ನಿಯಂತ್ರಣ ಅಥವಾ ಅಂಜಿಕೆ ಬೇಕೇಬೇಕು !
ನಾಗರಿಕರೇ ಈಗ ಆರೋಪಿಗಳಿಗೆ ಕಠೋರವಾದ ಶಿಕ್ಷೆಯಾಗುವಂತೆ ಸರಕಾರವನ್ನು ಬೆಂಬೆತ್ತಬೇಕು. ಹಾಗೆ ಮಾಡಿದರೆ ಒಂದಲ್ಲ ಒಂದು ದಿನ ದೇಶ ಅಪರಾಧಮುಕ್ತ ವಾಗುವುದು ಖಚಿತ.
ನಾಗರಿಕರೇ ಈಗ ಆರೋಪಿಗಳಿಗೆ ಕಠೋರವಾದ ಶಿಕ್ಷೆಯಾಗುವಂತೆ ಸರಕಾರವನ್ನು ಬೆಂಬೆತ್ತಬೇಕು. ಹಾಗೆ ಮಾಡಿದರೆ ಒಂದಲ್ಲ ಒಂದು ದಿನ ದೇಶ ಅಪರಾಧಮುಕ್ತ ವಾಗುವುದು ಖಚಿತ.
ಪಾಕಿಸ್ತಾನದಲ್ಲಿನ ಸಿಂಧ ಪ್ರಾಂತದಲ್ಲಿನ ಹಿಂದೂಗಳ ದೇವಸ್ಥಾನದ ಮೇಲೆ ನಡೆಯುತ್ತಿರುವ ದಾಳಿಯಿಂದ ಅಲ್ಲಿಯ ‘ಪಾಕಿಸ್ತಾನ ದೇರಾವರ ಇತ್ತೆಹಾದ್’ ಈ ಮಾನವ ಹಕ್ಕುಗಳ ಸಂಘಟನೆಯ ಮುಖ್ಯಸ್ಥ ಶಿವ ಕಾಛಿ ಇವರು ಸಿಂಧ ಸರಕಾರದ ಬಳಿ ಕಳವಳ ವ್ಯಕ್ತಪಡಿಸುತ್ತ ದೇವಸ್ಥಾನಗಳ ಮೇಲಿನ ದಾಳಿ ನಡೆಸಿದವರಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.
ಭಾಯಿಂದರನ ನವಘರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿರುವ ೨೦ ವರ್ಷದ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಆಕೆಯ ಮೇಲೆ ಅನ್ವರ್ ಅಲಿ ಮಹಮ್ಮದ್ ಇಸ್ಮಾಯಿಲ್ ಶೇಖ (ವಯಸ್ಸು ೨೭ ವರ್ಷ) ಇವನು ಬಲತ್ಕಾರ ಮಾಡಿದ್ದಾನೆ. ಆಕೆ ಗರ್ಭಿಣಿಯಾದ ನಂತರ ಆಕೆಗೆ ಬೆದರಿಸಿ ಆಕೆಯಿಂದ ಹಣ ಕೇಳುತ್ತಿದ್ದ.
ಇಂತಹ ಪ್ರಕಾರಗಳನ್ನು ನಿಲ್ಲಿಸಲು ಲವ್ ಜಿಹಾಧಿಗಳನ್ನು ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ನೀಡಬೇಕು !
ಬಂಗಾಳದ `ಇಂಡಿಯನ್ ಸೆಕ್ಯುಲರ್ ಫ್ರಂಟ’ನ (ಐ.ಎಸ್.ಎಫ್.) ಶಾಸಕ ನೌಶಾದ ಸಿದ್ಧಕಿ ಮದುವೆಯ ಆಮಿಷವೊಡ್ಡಿ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಮಾಡಿರುವ ಆರೋಪವಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಸಿದ್ಧಕಿಯ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮುಸಲ್ಮಾನ ಹುಡುಗರಿಗೆ ಇಸ್ಲಾಮಿ ಶಿಕ್ಷಣ ನೀಡುವ ಹೆಸರಿನಲ್ಲಿ ಮದರಸಾಧಲ್ಲಿನ ಮೌಲ್ವಿ, ಶಿಕ್ಷಕ ಮುಂತಾದವರು ಅವರ ಲೈಂಗಿಕ ಶೋಷಣೆ ಮಾಡುತ್ತಾರೆ, ಇದು ಅನೇಕ ಘಟನೆಗಳಿಂದ ಬೆಳಕಿಗೆ ಬಂದಿದೆ.
ಇಲ್ಲಿಯ ಮುಜೀಬ್ ಖಾನ್ ಎಂಬ ಯುವಕನು ಒಬ್ಬ ಹಿಂದೂ ಯುವತಿಯನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿ ಕರೆದುಕೊಂಡು ಹೋಗಿರುವ ಘಟನೆ ನಡೆದಿದೆ.
2018 ರಲ್ಲಿ, ಜಮ್ಮುವಿನ ರಸಾನಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದ ನಕಲಿ ಅತ್ಯಾಚಾರ ಪ್ರಕರಣವನ್ನು ವಿಶ್ವಾದ್ಯಂತ ‘ಕಠುವಾ ಅತ್ಯಾಚಾರ’ ಪ್ರಕರಣ ಎಂದು ಪ್ರಚಾರ ಮಾಡಲಾಯಿತು ಮತ್ತು ಪಿತೂರಿಯಿಂದ ಹಿಂದೂಗಳನ್ನು ಸಿಲುಕಿಸಿ ಅಪಕೀರ್ತಿಗೊಳಿಸಲಾಯಿತು. ದೇಶಾದ್ಯಂತ ಜಾತ್ಯತೀತರು, ಬಾಲಿವುಡ್ ನಟರು ಮತ್ತು ಹಿಂದೂ-ವಿರೋಧಿಗಳು ಈ ಪ್ರಕರಣವನ್ನು ವಿಶ್ವಾದ್ಯಂತದ ಹಿಂದೂಗಳನ್ನು ನಿಂದಿಸಲು ಬಳಸಿಕೊಂಡರು.
ಭಾರತದ ರಕ್ಷಣೆಗಾಗಿ ಪ್ರಾಣಪಣಕ್ಕೆ ಇಟ್ಟು ಗಡಿಯಲ್ಲಿ ನೇಮಕಗೊಂಡಿರುವ ಸೈನಿಕನ ಪತ್ನಿಯ ಮೇಲೆ ಈ ರೀತಿ ದಾಳಿ ನಡೆಸಿರುವುದು ಲಜ್ಜಾಸ್ಪದ ! ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !
ರಾಜಧಾನಿ ದೆಹಲಿಯ ಸಾಕ್ಷಿ ಹೆಸರಿನ ಹಿಂದೂ ಹುಡುಗಿಯನ್ನು ಅವಳ ಮುಸಲ್ಮಾನ ಪ್ರಿಯಕರನು ಮಾಡಿರುವ ಅಮಾನವೀಯ ಹತ್ಯೆ ಹಸಿರಾಗಿರುವಾಗಲೇ ಅಲ್ಲಿ ಲವ್ ಜಿಹಾದ್ ನ ಮತ್ತೊಂದು ಪ್ರಕರಣ ಬಹಿರಂಗವಾಗಿದೆ.