
ಪ್ರಶ್ನೆಗಳು ಮುಗಿಯುವುದೆಂದಿಲ್ಲ; ಏಕೆಂದರೆ ದೇಹವೇ ಒಂದು ದೊಡ್ಡ ಪಶ್ನಾರ್ಥಕ ಚಿಹ್ನೆಯಾಗಿದೆ. ಹೇಗೆ, ಯಾವಾಗ, ಏಕೆ ಮತ್ತು ಎಲ್ಲಿ (How, When, Why and Where) ಈ ಶಬ್ದಗಳ ಆಧಾರದಲ್ಲಿ ಮನುಷ್ಯನು ಕರ್ಮ ನಡೆಸುತ್ತಾ ಇರುತ್ತಾನೆ. ಅದರಿಂದ ವಿಚಾರ ಆರೋಗ್ಯಕರ, ಅಂದರೆ ಆತ್ಮಲೀನವಾಗುವುದಿಲ್ಲ. ಅಂತಃಕರಣಕ್ಕೆ ಸ್ಥೈರ್ಯ ಪ್ರಾಪ್ತವಾಗುವುದಿಲ್ಲ. ಸಂಘರ್ಷವು ಮುಗಿಯುವುದಿಲ್ಲ. ಅತೃಪ್ತಿಯು ಸದಾ ಕಾಲ ಮನುಷ್ಯನಲ್ಲಿರುತ್ತದೆ. ಸಂತರ ಬಳಿ ಸದಾ ಕಾಲ ಆನಂದವಿರುತ್ತದೆ; ಏಕೆಂದರೆ ಆನಂದ ನಿಜವಾಗಿಯೂ ಎಲ್ಲಿ ಇರುತ್ತದೆ ಎಂಬುದು ಅವರಿಗೆ ತಿಳಿದಿರುತ್ತದೆ.
– ಪ್ರೊ. ಗುರುನಾಥ ವಿಶ್ವನಾಥ ಮುಂಗಳೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !