
ಯಾವುದೇ ಕುಟುಂಬದಲ್ಲಿ ಐದು ಸದಸ್ಯರು ಆಧ್ಯಾತ್ಮಿಕ ಸ್ತರದಲ್ಲಿ ಬರವಣಿಗೆಯನ್ನು ಮಾಡಿ ಅವುಗಳನ್ನು ಗ್ರಂಥ ಸ್ವರೂಪದಲ್ಲಿ ಪ್ರಕಾಶಿಸುವ ಉದಾಹರಣೆಯು ಸದ್ಯದ ಕಾಲದಲ್ಲಿ ವೈಶಿಷ್ಟ್ಯಪೂರ್ಣವಾಗಿದೆ ! ಪರಾತ್ಪರ ಗುರು ಡಾ. ಆಠವಲೆಯವರ ಕುಟುಂಬದಲ್ಲಿ ಅವರನ್ನು ಸೇರಿಸಿ ಐದು ಜನರು ಅಧ್ಯಾತ್ಮದ ವಿವಿಧ ವಿಷಯಗಳ ಕುರಿತಾದ ಬರವಣಿಗೆಯನ್ನು ಮಾಡಿದ್ದಾರೆ. ಅದರಲ್ಲಿನ ಕೆಲವು ಲೇಖನ ಗ್ರಂಥಗಳ ಸ್ವರೂಪದಲ್ಲಿ ಪ್ರಕಾಶಿತಗೊಂಡಿವೆ ಮತ್ತು ಕೆಲವು ಬರವಣಿಗೆಗಳು ಪ್ರಕಾಶನವಾಗಲು ಬಾಕಿ ಇದೆ.

– (ಪೂ.) ಶ್ರೀ. ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೫.೨೦೨೧)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !