ಬಾಂದಾ (ಉತ್ತರ ಪ್ರದೇಶ) ಇಲ್ಲಿಯ ಅಪ್ರಾಪ್ತ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಸಾಮೂಹಿಕ ಬಲಾತ್ಕಾರ !
ಹುಡುಗಿಯ ಅಪಹರಣಕ್ಕೆ ಆಕೆಯ ಮನೆಯ ಹತ್ತಿರ ಇರುವ ಮುಸಲ್ಮಾನ ಮಹಿಳೆಯಿಂದ ಸಹಾಯ !
ಹುಡುಗಿಯ ಅಪಹರಣಕ್ಕೆ ಆಕೆಯ ಮನೆಯ ಹತ್ತಿರ ಇರುವ ಮುಸಲ್ಮಾನ ಮಹಿಳೆಯಿಂದ ಸಹಾಯ !
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಇವರ ಹಿಂದುತ್ವನಿಷ್ಠ ಸರಕಾರ ಇರುವಾಗ ಈ ರೀತಿಯ ಘಟನೆಗಳು ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !
ಉತ್ತರಪ್ರದೇಶದ ಗಾಝಿಯಾಬಾದನಲ್ಲಿ ಮತಾಂತರದ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಜೈನ ಕುಟುಂಬದ 17 ವರ್ಷದ ಹುಡುಗನಿಗೆ `ಆನ್ ಲೈನ್ ಗೇಮಿಂಗ್ ಆಪ್’ ಮೂಲಕ ಬ್ರೈನ್ ವಾಷ್ ಮಾಡಲಾಯಿತು. ತದನಂತರ ಆ ಹುಡುಗ 5 ಸಲ ನಮಾಜಗಾಗಿ ಮಸೀದಿಗೆ ಹೋಗ ತೊಡಗಿದನು.
ಕಂಪ್ಯೂಟರ್ ಕಲಿಯಲು ಬಂದ ಓರ್ವ ಹಿಂದೂ ಹುಡುಗಿಯನ್ನು `ಆನಂದ‘ ಹೆಸರಿನ ಪರಿಚಯಿಸಿಕೊಂಡಿದ್ದ ಮಹಮ್ಮದ್ ಆಲಿಮ್ ಲವ್ ಜಿಹಾದ ಷಡ್ಯಂತ್ರ್ಯದಲ್ಲಿ ಸಿಲುಕಿಸಿದನು. ತನ್ನ ಹೆಸರು ಆನಂದ ಎಂದು ಹೇಳಿ, ಹಾಗೆಯೇ ಕೈಗೆ ದೇವರ ದಾರವನ್ನು ಕಟ್ಟಿಕೊಂಡು ಅವನು ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು.
ಇಲ್ಲಿನ ಟೌನ ಹಾಲ್ ಬಳಿ ಇರುವ ಗೋರಿಯ ಮುಂಭಾಗದಲ್ಲಿ ರಾಜೇಶ್ ಗೋಯಲ್ ಎಂಬ ವ್ಯಕ್ತಿ ಫಲಕ ಹಾಕಿದ್ದರು. ಅದರ ಮೂಲಕ ‘ಹಿಂದೂಗಳು ಮಜಾರ್ ನ ಪೂಜೆ ಮಾಡಬಾರದು’ ಎಂದು ಮನವಿ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಕೇವಲ ಕಾಮುಕ ಪ್ರಾಧ್ಯಾಪಕರಷ್ಟೇ ಅಲ್ಲ. ಅವರನ್ನು ರಕ್ಷಿಸಲು ಪ್ರಯತ್ನಿಸುವ ವಿಶ್ವವಿದ್ಯಾಲಯದ ಕುಲಸಚಿವರ ಮೇಲೆಯೂ ಕಠಿಣ ಕ್ರಮ ಕೈಕೊಳ್ಳುವುದು ಆವಶ್ಯಕ !
ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಪರಿಸ್ಥಿತಿ ಬರಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !
ಇಂತಹ ಮತಾಂಧರಿಗೆ ಶರಿಯತ್ ಕಾನೂನಿನ ಪ್ರಕಾರ ಭೂಮಿಯಲ್ಲಿ ಸೊಂಟದವರೆಗೆ ಹುಗಿದು ಅವರ ಮೇಲೆ ಕಲ್ಲ ಎಸೆಯುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ, ಆಶ್ಚರ್ಯ ಏನೂ ಇಲ್ಲ !
ಶ್ರೀಕೃಷ್ಣ ಜನ್ಮ ಭೂಮಿಯ ಪ್ರಕರಣಕ್ಕೆ ರಾಷ್ಟ್ರೀಯ ಮಹತ್ವವಿದೆ ಮತ್ತು ಅದು ಸೂಕ್ಷ್ಮವಾಗಿದೆ. ಇದರ ಪರಿಣಾಮ ಸಂಪೂರ್ಣ ದೇಶದ ಮೇಲೆ ಆಗುವುದು. ಆದ್ದರಿಂದ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದು ಯೋಗ್ಯ, ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಹೇಳಿದೆ.
ಪುರಸಭೆ ಮತ್ತು ನಗರ ಪಂಚಾಯತಿಯ ಹೊಸದಾಗಿ ಚುನಾಯಿತಗೊಂಡ ಸದಸ್ಯರ ಪ್ರಮಾಣವಚನದ ಸಮಾರಂಭದಲ್ಲಿ `ವಂದೇ ಮಾತರಮ್’ ಹಾಡಲು ಮತ್ತು ಆ ಸಮಯದಲ್ಲಿ ಎದ್ದು ನಿಲ್ಲಲು ಎಮ್.ಐ.ಎಮ್. ಸದಸ್ಯರು ವಿರೋಧಿಸಿದರು.