ಹುಡುಗಿಯ ಅಪಹರಣಕ್ಕೆ ಆಕೆಯ ಮನೆಯ ಹತ್ತಿರ ಇರುವ ಮುಸಲ್ಮಾನ ಮಹಿಳೆಯಿಂದ ಸಹಾಯ !

ಬಾಂದಾ (ಉತ್ತರಪ್ರದೇಶ) – ಮತಾಂಧ ಮುಸಲ್ಮಾನ ಯುವಕನು ಓರ್ವ ೧೬ ವರ್ಷದ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕೀಸಿದನು. ಬಾಂದಾದಿಂದ ಮೇ ೧೪ ರಂದು ಆಕೆಯನ್ನು ಅಪಹರಿಸಿದ. ಮೊದಲು ಪನ್ನಾ ಜಿಲ್ಲೆಯಲ್ಲಿ ಇರುವ ಬರೌಲಿಗೆ ಕರೆದುಕೊಂಡು ಹೋಗಲಾಯಿತು ಮತ್ತು ಅಲ್ಲಿಂದ ಮೇ ೧೫ ರಂದು ಗುಜರಾತ್ ನ ಸೂರತಗೆ ಕರೆತರಲಾಯಿತು. ಮತಾಂಧನು ಅವನ ಇಬ್ಬರು ಸ್ನೇಹಿತರ ಜೊತೆ ಆಕೆಯ ಮೇಲೆ ೧೪ ದಿನ ಸಾಮುಹಿಕ ಬಲಾತ್ಕಾರ ಮಾಡಿದರು. ಮೇ ೩೦ ರಂದು ಸಂತ್ರಸ್ತೇ ಕಣ್ಣುತಪ್ಪಿಸಿ ತಾಯಿಯ ಜೊತೆಗೆ ಸಂಚಾರ ವಾಣಿಯಲ್ಲಿ ಸಂಪರ್ಕ ಮಾಡಿದಳು. ತಾಯಿಯು ಸಂಬಂಧಿಕರ ಸಹಾಯದಿಂದ ಒತ್ತೆ ಇರಿಸಲಾದ ತನ್ನ ಮಗಳನ್ನು ಬಿಡಿಸಿಕೊಂಡು ಬಂದಳು.

ಸಂತ್ರಸ್ತೇಯು, ಮತಾಂಧ ಮುಸಲ್ಮಾನರು ನನನ್ನು ಮತಾಂತರ ಮಾಡಿದ್ದಾರೆ ಹಾಗೂ ಅವರ ಜೊತೆ ವಿವಾಹ ಮಾಡಿಕೊಳ್ಳಲು ಒತ್ತಡ ಹೇರುತ್ತಿದ್ದರು. ಇದಕ್ಕೆ ನಾನು ವಿರೋಧಿಸಿದ ನಂತರ ನನ್ನನ್ನು ಮಾರಲಾಗುವುದೆಂದು ಬೆದರಿಕೆ ನೀಡಿದರು ಎಂದು ಹೇಳಿದಳು. ಈ ಷಡ್ಯಂತ್ರದಲ್ಲಿ ಸಂತ್ರಸ್ತೆಯ ಮನೆಯ ಹತ್ತಿರ ಇರುವ ಒಬ್ಬ ಮಹಿಳೆ ಕೂಡ ಸಹಭಾಗಿ ಆಗಿದ್ದಳು. ಈ ಪ್ರಕರಣದ ದೂರು ದಾಖಲಿಸಲಾಗಿದ್ದು ಮುಂದಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಂಪಾದಕರ ನಿಲುವು‘ದ ಕೇರಳ ಸ್ಟೋರಿ’ ರೀತಿಯಲ್ಲಿ ಹಿಂದೂ ಹುಡುಗಿಯನ್ನು ಲವ್ ಜಿಹಾದ್ ಷಡ್ಯಂತ್ರದಲ್ಲಿ ಮೋಸ ಮಾಡುವುದಕ್ಕಾಗಿ ಮುಸಲ್ಮಾನ ಮಹಿಳೆಯರು ಕೂಡ ಸಹಭಾಗಿ ಇರುತ್ತಾರೆ, ಇದು ಅದರ ಇನ್ನೊಂದು ಉದಾಹರಣೆ ! |
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಅಮ್ರೋಹಾ (ಉತ್ತರಪ್ರದೇಶ): ಹೆಸರು ಬದಲಿಸಿ ಆಸ್ಪತ್ರೆ ನಡೆಸುತ್ತಿದ್ದ ಮುಸ್ಲಿಂನಿಂದ ಹಿಂದೂ ನರ್ಸ್ ಮತಾಂತರ
ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!