
ಯಾವುದೇ ಕುಟುಂಬದಲ್ಲಿ ಐದು ಸದಸ್ಯರು ಆಧ್ಯಾತ್ಮಿಕ ಸ್ತರದಲ್ಲಿ ಬರವಣಿಗೆಯನ್ನು ಮಾಡಿ ಅವುಗಳನ್ನು ಗ್ರಂಥ ಸ್ವರೂಪದಲ್ಲಿ ಪ್ರಕಾಶಿಸುವ ಉದಾಹರಣೆಯು ಸದ್ಯದ ಕಾಲದಲ್ಲಿ ವೈಶಿಷ್ಟ್ಯಪೂರ್ಣವಾಗಿದೆ ! ಪರಾತ್ಪರ ಗುರು ಡಾ. ಆಠವಲೆಯವರ ಕುಟುಂಬದಲ್ಲಿ ಅವರನ್ನು ಸೇರಿಸಿ ಐದು ಜನರು ಅಧ್ಯಾತ್ಮದ ವಿವಿಧ ವಿಷಯಗಳ ಕುರಿತಾದ ಬರವಣಿಗೆಯನ್ನು ಮಾಡಿದ್ದಾರೆ. ಅದರಲ್ಲಿನ ಕೆಲವು ಲೇಖನ ಗ್ರಂಥಗಳ ಸ್ವರೂಪದಲ್ಲಿ ಪ್ರಕಾಶಿತಗೊಂಡಿವೆ ಮತ್ತು ಕೆಲವು ಬರವಣಿಗೆಗಳು ಪ್ರಕಾಶನವಾಗಲು ಬಾಕಿ ಇದೆ.

– (ಪೂ.) ಶ್ರೀ. ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೫.೨೦೨೧)
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !