
ಮುಂಬಯಿ – ಮನಸೆಯ ಅಧ್ಯಕ್ಷರಾದ ರಾಜ ಠಾಕರೆಯವರ ವಿರುದ್ಧ ಸಾಂಗಲೀಯ ಶಿರಾಳಾ ಪ್ರಥಮವರ್ಗ ನ್ಯಾಯಾಲಯವು ಅಜಾಮೀನುಪಾತ್ರ ಬಂಧನ ವ್ಯಾರಂಟ ನೀಡಿದೆ. ಏಪ್ರಿಲ ೬ರಂದು ಈ ವ್ಯಾರಂಟ ಅನ್ನು ಜಾರಿಗೊಳಿಸಲಾಗಿದ್ದು ; ಆದರೆ ಅದರ ಮೇಲೆ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
ಸರ್ವೋಚ್ಚ ನ್ಯಾಯಾಲಯವು ೫ ರಿಂದ ೧೦ ವರ್ಷಗಳಿಂದ ಬಾಕಿಯಿರುವ ಪ್ರಕರಣೆಯಲ್ಲಿ ತೀರ್ಮಾನ ನೀಡುವಂತೆ ಆದೇಶ ನೀಡಿದೆ. ಅದಕ್ಕೆ ಅನುಸಾರವಾಗಿ ಆ ತೀರ್ಮಾನವನ್ನು ನೀಡಲು ಈ ‘ವ್ಯಾರಂಟ’ ತೆಗೆಯಲಾಗಿದೆ ಎಂದು ನ್ಯಾಯಾಲಯವು ಹೇಳಿದೆ. ೨೦೦೮ರಲ್ಲಿ ರೈಲ್ವೇ ಭರ್ತಿಯಲ್ಲಿ ಸ್ಥಳೀಯರಿಗೆ ಪ್ರಾಧಾನ್ಯತೆ ನೀಡಲು ಬೇಡಿಕೆ ನೀಡುತ್ತಾ ಪ್ರತಿಭಟನೆ ನಡೆಸಲಾಯಿತು. ಆಗ ಕಲ್ಯಾಣ ಜಿಲ್ಲೆಯ ಸತ್ರ ನ್ಯಾಯಾಲಯದ ಆದೇಶದ ಮೇರಿಗೆ ರಾಜ ಠಾಕರೆಯವರನ್ನು ಬಂಧಿಸಲಾಯಿತು. ರಾಜ ಠಾಕರೆಯವರ ಬಂಧನವನ್ನು ನಿಶೇಧಿಸಿ ಶಿರಾಳಾ ತಾಲೂಕಿನಲ್ಲಿನ ಶೆಡಗೆವಾಡೀಯಲ್ಲಿ ಮನಸೆಯು ಬಂದ್ ಕರೆದಿತ್ತು. ಪೊಲೀಸರು ರಾಜ ಠಾಕರೆ ಸೇರಿದಂತೆ ಮನಸೆಯ ೧೦ ಕಾರ್ಯಕರ್ತರ ವಿರುದ್ಧ ಆರೋಪಪತ್ರವನ್ನು ನೋಂದಿಸಿದ್ದರು.
15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ
ಆಸ್ಸಾಂ: ಮಾಜಿ ಪೊಲೀಸ್ ಉಪಮಹಾನಿರ್ದೇಶಕರ 53 ಕೋಟಿ ರೂಪಾಯಿಗಳ ಆಸ್ತಿ ಜಪ್ತಿ !
ಶ್ರೀರಾಮಮಂದಿರದ ದಾನ ಕಳ್ಳತನ ಪ್ರಕರಣದ 8 ಆರೋಪಿಗಳ ಮನೆಗಳ ಮೇಲೆ ಪೊಲೀಸರ ದಾಳಿ
ಮುಳಗುಂದ : ಒಬ್ಬನೇ ಒಬ್ಬ ಮುಸ್ಲಿಮರಿಲ್ಲದಿದ್ದರೂ ಹಿಂದೂಗಳಿಂದ ಮೊಹರಂ ಆಚರಣೆ!
೪ ವರ್ಷದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಮಾಡಿದ ೬೦ ವರ್ಷದ ಅಬ್ರಾರ್
ಶ್ರೀರಾಮ ಮಂದಿರದ ಕಾಣಿಕೆ ಕಳ್ಳತನ; 5 ಆರೋಪಿಗಳ ಮನೆಗಳು ಪರಸ್ಪರ ಹತ್ತಿರದಲ್ಲಿರುವುದು ಬಹಿರಂಗ