|

ಪುಣೆ – ಜುಲೈ ದಿಂದ ಸಪ್ಟೆಂಬರ ೨೦೨೨ ಈ ಸಮಯದಲ್ಲಿನ ಭವಿಷ್ಯ ಕಥನದಲ್ಲಿ ಗ್ರಹ ಸ್ಥಿತಿಯ ವಿಚಾರ ಮಾಡುವಾಗ ಸಪ್ಟೆಂಬರ್ ತಿಂಗಳಲ್ಲಿ ಅತಿವೃಷ್ಟಿ ಅಥವಾ ನೆರೆಹಾವಳಿಯಿಂದ ಅನೇಕ ಸ್ಥಳಗಳಲ್ಲಿನ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ ಹಾಗೂ ಅತಿವೃಷ್ಟಿ ಅಥವಾ ಭೂಕಂಪಗಳಿಂದ ಹಾನಿಯಾಗಬಹುದು, ಎಂದು ಇಲ್ಲಿಯ ಜ್ಯೋತಿಷ್ಯ ಅಭ್ಯಾಸದ ಸಿದ್ದೇಶ್ವರ ಮಾರಟಕರ ಇವರು ಮೊದಲೇ ಭವಿಷ್ಯ ನುಡಿದಿದ್ದರು. ಪ್ರತ್ಯಕ್ಷದಲ್ಲಿ ಕೂಡ ಅದು ನಿಜವೇ ಆಗಿದೆ. ಏಕೆಂದರೆ ಸಪ್ಟೆಂಬರ್ ೧೮ ರಂದು ತೈವಾನದಲ್ಲಿ ಆಗಿರುವ ದೊಡ್ಡ ಭೂಕಂಪ, ಹಾಗೂ ಅಲ್ಲಲ್ಲಿ ಆಗಿರುವ ಅತಿವೃಷ್ಟಿ ಮತ್ತು ಪುಣೆಯಲ್ಲಿ ಆಗಿರುವ ಮೇಘ ಸ್ಫೋಟದಿಂದ ಜನಜೀವನ ಅಸ್ತವ್ಯಸ್ತವಾಗಿ ಅಪಾರ ಹಾನಿಯಾಗಿದೆ.
ಸಂಪಾದಕೀಯ ನಿಲುವುಜ್ಯೋತಿಷ್ಯ ಶಾಸ್ತ್ರವನ್ನು ನಿರಾಕರಿಸುವವರು ಈ ವಿಷಯವಾಗಿ ಏನು ಹೇಳುವರು ? |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ