ರಾಜಕೀಯ ಪಕ್ಷದ ಪದಾಧಿಕಾರಿ ಆಗುವುದಕ್ಕಿಂತ ಸಾಧಕ-ಶಿಷ್ಯನಾಗುವುದು ಸರ್ವೋತ್ತಮ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಗಳಾಗುವುದಕ್ಕಿಂತ ಸಾಧಕ ಅಥವಾ ಶಿಷ್ಯನಾಗುವುದು ಲಕ್ಷ ಪಟ್ಟು ಶ್ರೇಷ್ಠವಾಗಿದೆ; ಏಕೆಂದರೆ ರಾಜಕೀಯ ಪಕ್ಷಗಳಲ್ಲಿ ರಜ-ತಮ ಗುಣಗಳು ಹೆಚ್ಚಾಗುತ್ತವೆ. ಆದರೆ ಸಾಧಕ ಅಥವಾ ಶಿಷ್ಯನಾದ ಮೇಲೆ ಸತ್ತ್ವಗುಣ ವೃದ್ಧಿಯಾಗುತ್ತದೆ. ಇದರಿಂದ ಈಶ್ವರನ ದಿಶೆಯತ್ತ ಮುಂದೆ ಸಾಗುತ್ತೇವೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ