ಎಲ್ಲ ಸಾಧಕರಿಗೆ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಸಾಧಕನಿಂದ ಏನಾದರೂ ತಪ್ಪಾದರೆ ಅವನ ತಪ್ಪನ್ನು ಹೇಳುವಾಗ ‘ನಾನು ಸಾಧಕನಿಗೆ ಸಾಧನೆಯಲ್ಲಿ ಸಹಾಯ ಮಾಡಬೇಕಾಗಿದೆ, ಎನ್ನುವ ವಿಚಾರ ಮನಸ್ಸಿನಲ್ಲಿರಬೇಕು.
ಸಾಧಕನಿಂದ ಏನಾದರೂ ತಪ್ಪಾದರೆ ಅವನ ತಪ್ಪನ್ನು ಹೇಳುವಾಗ ‘ನಾನು ಸಾಧಕನಿಗೆ ಸಾಧನೆಯಲ್ಲಿ ಸಹಾಯ ಮಾಡಬೇಕಾಗಿದೆ, ಎನ್ನುವ ವಿಚಾರ ಮನಸ್ಸಿನಲ್ಲಿರಬೇಕು.
ಹಿಂದೂಗಳೇ, ಶಸ್ತ್ರಸಜ್ಜಿತರು ಹಾಗೂ ದುಷ್ಟಶಕ್ತಿಗಳಿಗೆ ಕಾಲವಾಗಿರುವ ದೇವತೆಗಳ ಉಪಾಸನೆಯನ್ನು ಭಜನೆಯಿಂದ ಮಾತ್ರವಲ್ಲ, ಜೊತೆಗೆ ಅವರಲ್ಲಿನ ಹೋರಾಟವೃತ್ತಿಯನ್ನೂ ಅಂಗೀಕರಿಸಿ, ಭಾರತವನ್ನು ಅಜೇಯ ಸಾಮ್ರಾಜ್ಯವನ್ನಾಗಿಸಿ !
‘ಭಾರತದಲ್ಲಿ ಲಭ್ಯವಿರುವ ಭೂಮಿ, ಧಾನ್ಯ ಮತ್ತು ಜಲದ ವಿಚಾರ ಮಾಡಿ ಭಾರತದ ಜನಸಂಖ್ಯೆ ಎಷ್ಟು ಬೆಳೆಯಲು ಬಿಡಬೇಕು, ಎಂಬುದರ ವಿಚಾರ ಮಾಡಬೇಕು; ಇಲ್ಲದಿದ್ದರೆ ಮುಂದೆಹೆಚ್ಚಾಗುವ ಜನಸಂಖ್ಯೆಯಿಂದಾಗಿ ಎಲ್ಲರ ಉಸಿರುಗಟ್ಟಬಹುದು, ಇದು ಆಡಳಿತಗಾರರಿಗೆ ಏಕೆ ತಿಳಿಯುವುದಿಲ್ಲ ?’
‘ಧರ್ಮವು ಚಿರಂತನ ಸತ್ಯವನ್ನು ಹೇಳಿದೆ. ಹಾಗಾಗಿಯೇ ಮುಂದಿನ ಪೀಳಿಗೆಯು ಹಿಂದಿನ ಪೀಳಿಗೆಯನ್ನು ಮೂರ್ಖರು ಎಂದು ಪರಿಗಣಿಸುವುದಿಲ್ಲ. ತದ್ವಿರುದ್ಧ ಬುದ್ಧಿಯ ಮಟ್ಟ ಹೆಚ್ಚಾತ್ತಾ ಹೋದಂತೆ ಹಿಂದಿನ ಪೀಳಿಗೆಯ ಬುದ್ಧಿವಂತರನ್ನು ‘ಮೂರ್ಖ ಅಥವಾ ‘ಸನಾತನಿ ಎಂದು ಪರಿಗಣಿಸಲಾಗುತ್ತದೆ !
ಪರಾತ್ಪರ ಗುರು ಡಾಕ್ಟರರು ಸೇವೆಯಲ್ಲಿ ಸತತ ಸಹಾಯ ಮಾಡುತ್ತಾರೆ ಎಂದು ಸಾಧಕನಿಗೆ ಅನಿಸುತ್ತದೆ. ಅವರು ಸಾಧಕನಿಗೆ ಸೇವೆಯ ವಿಷಯಗಳ ಬಗ್ಗೆ ಒಮ್ಮೆ ಒಳಗಿನಿಂದ ಹಾಗೂ ಇನ್ನೊಮ್ಮೆ ಸಾಧಕರ ಮೂಲಕ ಸೂಚಿಸುತ್ತಾರೆ.
ಹಿಂದುತ್ವನಿಷ್ಠ ನ್ಯಾಯವಾದಿಗಳು ಮಾಡಿದ ಸೇವೆ ಎಂದರೆ ನಿಜವಾಗಿಯೂ ಒಂದು ರೀತಿಯಲ್ಲಿ ಹಿಂದೂಗಳ, ಅಂದರೆ ಸಾಧಕರ ರಕ್ಷಣೆಯ ಸೇವೆಯೇ ಆಗಿದೆ. ರಕ್ಷಣಾಕರ್ತನು ಕಾಳಜಿಯನ್ನು ತೆಗೆದುಕೊಳ್ಳುತ್ತಿರುತ್ತಾನೆ, ಅಂದರೆ ಒಬ್ಬ ಸೇವಕನಾಗಿರುತ್ತಾನೆ.
‘ಪ.ಪೂ. ಡಾಕ್ಟರರು ‘ಓರ್ವ ಸಾಧಕಿಯ ಆಧ್ಯಾತ್ಮಿಕ ಉನ್ನತಿಯು ೨೦ ವರ್ಷಗಳ ನಂತರ ಆಗುವುದು, ಎಂದು ಹೇಳಿದ್ದರು. ಅನಂತರ ಜವಾಬ್ದಾರ ಸಾಧಕಿಯು ಆ ಸಾಧಕಿಗೆ ಸಹಾಯ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅವಳಲ್ಲಿ ಸಾಧನೆಯ ವಿಷಯದಲ್ಲಿ ಯಾವುದೇ ಅರಿವು ಮೂಡುತ್ತಿರಲಿಲ್ಲ.
ಎಲ್ಲಿ ಪೃಥ್ವಿಯ ಮೇಲೆ ರಾಜ್ಯವಾಳುವ ಧ್ಯೆಯವಿಡುವ ಅನ್ಯ ಧರ್ಮ ಗಳು ಮತ್ತು ಎಲ್ಲಿ ಪ್ರತಿಯೊಬ್ಬರಿಗೂ ಈಶ್ವರಪ್ರಾಪ್ತಿ ಯಾಗಬೇಕು ಎಂದು ಧ್ಯೆಯವಿಡುವ ಮಹಾನ್ ಹಿಂದೂ ಧರ್ಮ !
‘ಹಿಂದೂ ಧರ್ಮವನ್ನು ವಿರೋಧಿಸುವ ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಇನ್ನಿತರರು ಏನಾದರೂ ಹೇಳುತ್ತಲೇ ಇರುತ್ತಾರೆ, ಆ ಸಮಯದಲ್ಲಿ ‘ಮಂಗನಿಗೇನು ಗೊತ್ತು ಮಾಣಿಕ್ಯದ ಬೆಲೆ ?’ ಈ ಗಾದೆಯ ನೆನಪಾಗುತ್ತದೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.
‘ನಮಗೆ ಯಾವ ವಿಷಯದ ಬಗ್ಗೆ ಮಾಹಿತಿ ಇಲ್ಲವೋ, ಯಾವ ವಿಷಯವನ್ನು ನಾವು ಅಧ್ಯಯನ ಮಾಡಿರುವುದಿಲ್ಲವೋ, ಆ ವಿಷಯದ ಬಗ್ಗೆ ಸಮಾಜದಲ್ಲಿ ಸಂದೇಹ ಮೂಡಿಸುವ ಮಾತುಗಳನ್ನು ಆಡುವುದು ಮತ್ತು ಕೆಲಸ ಮಾಡುವುದು, ಇದನ್ನು ವಾಸ್ತವಿಕ ಬುದ್ಧಿಪ್ರಾಮಾಣ್ಯವಾದಿಗಳ ಲಕ್ಷಣ ಎಂದು ತಿಳಿಯಬಹುದೇ ?’