ನಾಟೆ (ರತ್ನಾಗಿರಿ ಜಿಲ್ಲೆ), ೧೭ ಜೂನ್ (ವಾರ್ತೆಗಳು.) – ಸತತವಾಗಿ ಈಶ್ವರನ ಅನುಸಂಧಾನದಲ್ಲಿ ಇರುವ ಸನಾತನದ ೫೫ ನೇ ಸಂತರಾದ ಪೂ. (ಶ್ರೀಮತಿ) ಸುಶೀಲಾ ವಿಷ್ಣು ಶಹಾಣೆ (ವಯಸ್ಸು ೯೮ ವರ್ಷ) ಇವರು ಜೂನ್ ೧೬ ರಂದು ರಾತ್ರಿ ೧೧ ಗಂಟೆಗೆ ತಮ್ಮ ಮನೆಯಲ್ಲಿ ದೇಹತ್ಯಾಗ ಮಾಡಿದರು. ಅವರಿಗೆ ಕಳೆದ ಕೆಲವು ದಿನಗಳಿಂದ ಅನಾರೋಗ್ಯವಿತ್ತು. ಪೂ. ಶಹಾಣೆ ಅಜ್ಜಿಯವರು ೧೯೯೯ ರಿಂದ ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದರು. ಪೂ. ಶಹಾಣೆಅಜ್ಜಿಯವರು ೮ ಡಿಸೆಂಬರ ೨೦೧೫ ರಂದು ವ್ಯಷ್ಟಿ ಸಂತಪದವಿಯನ್ನು ಪ್ರಾಪ್ತ ಮಾಡಿಕೊಂಡರು. ಜೂನ್ ೧೭ ರಂದು ಬೆಳಗ್ಗೆ ೧೧ ಗಂಟೆಗೆ ನಾಟೆಯಲ್ಲಿನ ಸ್ಮಶಾನಭೂಮಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ಮಾಡಲಾಯಿತು.
ಸನಾತನ ಪ್ರಭಾತ > ಸಾಧನೆ > ರಾಜಾಪುರ (ರತ್ನಾಗಿರಿ ಜಿಲ್ಲೆ) ದ ಸನಾತನದ ೫೫ ನೇ ಸಂತರಾದ ಪೂ. (ಶ್ರೀಮತಿ) ಸುಶೀಲಾ ಶಹಾಣೆಅಜ್ಜಿ (ವಯಸ್ಸು ೯೮) ಇವರ ದೇಹತ್ಯಾಗ !
ರಾಜಾಪುರ (ರತ್ನಾಗಿರಿ ಜಿಲ್ಲೆ) ದ ಸನಾತನದ ೫೫ ನೇ ಸಂತರಾದ ಪೂ. (ಶ್ರೀಮತಿ) ಸುಶೀಲಾ ಶಹಾಣೆಅಜ್ಜಿ (ವಯಸ್ಸು ೯೮) ಇವರ ದೇಹತ್ಯಾಗ !
ಸಂಬಂಧಿತ ಲೇಖನಗಳು
- ವರ್ತಮಾನ ಸ್ಥಿತಿಯಲ್ಲಿ ಭಗವಂತನ ತತ್ತ್ವ ಯಾವ ದೇವತೆಯ ರೂಪದಲ್ಲಿ ನಮ್ಮ ಎದುರಿಗೆ ಬರುತ್ತದೆಯೋ, ಆ ರೂಪಕ್ಕೆ ಪ್ರಾರ್ಥನೆ ಮಾಡಿ ಆ ರೂಪದೊಂದಿಗೆ ಏಕರೂಪವಾಗಲು ಪ್ರಯತ್ನ ಮಾಡಲು ಸಾಧ್ಯವಾದರೆ ಸರ್ವವ್ಯಾಪಿ ಭಗವಂತನೊಂದಿಗೆ ಏಕರೂಪವಾಗಬಹುದು
- ಸಾಧನೆಯ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮಾರ್ಗದರ್ಶನ !
- ಶ್ರೀರಾಮನವಮಿಯ ನಿಮಿತ್ತ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಶುಭಸಂದೇಶ !
- ಭಿಕ್ಷೆ ಬೇಡುವ ಬಗ್ಗೆ ಸಮರ್ಥ ರಾಮದಾಸ ಸ್ವಾಮಿಯವರ ನಿಯಮಗಳು
- Researcher Dies at 94 Years: ‘ದೈವೀ ಕಣ’ದ ಸಂಶೋಧಕ ಬ್ರಿಟಿಷ್ ವಿಜ್ಞಾನಿ ಪೀಟರ್ ಹಿಗ್ಸ್ (94 ವರ್ಷ) ನಿಧನ !
- ಡಾ. ಪ್ರಣವ ಮಲ್ಯಾ ಇವರಿಗೆ ಸನಾತನದ ೭೫ ನೇ (ಸಮಷ್ಟಿ) ಸಂತ ಪೂ. ರಮಾನಂದ (ಅಣ್ಣಾ) ಗೌಡ ಇವರ ಬಗ್ಗೆ ಗಮನಕ್ಕೆ ಬಂದ ಅಂಶಗಳು ಮತ್ತು ಬಂದಂತಹ ಅನುಭೂತಿಗಳು