
ನವದೆಹಲಿ – ಹಳೆ ಗೋಡೆ ಅಥವಾ ಕಂಬಗಳು ಈ ಸ್ಥಳಗಳಲ್ಲಿ ಮೊದಲಿನಿಂದಲೂ ಧಾರ್ಮಿಕ ಕೃತಿಗಳು ನಡೆಯುತ್ತಿರುವ ಸಾಕ್ಷಿ ಇಲ್ಲದಿದ್ದರೆ ಮತ್ತು ಅದರ ಉಪಯೋಗ ಪ್ರಸ್ತುತ ಆಗದೆ ಇದ್ದರೆ, ಆಗ ಈ ಸ್ಥಳ ನಮಾಜ್ಗಾಗಿ ‘ಧಾರ್ಮಿಕ ಸ್ಥಳ’ವೆಂದು ಮಾನ್ಯತೆ ನೀಡಲಾಗುವುದಿಲ್ಲ, ಎಂದು ಸರ್ವೋಚ್ಚ ನ್ಯಾಯಾಲಯವು ‘ರಾಜಸ್ಥಾನ ವಕ್ಫ್ ಬೋರ್ಡ್’ನ ಅರ್ಜಿಯ ಕುರಿತು ತೀರ್ಪು ನೀಡುತ್ತಾ ಈ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಈ ಮೊದಲು ರಾಜಸ್ಥಾನ ಉಚ್ಚ ನ್ಯಾಯಾಲಯವು ಇದೇ ರೀತಿಯ ತೀರ್ಪು ನೀಡಿತ್ತು. ಅದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಲಾಗಿತ್ತು. ನ್ಯಾಯಾಲಯವು, ಈ ಸಂದರ್ಭದ ಅರ್ಜಿದಾರರು ಬಲವಾದ ಸಾಕ್ಷಿ ಪ್ರಸ್ತುತಪಡಿಸಲಾಗಿಲ್ಲ.
ರಾಜ್ಯದ ಭೀಲವಾಡಾದಲ್ಲಿಯ ಭೂಮಿ ‘ಜಿಂದಾಲ್ ಸಾ ಲಿಮಿಟೆಡ’ ಈ ಕಂಪನಿಗೆ ಗಣಿಗಾರಿಕೆಗೆ ನೀಡಲಾಗಿದೆ. ಇದರ ವಿರುದ್ಧ ‘ವಕ್ಫ್ ಬೋರ್ಡ್’ ಅರ್ಜಿ ದಾಖಲಿಸಿತ್ತು. ಇದರಲ್ಲಿ, ಯಾವ ಭೂಮಿ ಈ ಕಂಪನಿಗೆ ನೀಡಲಾಗಿತ್ತು ಅಲ್ಲಿ ಒಂದು ಹಳೆಯ ಗೋಡೆ ಮತ್ತು ಕಂಬ ಇತ್ತು ಅದಕ್ಕೆ ‘ತಿರಂಗಾ ಕಿ ಕಲಂದರ್ ಮಸ್ಜಿದ್’ ಎನ್ನುತ್ತಿದ್ದರು. ಅಲ್ಲಿ ಮೊದಲಿಂದಲೂ ನಮಾಜ್ ಮಾಡಲಾಗುತ್ತಿತ್ತು. ಆದ್ದರಿಂದ ಈ ಸ್ಥಳ ಸುರಕ್ಷಿತವಾಗಿಸಬೇಕು. ಎಂದು ಹೇಳಿತ್ತು.
ನಿರ್ದೇಶಕ ತಾರಿಕ್ ಸಿದ್ದಿಕಿ, ನೃತ್ಯ ಶಿಕ್ಷಕ ಸಾಜಿದ್ ಶೇಖ್ ಮತ್ತು ನಿರೂಪಕಿ ಉಜ್ಮಾ ತಬಸ್ಸುಮ್ ಬಂಧನ!
ಮುಸ್ಲಿಂ ಯುವಕನಿಂದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ: ಮತಾಂತರಕ್ಕಾಗಿ ಒತ್ತಾಯ! : UP Love Jihad
‘ನೀಟ್’ (NEET) ಪರೀಕ್ಷೆಯಿಂದ ಅಸಮಾನತೆ ಉಂಟಾಗುತ್ತಿದ್ದು, 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ನೀಡಿ! : Tamil Nadu CM Vijay
ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿ ಸರಕಾರಕ್ಕೆ ಸಲ್ಲಿಕೆ : Ram Mandir Donation Theft
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!