
೧೯೨೧ ರಲ್ಲಿ ನಡೆದಿರುವ ಮೋಪಲಾ ಗಲಭೆಗೆ ಮೊದಲನೆಯ ಮಹಾಯುದ್ಧದಿಂದ ನಂಟಿದೆ. ಈ ಗಲಭೆಯಲ್ಲಿ ಸರಕಾರಿ ಸಿಬ್ಬಂದಿಗಳು, ಪೋಲಿಸರು ಮತ್ತು ಅಂದಿನ ಬ್ರಿಟಿಷ ಸೈನಿಕರ ಮೇಲೆ ದಾಳಿ ಮಾಡಲಾಗಿತ್ತು ಮತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ನರಮೇಧ ಮಾಡಲಾಗಿತ್ತು. ಈ ಗಲಭೆ ಸುಮಾರು ೬ ತಿಂಗಳು ನಡೆಯಿತು. ಮತಾಂಧ ಜಿಹಾದಿಗಳು ‘ಇದು ನಮ್ಮ ಚಳುವಳಿಯಾಗಿದ್ದು ಇದು ನಮ್ಮ ವಿಜಯವಾಗಿದೆ’ ಎಂದು ಘೋಷಿಸಿದರು. ಆದರೆ ಇದು ಚಳುವಳಿಯಾಗಿರಲಿಲ್ಲ, ಇದು ‘ಹಿಂದೂಗಳ ನರಮೇಧವಾಗಿತ್ತು’. ಮೋಪಲಾ ಗಲಭೆಯಲ್ಲಿ ಮತಾಂಧರು ಹಿಂದೂಗಳ ಮೇಲೆ ದೌರ್ಜನ್ಯವೆಸಗಿದರು. ಆದರೆ ‘ಹಿಂದೂ-ಮುಸಲ್ಮಾನ ಏಕತೆ’ಗಾಗಿ ಹಿಂದೂಗಳು ಈ ದೌರ್ಜನ್ಯವನ್ನು ಸಹಿಸಬೇಕು’, ಈ ರೀತಿಯ ಅನೇಕ ಆಘಾತಕಾರಿ ಹೇಳಿಕೆಗಳನ್ನು ಮೋಹನದಾಸ ಗಾಂಧಿ ಇವರು ನೀಡಿದ್ದರು. ಮೊಪಲಾ ಗಲಭೆಯು ‘ಜಿಹಾದ್’ನ ಒಂದು ಭಾಗವಾಗಿತ್ತು. ಅಷ್ಟೇ ಅಲ್ಲದೇ ಗಲಭೆಕೋರರು ಸಹ ಇದು ‘ಜಿಹಾದ್’ ಇದೆ ಎಂದು ಒಪ್ಪಿದ್ದರು.’
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !