ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಏಳನೇ ದಿನ (ಜೂನ್ 30)

ಪ್ರಸ್ತುತ ಹಲವು ಕಡೆಗಳಲ್ಲಿ ‘ಫ್ಯಾಶನ್ ಶೋ’ಗಳನ್ನು ಆಯೋಜಿಸುವವರು ಮುಸ್ಲಿಮರಿದ್ದಾರೆ. ಅಲ್ಲಿ ‘ರ ್ಯಾಂಪ್’ ಮೇಲೆ ನಡೆಯುವ ಹುಡುಗಿಯರು ಹಿಂದೂಗಳಾಗಿರುತ್ತಾರೆ. ಈ ‘ಫ್ಯಾಶನ್ ಶೋ’ನ ‘ವಿಡಿಯೋ’ವನ್ನು ಇಸ್ಲಾಮಿಕ್ ದೇಶಗಳಿಗೆ ಕಳುಹಿಸಲಾಗುತ್ತದೆ. ಈ ಮೂಲಕ ‘ರಾಕೆಟ್’ ನಡೆಸುವ ಮೂಲಕ ಮಹಿಳೆಯರನ್ನು ದೊಡ್ಡ ಮಟ್ಟದಲ್ಲಿ ಶೋಷಣೆ ಮಾಡಲಾಗುತ್ತಿದೆ. ಇಂತಹವುಗಳನ್ನು ಆಯೋಜಿಸುವವರು ‘ಮಾಫಿಯಾ’ಗಳು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿತ್ತಿದ್ದಾರೆ. ಭಾರತದಲ್ಲಿನ ಅನೇಕ ಸೌಂದರ್ಯವರ್ಧಕಗಳು ವಿದೇಶಿ ಸಂಸ್ಥೆಗಳ ಒಡೆತನದಲ್ಲಿದೆ. ಸೌಂದರ್ಯವರ್ಧಕಗಳ ಮೂಲಕವೂ ಹಿಂದೂ ಮಹಿಳೆಯರನ್ನು ವಂಚಿಸುವ ಯೋಜಿತ ಸಂಚು ನಡೆಯುತ್ತಿದೆ. ಇದನ್ನು ಮನಗಂಡ ನಾವು ‘ಫ್ಯಾಶನ್ ಶೋ’ ಮತ್ತು ಬ್ಯೂಟಿ ಪಾರ್ಲರ್ಗಳ ಮೂಲಕ ಹಿಂದೂ ಮಹಿಳೆಯರಿಗೆ ಜಿಹಾದಿಗಳಿಂದ ಮೋಸ ಹೋಗುವುದನ್ನು ತಡೆಯಲು ಧ್ವನಿ ಎತ್ತಿದೆವು. ಹಿಂದೂ ಮಹಿಳೆಯರಿಗೆ ಮೋಸ ಮಾಡುತ್ತಿದ್ದ ಕನಿಷ್ಠ 50 ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದೇವೆ.
ಹಿಂದೂ ಮಹಿಳೆಯರನ್ನು ಭಾರತೀಯ ಸಂಸ್ಕೃತಿಯ ಕಡೆಗೆ ಪರಿವರ್ತಿಸಲು, ನಾವು ಅವರ ಏಕೀಕರಣಕ್ಕಾಗಿ ಅರಿಶಿಣ-ಕುಂಕುಗಳಂತಹ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಈ ಮೂಲಕ ಅವರಿಗೆ ಉದ್ಯೋಗ ಹಾಗೂ ಇತರೆ ಮಾರ್ಗಗಳ ತರಬೇತಿಗಳನ್ನು ನೀಡಿದ್ದೇವೆ. ನಾವು ಈ ಯುವತಿಯರಿಗೆ ಸ್ವಯಂ ರಕ್ಷಣಾ ತರಬೇತಿಯನ್ನು ನೀಡುತ್ತೇವೆ. ನಾವು ಕೋಲು ಮತ್ತು ಕತ್ತಿಗಳನ್ನು ಹೇಗೆ ಪ್ರಯೋಗಿಸಬೇಕೆಂದು ಕಲಿಸುತ್ತೇವೆ ಎಂದು ಹೇಳಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ