ಈ ವರ್ಷದ ಅಧಿಕ ಶ್ರಾವಣ ಮಾಸ ಗ್ರಹ ಶಾಂತಿಗಾಗಿ ವಿಶೇಷವಾಗಿ ಉಪಯುಕ್ತ
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೌರಮಾನದ ಪ್ರಕಾರ ಒಂದು ವರ್ಷದಲ್ಲಿ ೩೬೫ ದಿನ, ೧೫ ಘಟಿಕಾ, ೩೧ ಪಲ ಮತ್ತು ೩೦ ವಿಪಲ ಇರುತ್ತದೆ. ಹಾಗೂ ಚಂದ್ರಮಾನದ ಪ್ರಕಾರ ಒಂದು ವರ್ಷದಲ್ಲಿ ೩೫೪ ದಿನ, ೨೨ ಘಟಿಕಾ, ೧ ಪಲ ಮತ್ತು ೨೩ ವಿಪಲ ಇರುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೌರಮಾನದ ಪ್ರಕಾರ ಒಂದು ವರ್ಷದಲ್ಲಿ ೩೬೫ ದಿನ, ೧೫ ಘಟಿಕಾ, ೩೧ ಪಲ ಮತ್ತು ೩೦ ವಿಪಲ ಇರುತ್ತದೆ. ಹಾಗೂ ಚಂದ್ರಮಾನದ ಪ್ರಕಾರ ಒಂದು ವರ್ಷದಲ್ಲಿ ೩೫೪ ದಿನ, ೨೨ ಘಟಿಕಾ, ೧ ಪಲ ಮತ್ತು ೨೩ ವಿಪಲ ಇರುತ್ತದೆ.
ವರ್ಷ, ಅಯನ(ಸೂರ್ಯನ ವೇಗ), ಋತು, ಮಾಸ, ಪಕ್ಷ ಮತ್ತು ದಿನಗಳು ಹೀಗೆ ೬ ಪ್ರಕಾರದ ಕಾಲಗಳಿವೆ. ಚಂದ್ರ, ಸೌರ, ಸವನ, ನಕ್ಷತ್ರ ಮತ್ತು ಬಾರ್ಹಸ್ಪತ್ಯ ಹೀಗೆ ೬ ಪ್ರಕಾರದ ವರ್ಷಗಳಿವೆ. ಚಂದ್ರಮಾಸ, ಎಂದರೆ ಶುಕ್ಲ ಪಾಡ್ಯದಿಂದ ಅಮಾವಾಸ್ಯೆಯವರೆಗೆ ದಿನಗಳು ಸೇರಿ ಒಂದು ತಿಂಗಳು ಆಗುತ್ತದೆ
ಈ ವರ್ಷ ಅಧಿಕ ಶ್ರಾವಣ ಮಾಸ ಇದೆ. ಇದನ್ನು ಮಲಮಾಸ ಅಥವಾ ಪುರುಷೋತ್ತಮ ಮಾಸ ಎಂದು ಕರೆಯಲಾಗುತ್ತದೆ. ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ಮೂಲಕ ಈ ತಿಂಗಳಲ್ಲಿ ಯಾವ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು ? ಮತ್ತು ಏನು ಮಾಡಬಾರದು ? ಈ ವಿಷಯದಲ್ಲಿ ಅಲ್ಪಸ್ವಲ್ಪ ಸತ್ಯವಿದ್ದರೂ ಶಾಸ್ತ್ರಾಧಾರವಿಲ್ಲದ ಅಯೋಗ್ಯ ಮಾಹಿತಿಯೇ ಹೆಚ್ಚು ಪ್ರಸಾರವಾಗುತ್ತಿರುತ್ತದೆ.
ಹಿಂದಿನ ಕಾಲದಲ್ಲಿ ಮಹಿಳೆಯರು ತಮ್ಮ ಕೂದಲನ್ನು ಬೆಳೆಸುತ್ತಿದ್ದರು; ಆದರೆ ‘ಕಳೆದ ಕೆಲವು ವರ್ಷಗಳಿಂದ, ಅನೇಕ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಪ್ರವೃತ್ತಿಯನ್ನು ಹೊಂದಿರುವುದು ಕಂಡುಬರುತ್ತದೆ.
ವನವಾಸದಲ್ಲಿರುವ ದ್ರೌಪದಿಗೆ ಶ್ರೀಕೃಷ್ಣನು ದ್ರೌಪದಿಗೆ ತನ್ನ ಪೂರ್ವ ಜನ್ಮದ ಕಥೆಯನ್ನು ಹೇಳಿದನು, ಅದರಲ್ಲಿ ದೂರ್ವಾಸ ಮಹರ್ಷಿಯು ದುಃಖ ಪರಿಹಾರಕ್ಕಾಗಿ ಪುರುಷೋತ್ತಮನ ಸೇವೆ ಮಾಡಲು ಹೇಳಿದನು.
ಪುರುಷೋತ್ತಮ ಎಂಬುದು ವಾಸುದೇವ, ಮಹಾ ವಿಷ್ಣುವಿನ ಹೆಸರಾಗಿದೆ. ಈ ಅಧಿಕ ಮಾಸಕ್ಕೆ ಮೊದಲು ‘ಮಲಮಾಸ’ ಎಂದು ಹೆಸರಿತ್ತು. ತದನಂತರ ಮಲಮಾಸಕ್ಕೆ ಪುರುಷೋತ್ತಮನು ಮುಂದಿನಂತೆ ವರದಾನ ನೀಡಿದನು. ‘ಈ ಮಾಸದಲ್ಲಿ ಆಗುವಂತಹ ಪ್ರತಿಯೊಂದು ಸತ್ಕರ್ಮವು ಅಧಿಕವಾಗಿ ವೃದ್ಧಿಯಾಗುತ್ತದೆ
ಔರಂಗಾಬಾದ (ಬಿಹಾರ) ಇಲ್ಲಿ ಮುಸಲ್ಮಾನ ಬಹುಸಂಖ್ಯಾತ ಅಮಝರ ಶರೀಫ್ ಪ್ರದೇಶದಲ್ಲಿನ ಹಿಂದೂಗಳ ೩ ದೇವಸ್ಥಾನಗಳಲ್ಲಿ ಮಾಂಸದ ತುಂಡು ಗಳನ್ನು ಎಸೆದ ಘಟನೆ ನಡೆದಿದೆ.
ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲು ಧರ್ಮಾಚರಣೆ, ಭಗವಂತನ ಉಪಾಸನೆ ಮಾಡುವುದು ಪರ್ಯಾಯವಾಗಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ, ಸಂತ ಭಕ್ತರಾಜ ಮಹಾರಾಜರು ಹಾಗೂ ಪರಾತ್ಪರ ಗುರು ಪಾಂಡೆ ಮಹಾರಾಜರ ಮಾರ್ಗದರ್ಶನದಿಂದಾಗಿಯೇ ಉದ್ಯೋಗ ಮಾಡುವಾಗ ಧರ್ಮಸೇವೆಯನ್ನು ಮಾಡಬಲ್ಲೆನು.