
ಯಾವುದೇ ಕುಟುಂಬದಲ್ಲಿ ಐದು ಸದಸ್ಯರು ಆಧ್ಯಾತ್ಮಿಕ ಸ್ತರದಲ್ಲಿ ಬರವಣಿಗೆಯನ್ನು ಮಾಡಿ ಅವುಗಳನ್ನು ಗ್ರಂಥ ಸ್ವರೂಪದಲ್ಲಿ ಪ್ರಕಾಶಿಸುವ ಉದಾಹರಣೆಯು ಸದ್ಯದ ಕಾಲದಲ್ಲಿ ವೈಶಿಷ್ಟ್ಯಪೂರ್ಣವಾಗಿದೆ ! ಪರಾತ್ಪರ ಗುರು ಡಾ. ಆಠವಲೆಯವರ ಕುಟುಂಬದಲ್ಲಿ ಅವರನ್ನು ಸೇರಿಸಿ ಐದು ಜನರು ಅಧ್ಯಾತ್ಮದ ವಿವಿಧ ವಿಷಯಗಳ ಕುರಿತಾದ ಬರವಣಿಗೆಯನ್ನು ಮಾಡಿದ್ದಾರೆ. ಅದರಲ್ಲಿನ ಕೆಲವು ಲೇಖನ ಗ್ರಂಥಗಳ ಸ್ವರೂಪದಲ್ಲಿ ಪ್ರಕಾಶಿತಗೊಂಡಿವೆ ಮತ್ತು ಕೆಲವು ಬರವಣಿಗೆಗಳು ಪ್ರಕಾಶನವಾಗಲು ಬಾಕಿ ಇದೆ.

– (ಪೂ.) ಶ್ರೀ. ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೫.೨೦೨೧)
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ