ಉತ್ತರ ಪ್ರದೇಶದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಫತ್ವಾ
ದುಂಡು ಟೋಪಿ ಹಾಕಿಕೊಂಡು ‘ಈದ್ ಮುಬಾರಕ್’ ಹೇಳುತ್ತಿರುವ ವಿಡಿಯೋ ಮಾಡಿ ಕಳುಹಿಸಿರಿ !
ದುಂಡು ಟೋಪಿ ಹಾಕಿಕೊಂಡು ‘ಈದ್ ಮುಬಾರಕ್’ ಹೇಳುತ್ತಿರುವ ವಿಡಿಯೋ ಮಾಡಿ ಕಳುಹಿಸಿರಿ !
ದೇಶದಲ್ಲಿ ನಡೆಯುತ್ತಿರುವ ಪರಿವರ್ತನೆಯಲ್ಲಿ ಸನಾತನ ಪ್ರಭಾತ ದೊಡ್ಡ ಪ್ರಮಾಣದ ಯೋಗದಾನವಿದೆ – ಪರಮಪೂಜ್ಯ ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ
ಮುಸಲ್ಮಾನ ಪುರುಷರಿಗೆ ಅವರ ಮೊದಲ ಪತ್ನಿಯ ಅನುಮತಿಯಿಲ್ಲದೇ ಎರಡನೇ ಅಥವಾ ಬಹುವಿವಾಹ ಮಾಡಿಕೊಳ್ಳಲು ಅನುಮತಿಯನ್ನು ನೀಡಬಾರದು ಎಂದು ಕೋರಿ, ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ರೇಶ್ಮಾ ಹೆಸರಿನ 28 ವರ್ಷದ ಮುಸಲ್ಮಾನ ಮಹಿಳೆಯು ದಾಖಲಿಸಿದ್ದಾಳೆ.
ಮನಸೆಯ ಅಧ್ಯಕ್ಷರಾದ ರಾಜ ಠಾಕರೆಯವರ ವಿರುದ್ಧ ಸಾಂಗಲೀಯ ಶಿರಾಳಾ ಪ್ರಥಮವರ್ಗ ನ್ಯಾಯಾಲಯವು ಅಜಾಮೀನುಪಾತ್ರ ಬಂಧನ ವ್ಯಾರಂಟ ನೀಡಿದೆ. ಏಪ್ರಿಲ ೬ರಂದು ಈ ವ್ಯಾರಂಟ ಅನ್ನು ಜಾರಿಗೊಳಿಸಲಾಗಿದ್ದು ; ಆದರೆ ಅದರ ಮೇಲೆ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
ಅಯೋಧ್ಯಾ ಛಾವಣಿಯ ತಪಸ್ವೀ ಮಹಂತ ಪರಮಹಂಸ ದಾಸರವರು ತಾಜಮಹಲಿನಲ್ಲಿ ಭಗವಾನ ಶಿವನ ಪೂಜೆ ಮಾಡುವುದಾಗಿ ಘೋಷಿಸಿದ್ದರು. ಮಹಂತ ಪರಮಹಂಸ ದಾಸರವರು ತಮ್ಮ ಶಿಷ್ಯರೊಂದಿಗೆ ತಾಜಮಹಲಿನ ದಿಕ್ಕಿನಲ್ಲಿ ಹೋಗುತ್ತಿರುವಾಗ ಪೊಲೀಸರು ಅವರನ್ನು ತಡೆದಿದ್ದು, ಈಗ ಅವರನ್ನು ಅಜ್ಞಾತಸ್ಥಳಕ್ಕೆ ಕೊಂಡೊಯ್ಯಲಾಗಿದೆ.
ಜಾಲೋರೀ ಗೇಟ್ ಚೌಕನಲ್ಲಿ ಮೇ ೨ರ ರಾತ್ರಿ ಭಗವಾ ಧ್ವಜವನ್ನು ತೆಗೆದು ಅಲ್ಲಿ ಹಸಿರು ಧ್ವಜ, ಹಾಗೆಯೇ ಧ್ವನಿಕ್ಷೇಪಕವನ್ನು ಹಾಕಿದ್ದರಿಂದ ಎರಡೂ ಬದಿಗಳಿಂದ ಪರಸ್ಪರ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟವಾಯಿತು. ಇದರಲ್ಲಿ ಪೊಲೀಸ ಉಪಾಯುಕ್ತರು, ಪೊಲೀಸ ಠಾಣೆಯ ಪ್ರಮುಖರೊಂದಿಗೆ ಅನೇಕರು ಗಾಯಗೊಂಡಿದ್ದಾರೆ.
ಈದ್ನ ನಿಮಿತ್ತ ನ್ಯಾಯನಗರ ಪಬ್ಲಿಕ್ ಸ್ಕೂಲ್, ಝೂಂಸಿ ಈ ಶಾಲೆಯು ವಿದ್ಯಾರ್ಥಿಗಳಿಗೆ ಕುರ್ತಾ, ಪಾಯಜಾಮ ಮತ್ತು ಗೋಲ ಟೋಪಿಯನ್ನು ಧರಿಸಿ ‘ಈದ ಮುಬಾರಕ’ ಎಂದು ಹೇಳುತ್ತಿರುವಾಗ ವಿಡಿಯೋ ಮಾಡಿ ಶಾಲೆಯ ಗುಂಪಿನಲ್ಲಿ ಪ್ರಸಾರ ಮಾಡುವ ಫತವಾ ತೆಗೆದಿತ್ತು.
ಕೇರಳದ ಮುಸಲ್ಮಾನರ ಉಪಹಾರ ಗೃಹಗಳಲ್ಲಿ ಸಿಗುವ ಚಹಾದಂತಹ ಪಾನಿಯಗಳಲ್ಲಿ ಮಾದಕ ಪದಾರ್ಥ ಇರುತ್ತದೆ. ಇದರಿಂದ ಹಿಂದೂಗಳನ್ನು ನಪುಂಸಕ ಮತ್ತು ಮಹಿಳೆಯರಿಗೆ ಬಂಜೆವಾಗಿಸುವ ಪ್ರಯತ್ನ ಮಾಡಲಾಗುತ್ತದೆ.
ಈ ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳನ್ನು ಕೆಡವಲಾಯಿತು. ಸಾವಿರಾರು ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರಗಳಾದವು. ಹಿಂದೂ ರಾಷ್ಟ್ರವಾಗದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುವವು.
ಹಳೆ ಗೋಡೆ ಅಥವಾ ಕಂಬಗಳು ಈ ಸ್ಥಳಗಳಲ್ಲಿ ಮೊದಲಿನಿಂದಲೂ ಧಾರ್ಮಿಕ ಕೃತಿಗಳು ನಡೆಯುತ್ತಿರುವ ಸಾಕ್ಷಿ ಇಲ್ಲದಿದ್ದರೆ ಮತ್ತು ಅದರ ಉಪಯೋಗ ಪ್ರಸ್ತುತ ಆಗದೆ ಇದ್ದರೆ, ಆಗ ಈ ಸ್ಥಳ ನಮಾಜ್ಗಾಗಿ ‘ಧಾರ್ಮಿಕ ಸ್ಥಳ’ವೆಂದು ಮಾನ್ಯತೆ ನೀಡಲಾಗುವುದಿಲ್ಲ, ಎಂದು ಸರ್ವೋಚ್ಚ ನ್ಯಾಯಾಲಯವು ‘ರಾಜಸ್ಥಾನ ವಕ್ಫ್ ಬೋರ್ಡ್’ನ ಅರ್ಜಿಯ ಕುರಿತು ತೀರ್ಪು ನೀಡುತ್ತಾ ಈ ಅರ್ಜಿಯನ್ನು ತಿರಸ್ಕರಿಸಿತು.