ಅಮೇರಿಕಾದಲ್ಲಿ ಭೋಪಾಲ ಅನಿಲ ದುರಂತದ ವಿಷಯದ ಮರುಮಂಡಣೆ
ಭೋಪಾಲ ಅನಿಲ ದುರಂತದ ಅಂಶವನ್ನು ಅಮೇರಿಕಾದಲ್ಲಿ ಪುನಃ ಪ್ರಸ್ತುತಪಡಿಸಲಾಗಿದೆ. ಅಮೇರಿಕದಲ್ಲಿನ ೧೨ ಸಂಸದರು ದೇಶದ ನ್ಯಾಯ ವಿಭಾಗಕ್ಕೆ ಪತ್ರ ಬರೆದು `ಡಾವು ಕೆಮಿಕಲ್’ ಸಂಸ್ಥೆಯ ಮೇಲೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಭೋಪಾಲ ಅನಿಲ ದುರಂತದ ಅಂಶವನ್ನು ಅಮೇರಿಕಾದಲ್ಲಿ ಪುನಃ ಪ್ರಸ್ತುತಪಡಿಸಲಾಗಿದೆ. ಅಮೇರಿಕದಲ್ಲಿನ ೧೨ ಸಂಸದರು ದೇಶದ ನ್ಯಾಯ ವಿಭಾಗಕ್ಕೆ ಪತ್ರ ಬರೆದು `ಡಾವು ಕೆಮಿಕಲ್’ ಸಂಸ್ಥೆಯ ಮೇಲೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಭಾರತದಲ್ಲಿ ನಡೆದ ‘ಜಿ-20’ ಶೃಂಗಸಭೆಯಲ್ಲಿ, ರೈಲ್ವೆ, ರಸ್ತೆಗಳು ಮತ್ತು ಬಂದರುಗಳ ಮೂಲಕ ಭಾರತ, ಮಧ್ಯಪ್ರಾಚ್ಯ ದೇಶಗಳು, ಯುರೋಪ್ ಮತ್ತು ಅಮೆರಿಕಾವನ್ನು ಸಂಪರ್ಕಿಸುವ ಆರ್ಥಿಕ ಹೆದ್ದಾರಿಯನ್ನು ನಿರ್ಮಿಸಲು ನಿರ್ಧರಿಸಲಾಯಿತು.
ಭಾರತದಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ‘ಚಂದ್ರಯಾನ-3’ ಉಳಿಸಿದ ನಂತರ ಈಗ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದಿಂದ ದಕ್ಷಿಣ ಧ್ರುವದ ಮೇಲೆ ಯಾನ ಇಳಿಸಲಿದೆ. 2024 ರ ಕೊನೆಯಲ್ಲಿ ಈ ಯಾನ ಕಳಿಸಲಿದೆ. ಈ ಯಾನದಿಂದ ಒಂದು ರೋವ್ಹರ್ ಹೊರಬಂದು ಚಂದ್ರನ ಅಧ್ಯಯನ ನಡೆಸಲಿದೆ.
ಅಮೇರಿಕಾದ ಜಾರ್ಜಿಯ ರಾಜ್ಯದಲ್ಲಿ ಅಕ್ಟೋಬರ್ ತಿಂಗಳನ್ನು ‘ಹಿಂದೂ ಪರಂಪರೆಯ ತಿಂಗಳು’ ಎಂದೂ ಘೋಷಿಸಿದ್ದಾರೆ. ರಾಜ್ಯದಲ್ಲಿ ಹಿಂದೂ ನಾಗರೀಕರ ಕೊಡುಗೆ ನೋಡಿ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ದಸರಾ ಮತ್ತು ದೀಪಾವಳಿ ಹಬ್ಬಗಳು ಬರುವುದರಿಂದ ಜಾರ್ಜಿಯಾದಲ್ಲಿನ ಹಿಂದೂ ಸಂಘಟನೆಗಳು ಅನೇಕ ವರ್ಷದಿಂದ ಇದನ್ನು ಒತ್ತಾಯಿಸುತ್ತಿದ್ದರು.
ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮದೇ ಪಕ್ಷದ ನಾಯಕ ಭಾರತೀಯ ಮೂಲದ ವಿವೇಕ ರಾಮಸ್ವಾಮಿಯವರನ್ನು ಹೊಗಳಿದ್ದಾರೆ. ಅವರು, ‘ವಿವೇಕ ರಾಮಸ್ವಾಮಿ ಅವರು ಬಹಳ ತಿಳುವಳಿಕೆಯುಳ್ಳ ಮತ್ತು ಬುದ್ಧಿವಂತ ವ್ಯಕ್ತಿಯಾಗಿದ್ದಾರೆ.
ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೊವ್ ಆರೋಪ !
ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಶಾಸಕಾಂಗವು ಜಾತಿ ತಾರತಮ್ಯ ವಿರೋಧಿ ಮಸೂದೆಯನ್ನು ಅಂಗೀಕರಿಸಿದ ನಂತರ, ಹಿಂದೂ ಸಂಘಟನೆಯಾದ ‘ಎ ಕೊಯಲಿಷನ್ ಆಫ್ ಹಿಂದೂಸ್ ಆಫ್ ನಾರ್ಥ್ ಅಮೆರಿಕಾ (ಕೊಹ್ನಾ)’ ಇದನ್ನು ವಿರೋಧಿಸಿದೆ.
ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಸಂಭಾವ್ಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಇವರ ಹೇಳಿಕೆ !
ಭಾರತೀಯ ಉದ್ಯಮ ಗುಂಪಿನ ತಥಾಕಥಿತ ಹಣಕಾಸು ವಂಚನೆಯ ವರದಿಯನ್ನು ಅಮೇರಿಕಾದ ‘ಹಿಂಡೆನ್ಬರ್ಗ್ ರಿಸರ್ಚ್’ ಕಂಪನಿಯು ಪ್ರಸಾರ ಮಾಡಿತ್ತು. ಈ ವರದಿಯಿಂದ ಅದಾನಿ ಸಮೂಹದ ಷೇರುಗಳು ಮೇಲೆ ಪರಿಣಾಮವಾಗಿತ್ತು; ಆದರೆ ಈ ವರದಿ ಕೆಲವು ತಿಂಗಳುಗಳ ಮೊದಲು ಕೇಂದ್ರ ಸರಕಾರ ಆಧಾರ ರಹಿತ ಎಂದು ಸ್ಪಷ್ಟಪಡಿಸಿತ್ತು.