
ಅಲೀಗಡ (ಉತ್ತರಪ್ರದೇಶ) – ಈ ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳನ್ನು ಕೆಡವಲಾಯಿತು. ಸಾವಿರಾರು ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರಗಳಾದವು. ಹಿಂದೂ ರಾಷ್ಟ್ರವಾಗದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುವವು. ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಿದರೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬಹುದು, ಎಂಬ ಹೇಳಿಕೆಯನ್ನು ಕಾಲೀಚರಣ ಮಹಾರಾಜರು ಅಲೀಗಡದಲ್ಲಿನ ಸಂತ ಸಮ್ಮೇಳನದಲ್ಲಿ ನೀಡಿದರು. ಕೆಲವು ತಿಂಗಳುಗಳ ಹಿಂದೆ ಕಾಲೀಚರಣ ಮಹಾರಾಜರು ಮ. ಗಾಂಧಿಯವರ ಬಗ್ಗೆ ನೀಡಿದ ಹೇಳಿಕೆಯಿಂದಾಗಿ ಬಂಧನಕ್ಕೊಳಗಾಗಿದ್ದರು.
‘हिंदू राष्ट्र के लिए एकजुट हों, धर्म के आधार पर करें वोट’, अलीगढ़ में कालीचरण महाराज के विवादित बोल https://t.co/XO3Y2Ye485
— Vee News (@VeeNewshindi) May 2, 2022
ಹಿಂದೂಗಳು ಧರ್ಮದ ಆಧಾರದಲ್ಲಿ ಮತದಾನ ಮಾಡಬೇಕು !
ಕಾಲೀಚರಣ ಮಹಾರಾಜರು ಮಾತನಾಡುತ್ತ ಹಿಂದೂ ರಾಷ್ಟ್ರದ ನಿರ್ಮಿತಿಗಾಗಿ ಎಲ್ಲ ಹಿಂದೂಗಳು ಸಂಘಟಿತರಾಗಬೇಕು. ಕೇವಲ ಸನಾತನ ಧರ್ಮವೇ ಏಕೈಕ ಧರ್ಮವಾಗಿದೆ, ಭಾರತದಲ್ಲಿ ಇಸ್ಲಾಮ ಮತ್ತು ಕ್ರೈಸ್ತ ಧರ್ಮಗಳಿಲ್ಲ. ಇರಾಕ, ಇರಾನ, ಅಫಘಾನಿಸ್ತಾನ ಮತ್ತು ಪಾಕಿಸ್ತಾನ ದೇಶಗಳು ನಮ್ಮ ಕೈತಪ್ಪಿ ಹೋಗಿವೆ ಮತ್ತು ಅವು ಇಸ್ಲಾಮೀ ದೇಶಗಳಾಗಿವೆ, ಎಂದು ಹೇಳಿದರು.
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ಮುಸ್ಲಿಮರು ಇದ್ದಿದ್ದರೆ, ಕಳ್ಳತನದ ಆರೋಪದ ಮೇಲೆ ಅವರ ‘ಎನ್ಕೌಂಟರ್’ ಮಾಡಲಾಗುತ್ತಿತ್ತು!’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!