ಜಾಗತಿಕ ಕ್ಷಾಮದ ಬಗ್ಗೆ ಜರ್ಮನಿ ಎಚ್ಚರಿಕೆ !
ಜಾಗತಿಕ ಮಟ್ಟದಲ್ಲಿ ಆಹಾರ ಬೆಲೆ ಏರಿಕೆಗೆ ರಷ್ಯಾದ ಯುದ್ಧ ನೀತಿಯೇ ಕಾರಣ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೆರಬಾಕ ಹೇಳಿದ್ದಾರೆ. ಯುಕ್ರೇನ ವಿರುದ್ಧ ರಷ್ಯಾ ಯುದ್ಧ ಕಾರ್ಯಾಚರಣೆಯನ್ನು ಪಿತೂರಿಯಿಂದ ‘ಧಾನ್ಯ ಯುದ್ಧ’ವಾಗಿ ಪರಿವರ್ತಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ಆಹಾರ ಬೆಲೆ ಏರಿಕೆಗೆ ರಷ್ಯಾದ ಯುದ್ಧ ನೀತಿಯೇ ಕಾರಣ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೆರಬಾಕ ಹೇಳಿದ್ದಾರೆ. ಯುಕ್ರೇನ ವಿರುದ್ಧ ರಷ್ಯಾ ಯುದ್ಧ ಕಾರ್ಯಾಚರಣೆಯನ್ನು ಪಿತೂರಿಯಿಂದ ‘ಧಾನ್ಯ ಯುದ್ಧ’ವಾಗಿ ಪರಿವರ್ತಿಸಲಾಗಿದೆ.
ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ಪಾಶ್ಚಾತ್ಯ ದೇಶದ ವಿಚಾರಸರಣಿಯಲ್ಲಿ ಸ್ವಾರ್ಥ ಅಡಗಿರುತ್ತದೆ. ಆದ್ದರಿಂದ ಪಾಶ್ಚಾತ್ಯ ದೇಶಗಳಲ್ಲಿ ಇಬ್ಬರ ನಡುವಿನ ಸಂಬಂಧಗಳು ಕೆಡಬಹುದು ಮತ್ತು ಬೇಗನೆ ಅಮೇರಿಕಾ ಕೇಂದ್ರಿತ ಪ್ರಪಂಚ ಇತಿಹಾಸದ ತೆರೆಮರೆಗೆ ಸೇರಲಿದೆ ಎಂಬ ಎಚ್ಚರಿಕೆ ರಷ್ಯಾದ ಮಾಜಿ ರಾಷ್ಟ್ರಾಧ್ಯಕ್ಷ ದಿಮಿತ್ರಿ ಮೆದವೆದೇವ ನೀಡಿದರು.
ಯುರೋಪ್ ನಲ್ಲಿ ಕುರಾನ್ ಸುಟ್ಟ ಘಟನೆಯ ನಂತರ ಕಳೆದ ನಾಲ್ಕು ದಿನಗಳಿಂದ ಸ್ವೀಡನ್ನಲ್ಲಿ ಮುಸ್ಲಿಂ “ಶರನರ್ಥಿಗಳಿಂದ” ಹಿಂಸಾಚಾರ ನಡೆಯುತ್ತಿದೆ. ಹಲವು ನಗರಗಳಲ್ಲಿ ಹಿಂಸಾಚಾರ ಮುಂದುವರಿದಿದೆ. ಇಲ್ಲಿನ ಸ್ಟ್ರಾಮ್ ಕುರ್ಸ್ ಪಕ್ಷದ ಕಾರ್ಯಕರ್ತರು ಕುರಾನ್ ಸುಟ್ಟಿದ್ದರು.
ಸ್ವಿಡನನಲ್ಲಿ ಹಲವು ನಗರಗಳಲ್ಲಿ ನಿರಾಶ್ರಿತರಾಗಿರುವ ಮತಾಂಧರು ಹಾಗೂ ಡೆನ್ಮಾರ್ಕನಲ್ಲಿ ಇಸ್ಲಾಮ ವಿರೋಧಿ ಪಕ್ಷವಾಗಿರುವ ‘ಸ್ಟ್ರಾಮ ಕುರ್ಸ’ನ ಕಾರ್ಯಕರ್ತರ ನಡುವೆ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯಿತು. ‘ಸ್ಟ್ರಾಮ ಕುರ್ಸ’ ಪಕ್ಷವು ಕುರಾನನ ಪ್ರತಿಯನ್ನು ಸುಟ್ಟ ಬಳಿಕ ಈ ಹಿಂಸಚಾರ ನಡೆಯಿತು.
ವಿಜ್ಞಾನವು ಮನುಷ್ಯನಿಗೆ ಸಹಾಯಕವಾಗುವುದರ ಬದಲಾಗಿ ವಿನಾಶಕಾರಿಯಾಗುತ್ತಿದೆ, ಎಂದು ಈ ಅಂಕಿ-ಅಂಶಗಳಿಂದ ಸಿದ್ಧಗೊಳ್ಳುತ್ತಿದೆ ! ಸನಾತನ ಧರ್ಮವನ್ನು ಪಾಲಿಸಿ ಭೌತಿಕ ಪ್ರಗತಿಯನ್ನು ಸಾಧಿಸುವುದೊಂದೇ ಈ ಭಯಾನಕ ಜಗತ್ತಿನ ಸಮಸ್ಯೆಗೆ ಏಕೈಕ ಪರಿಹಾರವೆಂದು ತಿಳಿಯಿರಿ !
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಲಂಡನ್ನಲ್ಲಿನ ಕಚೇರಿಯ ಮೇಲೆ ಮತ್ತೊಮ್ಮೆ ದಾಳಿ ನಡೆದಿದೆ. 2 ದಿನಗಳ ಮೊದಲು ಅವರ ಕಚೇರಿಯ ಮೇಲೆ ಹಾಗೂ ಅವರ ಮೇಲೆ ದಾಳಿ ನಡೆದಿತ್ತು.
ಪೋಪ್ ಫ್ರಾನ್ಸಿಸ್ ಇವರು ಕೆನಡಾದಲ್ಲಿ ಕ್ಯಾಥೋಲಿಕ್ ಚರ್ಚ್ನಿಂದ ನಡೆಸಲಾಗುತ್ತಿರುವ ವಿದ್ಯಾಲಯದ ವಸತಿಗೃಹದಲ್ಲಿ ಚಿಕ್ಕಮಕ್ಕಳ ಲೈಂಗಿಕ ಶೋಷಣೆಯ ಬಗ್ಗೆ ಕೆನಡಾದ ಸ್ಥಳೀಯ ಜನರ ಕ್ಷಮೆಯಾಚಿಸಿದ್ದಾರೆ. ಅವರು. ‘ಕ್ಯಾಥೋಲಿಕ್ ನಾಯಕರಿಂದ ಏನೆಲ್ಲಾ ಸಹಿಸ ಬೇಕಾಗಿದೆ, ಅದಕ್ಕಾಗಿ ನನಗೆ ನಾಚಿಕೆ ಆಗುತ್ತದೆ ಮತ್ತು ಸಿಟ್ಟು ಸಹ ಬರುತ್ತಿದೆ.’
ಉಕ್ರೇನಿನ ಮೇಲೆ ಆಕ್ರಮಣ ನಡೆಸಿರುವ ರಷ್ಯಾದ ಸೈನಿಕರು ಉಕ್ರೇನಿನ ಮಹಿಳೆಯರ ಮೇಲೆ ಬಲಾತ್ಕಾರ ನಡೆಸುವ ಜೊತೆಗೆ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ, ಎಂದು ಮಹಿಳಾ ಸಾಂಸದೆ ಮಾರಿಯಾ ಮೆಝೆಂಟವಾ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ರಷ್ಯಾದ ಆಕ್ರಮಣದಲ್ಲಿ ಉಕ್ರೇನದಲ್ಲಿಯ ಅನೇಕ ನಗರಗಳು ಧ್ವಂಸಗೊಂಡಿವೆ. ಉಕ್ರೇನ್ನ ಮಾರಿಯುಪೋಲನಲ್ಲಿ ಶವಗಳನ್ನು ಸ್ಮಶಾನಕ್ಕೆ ಸಾಗಿಸಲು ಕಷ್ಟವಾಗುತ್ತಿರುವುದರಿಂದ ಮೃತದೇಹಗಳನ್ನು ಉದ್ಯಾನಗಳು, ಆಟದ ಮೈದಾನಗಳು ಮತ್ತು ಮನೆಯ ಅಂಗಳಗಳಲ್ಲಿ ಹೂಳಲಾಗುತ್ತಿದೆ.
ಕ್ರೇನ್ ಮೇಲಿನ ದಾಳಿಯ ಮೊದಲನೇ ಅಧ್ಯಾಯ ಯಶಸ್ವಿಯಾಗಿ ಪೂರ್ಣಗೊಡಿದೆ. ಈಗ ನಾವು ಎರಡನೆಯ ಅಧ್ಯಾಯದ ಕಡೆಗೆ ಹೋಗುತ್ತಿದ್ದೇವೆ, ಎಂದು ರಷ್ಯಾದ ಸೈನ್ಯಾಧಿಕಾರಿ ಸರ್ಗೆಯಿ ರುಡಸ್ಕಾಯ ಇವರಿಂದ ಯುದ್ಧದ 31 ನೇ ದಿನ ಹೇಳಿದರು.