಿದ್ದರೆ, ಅವರ ಸಂಸತ್ತಿನ ಸದಸ್ಯತ್ವವನ್ನು ರದ್ದುಪಡಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವುದು ಈಗ ಆವಶ್ಯಕವಾಗಿದೆ ! ಹೀಗೆ ಮಾಡುವುದರಿಂದ ಸಂಸತ್ತಿನ ಮಹತ್ವ ಶಾಶ್ವತವಾಗಿರಲಿದೆ. |
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir