ಕಾಮೋಟೆ (ನವ ಮುಂಬಯಿ)ಯ ಎಂ.ಜಿ.ಎಂ. ದಂತವೈದ್ಯಕೀಯ ಕಾಲೇಜಿನಲ್ಲಿ ನಡೆದ ಆಘಾತಕಾರಿ ಘಟನೆ !

ಕಾಮೋಟೆ (ನವ ಮುಂಬಯಿ) – ಇಲ್ಲಿಯ ಎಂ.ಜಿ.ಎಂ. ದಂತವೈದ್ಯಕೀಯ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ಸೇರಿ ಕಿರಿಯ ವಿದ್ಯಾರ್ಥಿಗೆ ಕಿರುಕುಳ(ರ್ಯಾಗಿಂಗ್) ನೀಡಿದರು. ಈ ಪ್ರಕರಣದಲ್ಲಿ ಪೊಲೀಸರು ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಕಾಲೇಜಿನಲ್ಲಿ ದಾಖಲಿಸಿರುವ ದೂರಿನಲ್ಲಿ ನಾಲ್ವರು ವಿದ್ಯಾರ್ಥಿಗಳು ೧೯ ವರ್ಷದ ವಿದ್ಯಾರ್ಥಿಗೆ ಮೊದಲು ಮದ್ಯಪಾನ ಮಾಡಿಸಿ ನಂತರ ತಮ್ಮದೇ ಪ್ಯಾಂಟ್ನಲ್ಲಿಯೇ ಮೂತ್ರವಿಸರ್ಜನೆ ಮಾಡುವಂತೆ ಬಲವಂತ ಮಾಡಿದರು (ವಿಕೃತಿಯ ಪರಿಸೀಮೆ ! – ಸಂಪಾದಕರು) ನಾಲ್ಕು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ. ಮೇಲಿನ ಪ್ರಕರಣವು ಜುಲೈ ೨೦೨೨ ರಲ್ಲಿ ನಡೆದಿದೆ; ಆದರೆ ವಿದ್ಯಾರ್ಥಿಗಳು ಈ ಬಗ್ಗೆ ಯಾರಿಗೂ ಹೇಳಲಿಲ್ಲ. ಅವರು ಇತ್ತೀಚೆಗೆ ತಮ್ಮ ಹೆತ್ತವರಿಗೆ ತಿಳಿಸಿದರು.
ಸಂಪಾದಕೀಯ ನಿಲುವುಈ ರೀತಿ ಕಿರುಕುಳ ನೀಡುವ ಮುಂದಿನ ಪೀಳಿಗೆಯು ಹೇಗೆ ದೇಶದ ಭವಿಷ್ಯವನ್ನು ಸಾಕಾರಗೊಳಿಸುವರು ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!