ಚಳಿಗಾಲದ ಋತುಚರ್ಯೆ 

ಈ ಋತುವಿನಲ್ಲಿ ಸ್ನಾನದ ಮೊದಲು ಮೈಗೆ ಕೊಬ್ಬರಿಎಣ್ಣೆ, ಎಳ್ಳೆಣ್ಣೆ, ನೆಲಗಡಲೆಯ ಎಣ್ಣೆ, ಸಾಸಿವೆಯ ಎಣ್ಣೆ ಇವುಗಳಲ್ಲಿ ಯಾವುದಾದರೂ ಎಣ್ಣೆಯನ್ನು ಹಚ್ಚಬೇಕು. ಅದರಿಂದ ಚಳಿ ಯಿಂದಾಗಿ ಚರ್ಮ ಒಣಗಿ ತುರಿಸುವುದು, ಚರ್ಮ, ತುಟಿ, ಕಾಲು ಇತ್ಯಾದಿಗಳು ಒಡೆಯುವುದು ಮುಂತಾದ ರೋಗಗಳಾಗುವುದಿಲ್ಲ. ತೆಂಗಿನೆಣ್ಣೆ ತಂಪು ಹಾಗೂ ಸಾಸಿವೆ ಎಣ್ಣೆ ಉಷ್ಣ ಇರುತ್ತದೆ. ಆದರೂ ಚಳಿಗಾಲದಲ್ಲಿ ತೆಂಗಿನೆಣ್ಣೆ ಉಪಯೋಗಿಸಿದರೆ ಏನೂ ಅಪಾಯವಾಗುವುದಿಲ್ಲ.

೧೯೮೯ ರಿಂದ ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಂಡ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಅಡಿಪಾಯವಾದ ಅಭ್ಯಾಸವರ್ಗಗಳ ಬಗ್ಗೆ ಪೂ. ಶಿವಾಜಿ ವಟಕರರಿಗೆ ಅರಿವಾದ ಅಂಶಗಳು

‘ನನಗೆ ೧೯೮೯ ರಿಂದ ಮುಂಬೈಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಭ್ಯಾಸವರ್ಗಗಳಲ್ಲಿ ಸಹಭಾಗಿಯಾಗುವ ಭಾಗ್ಯ ಲಭಿಸಿತು. ಅವರು ತಮ್ಮ ನಿವಾಸದಲ್ಲಿ ಸಮ್ಮೋಹನ-ಉಪಚಾರ ‘ಚಿಕಿತ್ಸಾಲಯ’ದ ಒಂದು ಕೋಣೆಯಲ್ಲಿ ಅಭ್ಯಾಸ ವರ್ಗ ಮತ್ತು ಸತ್ಸಂಗಗಳನ್ನು ತೆಗೆದುಕೊಳ್ಳುತ್ತಿದ್ದರು.

ಆಧ್ಯಾತ್ಮಿಕ ಉಪಾಯ ಮತ್ತು ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯು ತಳಮಳದಿಂದ ಆಗಲು ಏನು ಮಾಡಬೇಕು ?

ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ತಳಮಳದಿಂದ ಮಾಡದಿದ್ದರೆ, ಈ ಜನ್ಮದಲ್ಲಿ ಅಪೇಕ್ಷಿತ ಪ್ರಗತಿ ಆಗುವುದೇ ಇಲ್ಲ, ಆದರೆ ಮುಂದಿನ ಜನ್ಮಗಳಲ್ಲಿಯೂ ಆ ಸ್ವಭಾವದೋಷಗಳು ಮತ್ತು ಅಹಂ ನಮ್ಮೊಂದಿಗೇ ಬರುತ್ತವೆ. ಈ ರೀತಿಯ ವಿಚಾರವನ್ನು ಮೇಲಿಂದ ಮೇಲೆ ಮನಸ್ಸಿಗೆ ಬಿಂಬಿಸಿದರೆ, ಪ್ರಯತ್ನಿಸುವುದು ಅತ್ಯಂತ ಆವಶ್ಯಕತೆ ಇದೆ ಎಂದು ನಮಗೆ ಅರಿವಾಗ ತೊಡಗುತ್ತದೆ.

ಸಕ್ಕರೆ ಮತ್ತು ಬೆಲ್ಲ ತಯಾರಿಸುವ ಪ್ರಕ್ರಿಯೆ ಮತ್ತು ಅವುಗಳ ತುಲನಾತ್ಮಕ ಅಧ್ಯಯನ

ನಾವು ಪೇಟೆಯಿಂದ ತರುವ ಸಕ್ಕರೆಯು ನೈಸರ್ಗಿಕವಾಗಿರುವುದಿಲ್ಲ. ಸಕ್ಕರೆಯನ್ನು ತಯಾರಿಸುವಾಗ ಮುಖ್ಯವಾಗಿ ಕಬ್ಬಿನ ರಸಕ್ಕೆ ರಾಸಾಯನಿಕ ಪ್ರಕ್ರಿಯೆ ಮಾಡಲಾಗುತ್ತದೆ. ಅದರಲ್ಲಿ ‘ಸಲ್ಫರ್ ಡೈಆಕ್ಸೈಡ್, ‘ಫಾಸ್ಫೋರಿಕ್ ಆಸಿಡ್, ‘ಕ್ಯಾಲ್ಶಿಯಮ್ ಹೈಡ್ರಾಕ್ಸೈಡ್ ಮತ್ತು ‘ಆಕ್ಟಿವೇಟೆಡ್ ಕಾರ್ಬನ್ ಈ ರಾಸಾಯನಿಕಗಳನ್ನು ಉಪಯೋಗಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಕ್ಕರೆಯ ಇತರ ಘಟಕದ್ರವ್ಯಗಳನ್ನು ತೆಗೆದು ‘ಸುಕ್ರೋಸ್ ಹೆಸರಿನ ಸಕ್ಕರೆಯ ಅಂಶವನ್ನು ಮಾತ್ರ ಇಡಲಾಗುತ್ತದೆ.

ರಾತ್ರಿ ನಿದ್ದೆ ಬರದಿದ್ದರೆ, ಕಣ್ಣುಗಳ ಮೇಲಿನ ಆವರಣವನ್ನು ತೆಗೆದು ಕಣ್ಣುಗಳಲ್ಲಿರುವ ತೊಂದರೆದಾಯಕ ಶಕ್ತಿಯನ್ನು ದೂರಗೊಳಿಸಿ !

ಕಣ್ಣುಗಳೆದುರು ಬೆರಳುಗಳನ್ನು ತಿರುಗಿಸಿದಾಗ ಕಣ್ಣುಗಳ ಮೇಲಿನ ಆವರಣ ಇರುವುದು ಗೊತ್ತಾದರೆ ಮೊದಲಿಗೆ ಆ ಆವರಣವನ್ನು ತೆಗೆಯುವುದು ಆವಶ್ಯಕವಾಗಿದೆ. ಅದಕ್ಕಾಗಿ ಕೈಗಳಿಂದ ಗಾಳಿ ಹಾಕಿಕೊಂಡಂತೆ ಕಣ್ಣುಗಳ ಮೇಲಿನ ಆವರಣವನ್ನು ದೂರ ಸರಿಸಬೇಕು. ‘ತೊಂದರೆದಾಯಕ ಶಕ್ತಿಯ ಆವರಣವನ್ನು ಹೇಗೆ ದೂರ ಮಾಡಬೇಕು ?’, ಎಂಬ ಮಾಹಿತಿಯನ್ನು ಸನಾತನದ ಮೇಲ್ಕಾಣಿಸಿದ ಗ್ರಂಥದಲ್ಲಿ ಕೊಡಲಾಗಿದೆ.

೧೯೮೯ ರಿಂದ ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಂಡ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಅಡಿಪಾಯವಾದ ಅಭ್ಯಾಸವರ್ಗಗಳ ಬಗ್ಗೆ ಪೂ. ಶಿವಾಜಿ ವಟಕರರಿಗೆ ಅರಿವಾದ ಅಂಶಗಳು

ಅಧ್ಯಾತ್ಮಶಾಸ್ತ್ರವು ಕೇವಲ ಶಾಸ್ತ್ರವಾಗಿರದೇ ಮಹಾಶಾಸ್ತ್ರವಾಗಿದೆ. ‘ನಾವು ಎಷ್ಟು ದಿನ ಬದುಕುತ್ತೇವೆ ?’, ಎಂಬುದು ನಮಗೆ ಗೊತ್ತಿಲ್ಲ; ಆದ್ದರಿಂದ ‘ಅಧ್ಯಾತ್ಮ ಮತ್ತು ಸಾಧನೆಯನ್ನು ವಯಸ್ಸಾದ ಮೇಲೆ (ಮುದುಕರಾದ ಮೇಲೆ) ಮಾಡೋಣ’, ಎಂದು ಹೇಳುವುದು ತಪ್ಪಾಗಿದೆ. ನಮ್ಮ ಬಹಳಷ್ಟು ಪ್ರಶ್ನೆಗಳು ಆಧ್ಯಾತ್ಮಿಕ ಕಾರಣಗಳಿಂದ ಉಂಟಾಗುತ್ತವೆ. ಅವುಗಳಿಗೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು.

ದೇವತೆಗಳ ಪೂಜೆಯನ್ನು ಅಧ್ಯಾತ್ಮಶಾಸ್ತ್ರಕ್ಕನುಸಾರ ಮಾಡಿ !

ಪೂಜೆಯ ಪೂರ್ವಸಿದ್ಧತೆಯಿಂದ ಪೂಜಕನು ಪೂಜೆಯಿಂದ ಪ್ರಕ್ಷೇಪಿಸುವ ಚೈತನ್ಯವನ್ನು ಗ್ರಹಿಸಬಲ್ಲ. ಇದಕ್ಕಾಗಿ ಈ ಗ್ರಂಥದಲ್ಲಿ ಪೂಜೆಯ ಮೊದಲು ಪೂಜಾಸ್ಥಳದ ಶುದ್ಧಿ ಏಕೆ ಮಾಡಬೇಕು, ಪೂಜಕನು ಮಣೆಯ ಆಸನ ಏಕೆ ಬಳಸಬೇಕು, ನಿರ್ಮಾಲ್ಯವನ್ನು ಹೆಬ್ಬೆರಳು ಮತ್ತು ಅನಾಮಿಕಾದಿಂದ ಏಕೆ ತೆಗೆಯಬೇಕು ಇತ್ಯಾದಿಗಳ ಉತ್ತರಗಳನ್ನು ಕೊಡಲಾಗಿದೆ.

ಸತತ ಭಾವಾವಸ್ಥೆಯಲ್ಲಿರುವ ಮತ್ತು ಇಳಿವಯಸ್ಸಿನಲ್ಲಿಯೂ ಪರಿಪೂರ್ಣ ಸೇವೆಯ ತಳಮಳ ಇರುವ ಪೂ. ವಿನಾಯಕ ಕರ್ವೆ !

ಪೂ. ಮಾಮಾನವರೊಂದಿಗೆ ಸೇವೆಯನ್ನು ಮಾಡುವಾಗ ನಮ್ಮಲ್ಲಿ ಉತ್ಸಾಹವು ಜಾಗೃತವಾಗುತ್ತದೆ ಮತ್ತು ಅವರಲ್ಲಿನ ಸೇವೆಯ ತಳಮಳ, ಆನಂದ ಭಾವ ಮತ್ತು ಸೇವೆಯನ್ನು ಪರಿಪೂರ್ಣ ಮಾಡುವುದು, ಸಮಯಮಿತಿಯನ್ನು ಹಾಕಿಕೊಂಡು ಸೇವೆ ಮಾಡುವುದು ಈ ರೀತಿ ಅನೇಕ (ಹಲವಾರು) ಗುಣಗಳು ಕಲಿಯಲು ಸಿಗುತ್ತವೆ.

ಯಾವುದೇ ಸುಂದರವಾದ ಚಿತ್ರಕ್ಕಿಂತ ನೈಸರ್ಗಿಕ ಸೌಂದರ್ಯವು ಮನಸ್ಸಿಗೆ ಹೆಚ್ಚು ಆನಂದವನ್ನು ನೀಡುತ್ತದೆ !

‘ಚಿತ್ರಕಾರನು ನಿಸರ್ಗದ ಎಷ್ಟೇ ಸುಂದರವಾದ ಚಿತ್ರಗಳನ್ನು ಬಿಡಿಸಿದರೂ, ಆ ಚಿತ್ರಗಳನ್ನು ನೋಡುವುದಕ್ಕಿಂತ ಹಸಿರು ಮತ್ತು ನಯನಮನೋಹರ ನಿಸರ್ಗವನ್ನು ನೋಡುವುದರಿಂದ ಮನಸ್ಸಿಗೆ ಹೆಚ್ಚು ಆನಂದ ಸಿಗುತ್ತದೆ. ನೈಸರ್ಗಿಕ ಸೌಂದರ್ಯದಲ್ಲಿರುವ ಜೀವಂತಿಕೆಯು ಮನಸ್ಸಿಗೆ ಹೆಚ್ಚು ಆನಂದ ನೀಡುತ್ತದೆ. ಆದ್ದರಿಂದ ‘ನಿಸರ್ಗವನ್ನು ನೋಡುತ್ತಲೇ ಇರಬೇಕು, ಎಂದು ನನಗೆ ಅನ್ನಿಸುತ್ತದೆ.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಗಳು !

‘ಸಾಧಕರಿಂದ ಯಾವುದೊಂದು ತಪ್ಪು ಘಟಿಸಿದರೂ ಕೆಲವೊಮ್ಮೆ ಗುರುಗಳು ಆ ತಪ್ಪಿಗಾಗಿ ಏನೂ ಮಾತನಾಡುವುದಿಲ್ಲ; ಏಕೆಂದರೆ ಅವರು ಸಾಕ್ಷಿಭಾವದಿಂದ ನೋಡುತ್ತಾರೆ; ಆದರೆ ಗುರುಗಳಿಗಾಗಿ ಸತತವಾಗಿ ಕಾರ್ಯನಿರತನಾಗಿರುವ ಭಗವಂತನು ಮಾತ್ರ ಅದನ್ನು ನೋಡುತ್ತಿರುತ್ತಾನೆ. ಅವನು ತಪ್ಪಿಗಾಗಿ ಶಿಕ್ಷೆಯನ್ನು ವಿಧಿಸದೇ ಇರುವುದಿಲ್ಲ.