|

ಪುಣೆ – ಜುಲೈ ದಿಂದ ಸಪ್ಟೆಂಬರ ೨೦೨೨ ಈ ಸಮಯದಲ್ಲಿನ ಭವಿಷ್ಯ ಕಥನದಲ್ಲಿ ಗ್ರಹ ಸ್ಥಿತಿಯ ವಿಚಾರ ಮಾಡುವಾಗ ಸಪ್ಟೆಂಬರ್ ತಿಂಗಳಲ್ಲಿ ಅತಿವೃಷ್ಟಿ ಅಥವಾ ನೆರೆಹಾವಳಿಯಿಂದ ಅನೇಕ ಸ್ಥಳಗಳಲ್ಲಿನ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ ಹಾಗೂ ಅತಿವೃಷ್ಟಿ ಅಥವಾ ಭೂಕಂಪಗಳಿಂದ ಹಾನಿಯಾಗಬಹುದು, ಎಂದು ಇಲ್ಲಿಯ ಜ್ಯೋತಿಷ್ಯ ಅಭ್ಯಾಸದ ಸಿದ್ದೇಶ್ವರ ಮಾರಟಕರ ಇವರು ಮೊದಲೇ ಭವಿಷ್ಯ ನುಡಿದಿದ್ದರು. ಪ್ರತ್ಯಕ್ಷದಲ್ಲಿ ಕೂಡ ಅದು ನಿಜವೇ ಆಗಿದೆ. ಏಕೆಂದರೆ ಸಪ್ಟೆಂಬರ್ ೧೮ ರಂದು ತೈವಾನದಲ್ಲಿ ಆಗಿರುವ ದೊಡ್ಡ ಭೂಕಂಪ, ಹಾಗೂ ಅಲ್ಲಲ್ಲಿ ಆಗಿರುವ ಅತಿವೃಷ್ಟಿ ಮತ್ತು ಪುಣೆಯಲ್ಲಿ ಆಗಿರುವ ಮೇಘ ಸ್ಫೋಟದಿಂದ ಜನಜೀವನ ಅಸ್ತವ್ಯಸ್ತವಾಗಿ ಅಪಾರ ಹಾನಿಯಾಗಿದೆ.
ಸಂಪಾದಕೀಯ ನಿಲುವುಜ್ಯೋತಿಷ್ಯ ಶಾಸ್ತ್ರವನ್ನು ನಿರಾಕರಿಸುವವರು ಈ ವಿಷಯವಾಗಿ ಏನು ಹೇಳುವರು ? |
Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ
ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್