ಉತ್ತರಪ್ರದೇಶದಲ್ಲಿ ಶಿವಸೇನೆಗೆ ಸೋಲು : ಒಂದೇ ಒಂದು ಜಾಗದಲ್ಲಿಯೂ ಗೆಲ್ಲಲು ಸಾಧ್ಯವಾಗಲಿಲ್ಲ !
ಶಿವಸೇನೆಯು ಭಾಜಪವನ್ನು ವಿರೋಧಿಸಲು ಉತ್ತರಪ್ರದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಶಿವಸೇನೆಯಿಂದ ಒಟ್ಟೂ ೬೦ ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಶಿವಸೇನೆಯು ಭಾಜಪವನ್ನು ವಿರೋಧಿಸಲು ಉತ್ತರಪ್ರದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಶಿವಸೇನೆಯಿಂದ ಒಟ್ಟೂ ೬೦ ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಉತ್ತರಪ್ರದೇಶ ವಿಧಾನಸಭೆಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮುಖಂಡತ್ವದಲ್ಲಿ ಭಾಜಪಗೆ ಬಹುದೊಡ್ಡ ಜಯ ದೊರಕಿರುವುದರಿಂದ ಹಿಂದೂ ದ್ವೇಷಿ ಕೊಲ್ಲಿ ರಾಷ್ಟ್ರಗಳ ‘ಅಲ್-ಜಜೀರಾ’ ಈ ವಾರ್ತಾ ವಾಹಿನಿಗೆ ಅಸೂಯೆ ನಿರ್ಮಾಣವಾಗಿದೆ.
ಲತಾ ಮಂಗೇಶ್ಕರ್ ಇವರು ರಾಮ ಭಕ್ತರಾಗಿದ್ದರು. ಆದ್ದರಿಂದ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮಮಂದಿರ ನಿರ್ಮಾಣವಾಗುವಾಗ ಲತಾಜಿಯ ಸ್ಮರಣೆ ಆಗಬೇಕೆಂದು ನಮಗೆ ಅನಿಸುತ್ತದೆ. ಅದಕ್ಕಾಗಿ ಶ್ರೀ ರಾಮ ಮಂದಿರಕ್ಕೆ ಹೋಗುವ ಮುಖ್ಯ ಮಾರ್ಗದಲ್ಲಿರುವ ಒಂದು ವೃತ್ತಕ್ಕೆ ಭಾರತ ರತ್ನ ಲತಾ ಮಂಗೇಶ್ಕರ್ ಇವರ ಹೆಸರು ನೀಡಲಾಗುವುದು. ಇದು ನಮ್ಮ ಸರಕಾರದ ಸಂಕಲ್ಪವಾಗಿದೆ, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿಯ ಸಾರ್ವಜನಿಕ ಸಭೆಯಲ್ಲಿ ಘೋಷಣೆ ಮಾಡಿದರು.
‘ಲೇಡಿ ಡಾನ್’ ಹೆಸರಿನ ತೆರೆದಿರುವ ಟ್ರೀಟರ್ ಖಾತೆಯಿಂದ, ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಹಿತ ಭಾಜಪದ ನಾಯಕರ ಎಲ್ಲಾ ವಾಹನಗಳಲ್ಲಿ ಆರ್.ಡಿ.ಎಕ್ಸ್.ಅನ್ನು ಉಪಯೋಗಿಸಿ ಸ್ಪೋಟಿಸಲಾಗುವುದು.
2030-31 ರಲ್ಲಿ ವಿಶ್ವಯುದ್ಧ ಜರುಗಲಿದ್ದು, ಯೋಗಿ ಆದಿತ್ಯನಾಥರು ಭಾರತದ ಮುಂದಾಳತ್ವವನ್ನು ವಹಿಸಲಿದ್ದಾರೆ, ಎಂದು ಭವಿಷ್ಯವನ್ನು ರಾವ್ ಇವರು ನುಡಿದಿದ್ದಾರೆ.
ಯಾವ ಸ್ಥಳದಲ್ಲಿ ಭಕ್ತರು ಕೈಗಳನ್ನು ಜೋಡಿಸಿ ನತಮಸ್ತಕಾಗುತ್ತಾರೋ, ಆ ದೇವಸ್ಥಾನಗಳಿಂದ ಬಿಹಾರ ಸರಕಾರವು ಈಗ ಶೇ. ೪ ರಷ್ಟು ‘ತೆರಿಗೆಯನ್ನು ವಸೂಲು ಮಾಡಲಿದೆ, ಇದು ದೇಶದಾದ್ಯಂತದ ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ. ಹಿಂದೂಗಳ ಇತಿಹಾಸದಲ್ಲಿ ಇಂದಿನವರೆಗೆ ಈ ರೀತಿ ಯಾವಾಗಲೂ ಆಗಿರಲಿಲ್ಲ.
ಸಾಲಾರ ಮಸೂದ್ ಬಂದರೆ, ರಾಜ ಸುಹೆಲದೇವರಂತಹ ವೀರ ಯೋಧರು ತಮ್ಮ ಏಕತೆಯ ಶಕ್ತಿಯನ್ನು ತೋರಿಸುತ್ತಾರೆ. ಬ್ರಿಟಿಷರ ಕಾಲದಲ್ಲಿಯೂ ಕಾಶಿಯ ಜನರು ವಾರೆನ್ ಹೇಸ್ಟಿಂಗ್ಸ್ ಇವರ ಸ್ಥಿತಿ ಹೇಗೆ ಮಾಡಿದರು, ಎಂದು ಕಾಶಿಯ ಜನರಿಗೆ ತಿಳಿದಿದೆ, ಎಂದು ಕಾಶಿ ವಿಶ್ವನಾಥ ಧಾಮ ಉದ್ಘಾಟನೆ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಾಚೀನ ಕಾಲದಲ್ಲಿ ‘ಬದಾಯು’ವಿನ ಮೊದಲ ಹೆಸರು ‘ವೇದಾಮವು’ ಎಂದಿತ್ತು. ಅದು ವೇದಗಳ ಅಧ್ಯಯನದ ಸ್ಥಾನವಾಗಿತ್ತು, ಎಂದೂ ಹೇಳಲಾಗುತ್ತದೆ, ಗಂಗಾನದಿಯನ್ನು ಪೃಥ್ವಿಯ ಮೇಲೆ ತರಲು ಮಹಾರಾಜ ಭಗೀರಥ ಇವರು ಇಲ್ಲಿಯೇ ತಪಸ್ಸನ್ನು ಮಾಡಿದ್ದರು
ನವೆಂಬರ್ ೩ ರಿಂದ ನಡೆಯುವ ದೀಪೋತ್ಸವದಲ್ಲಿ ಶರಯೂ ನದಿಯ ದಡದಲ್ಲಿ ಪ್ರತಿದಿನ ೯ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಅದರ ಜೊತೆಗೆ ಅಯೋಧ್ಯೆಯಲ್ಲಿನ ಪ್ರಾಚೀನ ಮಠ-ಮಂದಿರಗಳಲ್ಲಿ ಮತ್ತು ಕಲ್ಯಾಣಿಗಳಲ್ಲಿ(ಪುಷ್ಕರಿಣಿ) ೩ ಲಕ್ಷಕ್ಕಿಂತಲೂ ಹೆಚ್ಚಿನ ದೀಪಗಳನ್ನು ಬೆಳಗಿಸಲಾಗುವುದು.
ಮುಸಲ್ಮಾನರ ಮತಕ್ಕಾಗಿ ದೇಶ ವಿಭಜನೆ ಮತ್ತು ನಂತರ 10 ಲಕ್ಷ ಹಿಂದೂಗಳ ಹತ್ಯಾಕಾಂಡಕ್ಕೆ ಕಾರಣರಾದ ಜಿನ್ನಾರವರನ್ನು ಹಾಡಿಹೊಗಳುವ ಅಖಿಲೇಶ್ ಯಾದವ್ ಅವರನ್ನು ಸರಕಾರ ಸೆರೆಮನೆಗೆ ಅಟ್ಟಿ ಅವರ ಪಕ್ಷದ ಮೇಲೆ ನಿರ್ಬಂಧ ಹೇರಬೇಕು