ದಾಳಿಕೋರ ಶ್ವಾನಪ್ರೇಮಿಗಳು !
೧೧ ಆಗಸ್ಟ್ ನಂದು ಸರ್ವೋಚ್ಚ ನ್ಯಾಯಾಲಯವು ದೆಹಲಿಯ ಎಲ್ಲಾ ಬೀದಿ ನಾಯಿಗಳನ್ನು ಸಂಗ್ರಹಿಸಿ, ಅವುಗಳಿಗೆ ೬ ರಿಂದ ೮ ವಾರಗಳಲ್ಲಿ ಆಶ್ರಯ ನೀಡಿ, ಅವುಗಳನ್ನು ಮತ್ತೆ ಸಾರ್ವಜನಿಕ ಸ್ಥಳಗಳಿಗೆ ಬರಲು ಬಿಡಬಾರದೆಂದು ಆದೇಶ ಹೊರಡಿಸಿದೆ.
೧೧ ಆಗಸ್ಟ್ ನಂದು ಸರ್ವೋಚ್ಚ ನ್ಯಾಯಾಲಯವು ದೆಹಲಿಯ ಎಲ್ಲಾ ಬೀದಿ ನಾಯಿಗಳನ್ನು ಸಂಗ್ರಹಿಸಿ, ಅವುಗಳಿಗೆ ೬ ರಿಂದ ೮ ವಾರಗಳಲ್ಲಿ ಆಶ್ರಯ ನೀಡಿ, ಅವುಗಳನ್ನು ಮತ್ತೆ ಸಾರ್ವಜನಿಕ ಸ್ಥಳಗಳಿಗೆ ಬರಲು ಬಿಡಬಾರದೆಂದು ಆದೇಶ ಹೊರಡಿಸಿದೆ.
ವಿಗ್ರಹದ ಮೆರವಣಿಗೆ ತೆಗೆಯಲಾಗುತ್ತದೆಯೋ, ಆಗ ಅನೇಕ ಭಕ್ತರಿಗೆ ದೇವತೆಯ ದರ್ಶನವಾಗಿ ದೇವತೆಯ ತತ್ತ್ವವು ಸಮಷ್ಟಿ ಸ್ತರದಲ್ಲಿ ಕಾರ್ಯನಿರತವಾಗುತ್ತದೆ.
‘ವಿಶಿಷ್ಟ ದಿಕ್ಕಿಗೆ ಮುಖ ಮಾಡಿ ಯಾವುದಾದರೊಂದು ಕರ್ಮವನ್ನು ಮಾಡಬೇಕು’, ಎಂಬ ಸ್ಪಷ್ಟ ಉಲ್ಲೇಖವಿಲ್ಲದಿದ್ದಾಗ, ಪೂರ್ವ, ಈಶಾನ್ಯ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕರ್ಮವನ್ನು ಮಾಡಬೇಕು.
ಸೀನು ಬರುವುದು ಎಂದರೆ, ಶ್ವಾಸಕೋಶದ ಮೂಲಕ ಮೂಗು ಮತ್ತು ಬಾಯಿಯ ಮಾರ್ಗವಾಗಿ ವ್ಯಕ್ತಿಯ ಶರೀರದಿಂದ ಹೊರಬರುವ ಒಂದು ರಭಸವಾದ ಗಾಳಿ. ಈ ಕ್ರಿಯೆಯು ಅನೈಚ್ಛಿಕವಾಗಿದೆ
ನಕ್ಸಲವಾದವು ನಮ್ಮ ದೇಶಕ್ಕೆ ಒಂದು ಗಂಭೀರ ಸವಾಲಾಗಿದೆ. ದೇಶದೊಳಗಿನ ಅಸ್ಥಿರತೆ, ಗಲಭೆ, ಅರಾಜಕತೆ ಮತ್ತು ಸಮಾಜದಲ್ಲಿ ಒಡಕುಂಟು ಮಾಡುವ ಸಂಚುಗಳನ್ನು ನಕ್ಸಲ್ ಗುಂಪುಗಳು ನಿರಂತರವಾಗಿ ಮಾಡುತ್ತಿವೆ ಮತ್ತು ಮಾಡುತ್ತಲೂ ಇವೆ.
ಪಹಲಗಾಮ್ನಲ್ಲಿ ಸಾವಿಗೀಡಾದ ಪ್ರವಾಸಿಗರು, ಭಾರತೀಯ ಸೈನ್ಯ ಹಾಗೂ ಭಾರತ ಸರಕಾರದ ವಿರುದ್ಧ ೩ ದಿನ ವಿಷಕಾರಿದ ಜನರಿಗೆ ಯಾವತ್ತೂ ‘ಕಾರಣಕೇಳಿ’ ನೋಟೀಸು ನೀಡಿ ಮಾನವಾಧಿಕಾರದವರು ಕರೆಸಲಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ ! ಕೆಲವು ಸಾಧಕರ ಸಂಪೂರ್ಣ ಕುಟುಂಬದವರು ಸನಾತನ ಆಶ್ರಮಗಳಲ್ಲಿ ಉಳಿದುಕೊಂಡು ಸಾಧನೆ ಮಾಡುತ್ತಿದ್ದಾರೆ. ಅವರಲ್ಲಿ ಕೆಲವು ಸಾಧಕರ ತಂದೆ-ತಾಯಿ ಅಥವಾ ಬೇರೆ ಕುಟುಂಬದವರು ಅನಾರೋಗ್ಯ ಪೀಡಿತರಾಗಿದ್ದರೆ ಕೌಶಲ್ಯದ ಸೇವೆ ಮಾಡುವ ಅವರ ಕುಟುಂಬದ ಸಾಧಕರಿಗೆ ಕೌಶಲ್ಯದ ಸೇವೆಯೊಂದಿಗೆ ಅವರ ಸೇವೆಯನ್ನೂ ಮಾಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಅವರ ಮನಸ್ಸು ಸಂಘರ್ಷದಲ್ಲಿರುತ್ತದೆ. ಆದುದರಿಂದ ‘ತಂದೆ-ತಾಯಿಯವರ ಸೇವೆಯಲ್ಲಿದ್ದರೆ ಅದರಿಂದ ಸಾಧನೆ ಹೇಗೆ ಮಾಡುವುದು ? ಆ ಸೇವೆಯಿಂದ … Read more
ಪ್ರತಿಯೊಂದು ಕರ್ಮದ ಫಲ ಮತ್ತು ಅದರ ಕಾರ್ಯಕ್ಷೇತ್ರವನ್ನು ಶಾಸ್ತ್ರವು ನಿಶ್ಚಯಿಸಿದೆ. ನಿಮಗೆ ಮನಸ್ಸಿಗೆ ಬಂದಂತೆ ಮಾಡಿದರೆ ಗೊಂದಲವಾಗುತ್ತದೆ, ಬೇರೇನೂ ಆಗುವುದಿಲ್ಲ. ಮನೆ ತೆರಿಗೆ, ಆದಾಯ ತೆರಿಗೆ, ಮಾರಾಟ ತೆರಿಗೆ, ಮೋಟಾರು ವಾಹನಗಳ ಮೇಲಿನ ತೆರಿಗೆಗಳು ಬೇರೆ ಬೇರೆಯಾಗಿವೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಸ್ಮಾರ್ಟ್ಫೋನ್ ಮತ್ತು ಅಂತರ್ಜಾಲದ ಬಳಕೆ ಅಗಾಧ ವೇಗದಲ್ಲಿ ಹೆಚ್ಚಿದೆ. ಈ ಡಿಜಿಟಲ್ ಕ್ರಾಂತಿಯ ಜೊತೆಗೆ, ಆನ್ಲೈನ್ ಗೇಮಿಂಗ್, ವಿಶೇಷವಾಗಿ ‘ಫ್ಯಾಂಟಸಿ ಸ್ಪೋರ್ಟ್ಸ್’ ಮತ್ತು ‘ರಿಯಲ್ ಮನಿ ಗೇಮ್ಸ್’ನ ಜನಪ್ರಿಯತೆಯೂ ಹೆಚ್ಚಿದೆ.