ಎಚ್ಚರ ! ೨೦೪೭ ರಲ್ಲಿ ‘ದಾರ-ಉಲ್-ಇಸ್ಲಾಮ್ !
ಮೂ ಲತಃ ಪಾಕಿಸ್ತಾನದ ಮತ್ತು ಕೆನಡಾದಲ್ಲಿ ನೆಲೆಸಿರುವ ಖ್ಯಾತ ಪತ್ರಕರ್ತ ಮತ್ತು ಬರಹಗಾರ ತಾರೆಕ್ ಫತೆಹ್ ಆಗಿರಲಿ ಅಥವಾ ‘ರಾಜಕೀಯ ಇಸ್ಲಾಮ್’ನ ಅಧ್ಯಯನ ಮಾಡುವ ಇತರ ತಜ್ಞರು ಹೇಳುವ ‘ಗಝವಾ-ಎ-ಹಿಂದ್’ ಎಂಬ ಪದವನ್ನು ನಾವು ಮೇಲಿಂದ ಮೇಲೆ ಕೇಳುತ್ತೇವೆ.
ಮೂ ಲತಃ ಪಾಕಿಸ್ತಾನದ ಮತ್ತು ಕೆನಡಾದಲ್ಲಿ ನೆಲೆಸಿರುವ ಖ್ಯಾತ ಪತ್ರಕರ್ತ ಮತ್ತು ಬರಹಗಾರ ತಾರೆಕ್ ಫತೆಹ್ ಆಗಿರಲಿ ಅಥವಾ ‘ರಾಜಕೀಯ ಇಸ್ಲಾಮ್’ನ ಅಧ್ಯಯನ ಮಾಡುವ ಇತರ ತಜ್ಞರು ಹೇಳುವ ‘ಗಝವಾ-ಎ-ಹಿಂದ್’ ಎಂಬ ಪದವನ್ನು ನಾವು ಮೇಲಿಂದ ಮೇಲೆ ಕೇಳುತ್ತೇವೆ.
ಶಾಲೆಯ ಪ್ರಾರ್ಥನೆಯನ್ನು ‘ದಯಾ ಕರ ದಾನ ವಿದ್ಯಾ ಕಾ’ ಎಂಬ ಪ್ರಾರ್ಥನೆಯಲ್ಲಿ ‘ತೂ ಹಿ ರಾಮ ಹೈ, ತೂ ರಹೀಮ್ ಹೈ’ ಎಂದು ಬದಲಾಯಿಸುವಂತೆ ಒತ್ತಾಯಿಸಿದರು. ಈ ಪ್ರಾರ್ಥನೆಯನ್ನು ಹಿಂದಿನಂತೆ ಕೈ ಮುಗಿದು ಮಾಡಲಾಗುವುದಿಲ್ಲ, ಬದಲಾಗಿ ಕೈ ಕಟ್ಟಿ ಮಾಡಲಾಗುತ್ತದೆ.
ಹಿಂದೂಗಳ ದೇವತೆಗಳನ್ನು ಅವಮಾನಿಸಿದಾಗ ಅವಮಾನಿಸಿದ ವ್ಯಕ್ತಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿರುತ್ತದೆ ಮತ್ತು ಈ ಅಪಮಾನವನ್ನು ಕಾನೂನುಮಾರ್ಗದಿಂದ ವಿರೋಧಿಸುವವರು ಹಿಂದೂ ತಾಲಿಬಾನಿಯಾಗಿರುತ್ತಾರೆ. ಅದೇ ಮುಸಲ್ಮಾನರ ಶ್ರದ್ಧಾಸ್ಥಾನಗಳ ಅವಮಾನವಾದಾಗ, ಹಿಂದೂವಿನ ಹತ್ಯೆ ಮಾಡಿ ಸೇಡು ತೀರಿಸಲಾಗುತ್ತದೆ
‘ನರೇಂದ್ರ ಮೋದಿ ಮತ್ತು ಅಮಿತ ಶಹಾ’ ಇವರು ಮುಸಲ್ಮಾನರಾದರೆ ನಾವು ಅವರನ್ನು ತಲೆಯ ಮೇಲೆ ಹೊತ್ತುಕೊಳ್ಳುವೆವು. ಈ ರೀತಿ ಜಂಭದ ಹೇಳಿಕೆಯನ್ನು ನೀಡುವ ಧೈರ್ಯ ಮೌಲಾನಾರಿಗಿರುವುದು, ಇದು ಕಳೆದ ೫೫ ವರ್ಷಗಳಲ್ಲಿ ಕಾಂಗ್ರೆಸ್ನ ಮುಸಲ್ಮಾನರನ್ನು ಓಲೈಸಿದುದರ ಫಲವಾಗಿದೆ.
ಯಾವ ಯುವಕರು ಸ್ವಾರ್ಥಕ್ಕಾಗಿ ದೇಶದ ಆಸ್ತಿ-ಪಾಸ್ತಿಗೆ ಹಾನಿ ಮಾಡುವರೋ, ಅವರು ‘ಅಗ್ನಿವೀರ’ರಾಗಿ ಯಾವ ದೇಶಹಿತವನ್ನು ಸಾಧಿಸುವರು ? ಅದಕ್ಕಾಗಿ ಅವರಿಗೆ ಅರ್ಹತೆಯಾದರೂ ಇದೆಯೇ ?
ಪಕ್ಷವು ನೂಪುರ ಶರ್ಮಾರ ವಿರುದ್ಧ ಮಾಡಿದ ಕಾರ್ಯಾಚರಣೆಯಿಂದ ಹಿಂದೂಗಳು ಆಶ್ಚರ್ಯಚಕಿತರಾದರು. ಸಾಮ್ಯವಾದಿ ಮತ್ತು ಅದರಲ್ಲಿಯೂ ಪ್ರಗತಿಪರರು ಫ್ರಾನ್ಸ್ನಿಂದ ತತ್ತ್ವನಿಷ್ಠ ಧೋರಣೆಯನ್ನು ಹಮ್ಮಿಕೊಳ್ಳುವ ಅವಕಾಶವನ್ನು ಹಿಂದೂ ಭಾರತವು ಕಳೆದುಕೊಳ್ಳುವುದು ಬೇಡವೆಂಬುದೇ ಹಿಂದೂಗಳ ಅಪೇಕ್ಷೆಯಾಗಿದೆ !
ಸಣ್ಣ ವ್ಯವಸಾಯ ಮಾಡುವ ಬಿಹಾರದ ‘ಅರವಿಂದ ಕುಮಾರ ಸಾಹಾ’ ಇವರನ್ನು ಕೂಡ ಉಗ್ರವಾದಿಗಳು ಅಕ್ಟೋಬರ್ ೨೦೨೧ ರಂದು ಗುಂಡು ಹೊಡೆದು ಹತ್ಯೆ ಮಾಡಿದ್ದರು. ೪ ಎಪ್ರಿಲ್ ೨೦೨೨ ರಂದು ಬಾಲಕೃಷ್ಣ ಭಟ್ ಇವರನ್ನು ಮತ್ತು ೧೩ ಎಪ್ರಿಲ್ ೨೦೨೨ ರಂದು ಸತೀಶ ಕುಮಾರ ಸಿಂಹ ರಜಪೂತರನ್ನು ಹತ್ಯೆ ಮಡಿದರು.
ಹಿಂದೂಗಳ ಮೇಲೆ ನಾನಾ ರೀತಿಯ ದೌರ್ಜನ್ಯವನ್ನೆಸಗಿ ಅವರನ್ನು ಮತಾಂತರಿಸಲಾಯಿತು, ಎಂಬುದು ಇತಿಹಾಸವಾಗಿದೆ. ಈ ಇತಿಹಾಸವನ್ನು ಹತ್ತಿಕ್ಕಿ ಝೆವಿಯರನನ್ನು ‘ಸಂತ’ನೆಂದು ನಿಶ್ಚಯಿಸಲಾಗುತ್ತಿದೆ. ಅವನನ್ನು ‘ಗೋಂಯಚಾ ಸಾಯಬ್’ನೆಂದು ಮೆರೆಸಲಾಗುತ್ತಿದೆ.
೮ ‘ನಿಕಾಹ’ ಮಾಡಿರುವ ಹಾಗೂ ಮುಮ್ತಾಜ್ಳ ಪ್ರೇಮಕ್ಕೊಳಗಾಗಿಯೂ (?) ಮೊದಲ ನಿಕಾಹವನ್ನು ಬೇರೆ ಸ್ತ್ರೀಯೊಂದಿಗೆ ಮಾಡಿರುವ ಹಾಗೂ ೧೪ ವರ್ಷಗಳ ವೈವಾಹಿಕ ಜೀವನದಲ್ಲಿ ಮುಮ್ತಾಜಳ ಮೇಲೆ ೧೪ ಹೆರಿಗೆಯನ್ನು ಹೇರಿ ೧೪ ನೆ ಹೆರಿಗೆಯಾಗುವಾಗ ಅವಳನ್ನು ಮರಣದ ದವಡೆಗೆ ತಳ್ಳಿದ ಶಹಾಜಹಾನ, ಬಾದಶಾಹ ಆಗಿದ್ದನು.
ಈಗ ಪಾಲಕರನ್ನು ಮತ್ತು ವಿದ್ಯಾರ್ಥಿಗಳನ್ನು ದಾರಿತಪ್ಪಿಸಿ ಅವರಿಗೆ ಕ್ರೈಸ್ತರ ಬೈಬಲನ್ನು ಓದಲು ಬಾಧ್ಯಗೊಳಿಸಿದರೆ ಕ್ರಮೇಣ ಆ ವಿದ್ಯಾರ್ಥಿಗಳು ‘ಬೈಬಲ್ನ ಮೇಲೆಯೆ ಶ್ರದ್ಧೆಯನ್ನಿಡುವ ಕ್ರೈಸ್ತರಾಗುವರು’, ಎಂದು ಹೇಳಲು ಯಾವುದೇ ಜ್ಯೋತಿಷ್ಯರ ಅವಶ್ಯಕತೆಯಿಲ್ಲ.